![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 29, 2019, 5:45 AM IST
ಬೆಳ್ಮಣ್: ಮುಂಡ್ಕೂರು ಮುಲ್ಲಡ್ಕದ ನಾನಿಲ್ತಾರ್ನ ಸಂಜಯ, ಹರೀಶ್, ಸಚಿನ್ ಮತ್ತು ಪಾಂಡು ಬಿ. ಇವರು ಬಂಟ್ವಾಳದ ಸೊರ್ನಾಡ್ ನದಿಯಲ್ಲಿ ಉಬೆರ್ಗೆ ಹೊಂಚು ಹಾಕಿ ಭಾರೀ ಗಾತ್ರದ ಸುಮಾರು ಒಟ್ಟು 20 ಕೆ.ಜಿ. ಭಾರದ 4 ಮುಗುಡು ಮೀನುಗಳನ್ನು ಹಿಡಿದಿದ್ದಾರೆ.
ಮುಂಗಾರು ಮಳೆ ಬಿರುಸುಗೊಂಡಾಗ ಕೆರೆ ನದಿ ತುಂಬಿ ಹರಿಯುತ್ತಿದ್ದು ಹರಿಯುವ ರಭಸಕ್ಕೆ ನದಿಗಳಿಂದ ಮೀನುಗಳು ನೀರಿನಾಶ್ರಯವಿರುವ ಬಯಲು ಗದ್ದೆ ಪ್ರದೇಶಕ್ಕೆ ಹಿಂಡಾಗಿ ಬರುತ್ತವೆ.
ಗ್ರಾಮೀಣ ಪ್ರದೇಶದಲ್ಲಿ ಯುವಕರು ಇದಕ್ಕೆ ಹೊಂಚು ಹಾಕಿ ಹಿಡಿಯಲು ಕಾಯುತ್ತಿರುತ್ತಾರೆ. ಇದನ್ನು “ಉಬೆರ್ ಮೀನು’ ಎಂದು ಕರೆಯುತ್ತಾರೆ. ಮುಂಗಾರು ಮಳೆ ಆರಂಭವಾದಾಗ ರಾತ್ರಿ ಹೊತ್ತಿನಲ್ಲಿ ಈ ಮೀನುಗಳು ಸುಲಭವಾಗಿ ಸಿಗುತ್ತವೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.