![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 1, 2024, 1:37 AM IST
ಮಣಿಪಾಲ: ಕರಂಬಳ್ಳಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು 21 ಕೋಳಿಗಳು, 2600 ರೂ. ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಂದ್ರಶೇಖರ, ಹರೀಶ್, ಸಚಿನ್, ಯೋಗೀಶ್, ನಾಗೇಶ್, ಪ್ರಕಾಶ್, ಜಯ, ಸುರೇಶ್, ಅನಿಲ್, ನವೀನ್, ಶಾಹಿನ್, ಶಂಕರ, ಈಶ್ವರ ಬಂಧಿತರು.
ನೇಣು ಬಿಗಿದು ಯುವಕ ಆತ್ಮಹತ್ಯೆ
ಉಡುಪಿ: ಶಿವಳ್ಳಿ ಗ್ರಾಮದ ತಿಪ್ಪಣ್ಣ (24) ಅವರು ಜೀವನದಲ್ಲಿ ಜುಗುಪ್ಸೆಯಿಂದ ಜ. 30ರಂದು ಬೆಳಗ್ಗೆ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.