Udupi ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ : ಶ್ರೀಕೃಷ್ಣನ ಉಪದೇಶದಂತೆ ಸ್ವಾಸ್ಥ್ಯ-ಸಾಮರಸ್ಯ


Team Udayavani, Sep 6, 2023, 7:45 AM IST

Udupi ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ : ಶ್ರೀಕೃಷ್ಣನ ಉಪದೇಶದಂತೆ ಸ್ವಾಸ್ಥ್ಯ-ಸಾಮರಸ್ಯ

“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎನ್ನುವುದು ಶ್ರೀಕೃಷ್ಣನ ಸಿದ್ಧ ಸಂಕಲ್ಪ. ಧರ್ಮ-ಅಧರ್ಮ, ದುಷ್ಟ- ಶಿಷ್ಟ ಮುಂತಾದವು ಎಲ್ಲ ಕಾಲದಲ್ಲಿ ಇರುತ್ತವೆ. ಅಧರ್ಮ ಅಂದರೆ ದುಷ್ಟ ಶಕ್ತಿಯು ವ್ಯಾಪಕವಾಗಿ ಉಲ್ಬಣಗೊಳ್ಳುವುದು. “ಧರ್ಮ’ ಅಂದರೆ ಸಾತ್ವಿಕ ಶಕ್ತಿಯ ಉಚ್ಛಾಯ.

ಅಧರ್ಮಾನುಷ್ಠಾನದಿಂದ ಸಜ್ಜನರು ಕ್ಷೇಶಪಡುತ್ತಾರೆ. ಸಮಾಜದಲ್ಲಿ ದುಷ್ಟರು-ವಂಚಕರು ಬಲಿಷ್ಠರಾದರೆ ಸ್ವಾಸ್ಥ್ಯ, ಸಾಮರಸ್ಯ ಮರೀಚಿಕೆಯಾಗುತ್ತದೆ. ದುಷ್ಟರ ದೌರ್ಜನ್ಯದಿಂದ ಶಿಷ್ಟರು ಮೂಲೆಗುಂಪಾಗುತ್ತಾರೆ. ಅವರ ಸಚಿಂತನೆ, ಸದುಪದೇಶಾದಿಗಳು ಅನಾದರಗೊಳ್ಳುತ್ತವೆ. ಅವರ ಬದುಕಿಗೆ ನೆಲೆ ಇಲ್ಲವಾಗುತ್ತದೆ. ಧರ್ಮ ವಿರೂಪಗೊಳ್ಳು ತ್ತದೆ. ಅಧರ್ಮವೇ ಧರ್ಮವೆನ್ನುವ ಸೋಗಿನಲ್ಲಿ ತಾಂಡವವಾಡುತ್ತದೆ. ದುಷ್ಟಶಕ್ತಿಯ ದಮನ ಅನಿವಾರ್ಯವಾಗುತ್ತದೆ. ಸಜ್ಜನರೆಲ್ಲಾ ಈ ಅನಿಷ್ಟದಿಂದ ಮುಕ್ತರಾಗಲು ಮುಕುಂದನಿಗೆ ಮೊರೆಹೊಗುವುದು ಆವಶ್ಯಕ. ಕಲಿಯುಗದಲ್ಲಿ ಶ್ರೀಹರಿಯ ಅವತಾರವಿಲ್ಲ. ಆದರೆ ಆ ದೇವನ ಉಪದೇಶವೇ ಆತನ ಮೂರ್ತರೂಪದಂತಿದೆ. ಆ ಹಿತೋಪದೇಶದ ಮರ್ಮವರಿತು ಹಿತಸಾಧಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶ್ರೀಕೃಷ್ಣ ಜಯಂತಿಯ ಈ ಸಮಯವು ಶ್ರೀ ಕೃಷ್ಣನ ದುಷ್ಟನಿಗ್ರಹ-ಶಿಷ್ಟಾನುಗ್ರಹ ಮಹಿಮೆಯನ್ನು ವಿಶೇಷವಾಗಿ ಸ್ಮರಣೆಗೆ ತಂದುಕೊಡುತ್ತದೆ. ಪ್ರಕೃತ, ಸಮಾಜದಲ್ಲಿಯ ದುಷ್ಟನಿಗ್ರಹಕ್ಕೆ ಶ್ರೀಕೃಷ್ಣನು ಉಪದೇಶದ ಮೂಲಕ ತೋರಿದ ಉಪಾಯವೇ ಎಲ್ಲ ರೀತಿಯಿಂದಲೂ ಉಪಾದೇಯವೆನಿಸಿದೆ.

ಲೋಕೋಪಕಾರಿ ಸತ್ಕರ್ಮವೂ ಭಗವತೂ³ಜೆ ಎಂದು ಅರಿತು, ನಿಸ್ವಾರ್ಥ ಬದುಕಿನಿಂದ ಸ್ವಾಸ್ಥ್ಯ-ಸಾಮರಸ್ಯ ಸಾಧಿಸಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯ ದೇಶದ ಹಿತ (ಅಭಿವೃದ್ಧಿ) ಸಾಧಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ. ಇವೆಲ್ಲ ಸಾಧಿಸುವಂತಾಗಲೆಂದು ಶ್ರೀಕೃಷ್ಣನು ವಿಶೇಷವಾಗಿ ಅನುಗ್ರಹಿಸಲಿ.

– ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಕೃಷ್ಣಾಪುರ ಮಠ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.