Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!


Team Udayavani, Nov 21, 2024, 12:15 AM IST

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ|| (2-11) ಸತ್ತವರ ಬಗ್ಗೆ ದುಃಖ ಪಡುವುದಾದರೆ ಇದ್ದವರ ಬಗ್ಗೆಯೂ ದುಃಖ ಪಡಬೇಕು. ಅಳುವುದಾದರೆ ಎರಡಕ್ಕೂ ಅಳಬೇಕು. ಪ್ರಾಣ ಹೋದವರ ಬಗ್ಗೆ, ಪ್ರಾಣ ಹೋಗದೆ ಇದ್ದವರ ಬಗೆಗಾಗಲೀ ಪಂಡಿತರಾದವರು ದುಃಖ ಪಡುವುದಿಲ್ಲ ಎನ್ನುತ್ತಾನೆ ಕೃಷ್ಣ. ಸಾಯುತ್ತಾನೆ ಎಂದರೆ ಯಾರಾದರೂ ದುಃಖಪಡುವುದುಂಟೆ? ಸತ್ತ (ಭೂತಕಾಲ) ಎಂದಾಗಲೇ ದುಃಖಪಡುವುದು.ಆದ್ದರಿಂದಲೇ ಗತಅಗತ (ಗತಾಸೂನಗತಾಸೂಂಶ್ಚ) ಎನ್ನುವುದು. ಗತಾ ಎನ್ನುವ ಬದಲು ಮೃತ ಎಂದು ಹೇಳಬಹುದಿತ್ತು. ಪ್ರಾಣ ಹೋದ ಮೇಲೆ ದುಃಖ ಎನ್ನುವುದರ ಸೂಚನೆ ಇದು. ಮರಣ= ಕಾಣದೆ ಇರುವುದು. ಕಣ್ಣು, ಕಿವಿ ಹೋದರೆ ಮರಣ ಎನ್ನುವುದಿಲ್ಲ. “ಮುಖ್ಯಪ್ರಾಣ’ ಹೋದರೆ ಮರಣ.

ಪ್ರಾಣಾಪಾನವ್ಯಾನೋದಾನಸಮಾನ- ಈ ಐದೂ ಪ್ರಾಣಗಳು ಹೋದ ಮೇಲೆ ಸತ್ತ ಎಂದಾಗುವುದು. ಪಂಚಪ್ರಾಣಗಳು ಹೋಗಿಬಿಟ್ಟರೆ ಪಂಡಿತರು ದುಃಖಪಡುವುದಿಲ್ಲ. “ಸತ್ತವನನ್ನು, ಸಾಯದೆ ಇದ್ದವನನ್ನು’ ಎನ್ನ‌ಬಹುದಿತ್ತು. ದುಃಖ ಯಾವಾಗ ಆಗುತ್ತದೆ ಎಂದರೆ “ನನಗೊಬ್ಬನಿಗೆ ಮಾತ್ರ ದುಃಖವಾಯಿತು’ ಎಂದಾಗ. ಎಲ್ಲರೂ ಸಾಯುತ್ತಾರೆ, ನಾನೂ ಸಾಯುತ್ತೇನೆ ಎಂದು ಪಂಡಿತರಿಗೆ ಗೊತ್ತು. ಆದ್ದರಿಂದಲೇ ಏಕವಚನದಲ್ಲಿ ಹೇಳಿದ್ದರೆ ತಪ್ಪಲ್ಲದಿದ್ದರೂ ಬಹುವಚನವನ್ನು ಶ್ರೀಕೃಷ್ಣ ಹೇಳಿದ್ದ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

4-naxalites

Chikkamagalur: ಇಂದೇ ಮುಖ್ಯವಾಹಿನಿಗೆ ಕೋಟೆಹೊಂಡ ರವೀಂದ್ರ: ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ

3-PAVAGADA

Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

2-blthngady

ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

Kanyadi-bramanada

ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

1-horoscope

Horoscope: ಆಲಸ್ಯ ತೊಲಗಿಸಿದರೆ ಕ್ಷಿಪ್ರಫ‌ಲ, ಉತ್ಸಾಹ ವರ್ಧನೆ, ವಧೂವರ ಅನ್ವೇಷಕರಿಗೆ ಶುಭ

balaparadha

Kasaragodu: ಉಗ್ರ ನಿಗ್ರಹ ದಳ, ಪೊಲೀಸರಿಂದ ವ್ಯಾಪಕ ದಾಳಿ: 27 ಬಾಂಗ್ಲಾದೇಶ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe–yashpal

Malpe: ಅರ್ಹರಿಗೆ ಸೂರು ಕಲ್ಪಿಸುವ ಯಶ್‌ಪಾಲ್‌ ಸೇವೆ ರಾಮನಿಗೆ ಸಲ್ಲುವಂಥದ್ದು: ಪೇಜಾವರ ಶ್ರೀ

UDP–SDM-Ayur

Udupi: ಸರ್ವರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ: ಮಂತ್ರಾಲಯ ಶ್ರೀ

Manipal–UD-Office

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಸ್ವಾಮಿ: ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌

money-Currency

Udupi: ಗೇರು ಬೀಜ ವ್ಯವಹಾರ: 2 ಕೋ.ರೂ. ವಂಚನೆ

Assault-Image

ಉದ್ಯಾವರ: ಗ್ರಾಮ ಒನ್‌ ಸೆಂಟರ್‌ಗೆ ತೆರಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

4-naxalites

Chikkamagalur: ಇಂದೇ ಮುಖ್ಯವಾಹಿನಿಗೆ ಕೋಟೆಹೊಂಡ ರವೀಂದ್ರ: ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ

3-PAVAGADA

Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

2-blthngady

ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

Kanyadi-bramanada

ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.