Puthige Swamiji ಗೀತಾರ್ಥ ಚಿಂತನೆ 9 ; ಸರಿಸಮ ವಿಭಜನೆಯಾದಾಗ ಸಂಶಯ


Team Udayavani, Aug 17, 2024, 11:50 PM IST

puttige

ವೇದವ್ಯಾಸರ ಅವತಾರದ ಮುನ್ನ ಜ್ಞಾನದ ವಿಷಯದಲ್ಲಿ ಅಷ್ಟು ಗೊಂದಲ ಮೂಡಿದ್ದಾದರೂ ಏತಕ್ಕೆ ಎಂಬ ಸಂಶಯ ಬರುವುದು ಸಹಜ. ಕೃತಯುಗದಲ್ಲಿ ಶೇ.100ರಷ್ಟು ಸಜ್ಜನರಿದ್ದರು. ಆಗ ಸೇನೆಯೂ ಬೇಡ, ಪೊಲೀಸರೂ ಬೇಡ, ರಕ್ಷಣೆಯೇ ಬೇಡವಾಗುತ್ತದೆ. ಸಂಶಯಗಳೇ ಇಲ್ಲ. ತ್ರೇತಾಯುಗದಲ್ಲಿ ಶೇ.75 ಸಜ್ಜನರಾದರು.

ಬಹುಸಂಖ್ಯಾಕರು ಇಷ್ಟು ಸಂಖ್ಯೆಯಲ್ಲಿರುವಾಗಲೂ ಸಂಶಯಕ್ಕೆ ಎಡೆ ಇಲ್ಲ. ಕಲಿಯುಗದಲ್ಲಿ ಸಜ್ಜನರ ಸಂಖ್ಯೆ ತೀರಾ ಇಳಿಮುಖವಾಗುವಾಗಲೂ ಸಂಶಯಗಳಿಲ್ಲ. ಸಂಶಯ ಏರ್ಪಟ್ಟದ್ದು ದ್ವಾಪರ ಯುಗದಲ್ಲಿ ಮಾತ್ರ. ಏಕೆಂದರೆ 50-50. ಸಜ್ಜನರು-ದುರ್ಜನರ ಸಂಖ್ಯೆ ಸಮಪ್ರಮಾಣದಲ್ಲಿತ್ತು, ಹಾಗಾಗಿಯೇ ಆಚೆಯೋ ಈಚೆಯೋ ಎಂಬ ಸಂಶಯ. ಗೀತೆಯಲ್ಲಿಯೇ ಹೇಳುವಂತೆ ‘ಸೇನಯೋರುಭಯೋರ್ಮಧ್ಯೇ….’ ಇಲ್ಲಿಯೂ ಅರ್ಜುನನಿಗೆ ಸಂಶಯ, ಗೊಂದಲ ಉಂಟಾಯಿತು. ಆಚೀಚೆ ಸರಿಸಮನಾಗಿ ಹಂಚಿ ಹೋದಾಗ ಹಾಗೋ ಹೀಗೋ ಎಂಬ ಸಂಶಯ ಬರುತ್ತದೆ. ಹೀಗಾಗಿ ಗೀತೆಯ ಉದ್ಭವವಾಯಿತು. ಮಹಾಭಾರತವು ಇತಿಹಾಸ, ಮೌಲ್ಯ ಮತ್ತು ಭಗವಂತನ ವರ್ಣನೆ ಈ ಮೂರು ಅರ್ಥಗಳಲ್ಲಿ ತೆರೆದುಕೊಳ್ಳುತ್ತದೆಯಾದರೂ ಮುಖ್ಯ ಗಮನ ಭಗವಂತನ ವಿಷಯದಲ್ಲಿ. ಕೆಲವರು ಹೇಳುವಂತೆ ಸ್ವಲ್ಪ ಸ್ವಲ್ಪ ಭಾಗಗಳಲ್ಲಿ ಮೂರು ವಿಷಯಗಳು ಹಂಚಿ ಹೋಗಿಲ್ಲ. ಎಲ್ಲ ಶಬ್ದಗಳೂ ಏಕಕಾಲದಲ್ಲಿ ಈ ಮೂರೂ ಅರ್ಥಗಳಲ್ಲಿ ತೆರೆದುಕೊಳ್ಳುತ್ತವೆ.

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.