![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 13, 2023, 6:05 PM IST
ಉಡುಪಿ: ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಇಲ್ಲಿನ ವಸಂತಮಂಟಪ ದಲ್ಲಿ ನೃತ್ಯ ಶಂಕರ ಸರಣಿ 5 ರ ಕಾರ್ಯಕ್ರಮ ವಿದ್ವಾನ್ ಪ್ರಮೋದ್ ಉಲ್ಲಾಳ್ ಇವರಿಂದ ಆ.14 ಸೋಮವಾರ ಸಂಜೆ 6-25 ರಿಂದ ನಡೆಯಲಿದೆ.
ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಕಾರ್ಯಕ್ರಮದ ಹಿಂದಿನ ಐದು ಸರಣಿಗಳು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.
ಸರ್ವರಿಗೂ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ವತಿಯಿಂದ ಆದರದ ಸ್ವಾಗತ ಬಯಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.