Udupi ಚೆಕ್ ಅಮಾನ್ಯ: ಆರೋಪಿಗೆ ಜೈಲು, ದಂಡ
Team Udayavani, Feb 5, 2024, 11:25 PM IST
ಉಡುಪಿ: ಕೊಡವೂರಿನ ಸದಾನಂದ ನಾಯಕ್ ಅವರಿಂದ ಪಡೆದ ಸಾಲದ ಮೊತ್ತಕ್ಕೆ ಉಡುಪಿಯ ವಾದಿರಾಜ ರಸ್ತೆಯ ಜಯಶ್ರೀ ಶೇಟ್ ಚೆಕ್ ನೀಡಿದ್ದು, ಬ್ಯಾಂಕ್ನಲ್ಲಿ ಅಮಾನ್ಯಗೊಂಡಿತ್ತು. ವಿಚಾರಣೆ ನಡೆಸಿದ ಉಡುಪಿಯ 3ನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರಾದ ವಿನಾಯಕ ವಾಂಖಂಡೆ ಅವರು ಆರೋಪಿ ಜಯಶ್ರೀ ಅವರಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸಾಲ ಪಾವತಿಯ 10,45,000 ರೂ. ಮೊತ್ತದೊಂ ದಿಗೆ 5 ಸಾವಿರ ರೂ. ಸೇರಿಸಿ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸದಾನಂದ ನಾಯಕ್ ಪರವಾಗಿ ನ್ಯಾಯವಾದಿ ಬಿ. ಗಿರೀಶ್ ಐತಾಳ್ ವಾದ ಮಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
State Government ವ್ಯಾಜ್ಯಮುಕ್ತ ಗ್ರಾಮ: ಸರಕಾರದ ವಿನೂತನ ಚಿಂತನೆ
Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್ ಬೈಲಾ!
Renukaswamy ಶವ ಸಾಗಣೆ: ಬ್ಲೂ ಪ್ರಿಂಟ್ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ
Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್ಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.