Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ


Team Udayavani, Nov 26, 2024, 12:15 AM IST

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

ಮನುಷ್ಯನ ಪ್ರಾಣ ಇರುವವರೆಗೆ ಏನೋ ಒಂದು ಆಶಾಭಾವನೆ ಇರುತ್ತದೆ. ಪ್ರಾಣ ಹೋದ ಬಳಿಕ ಇನ್ನು ಮರಳಿ ಬರುವುದಿಲ್ಲ ಎನ್ನುವಾಗ ದುಃಖ ಉಮ್ಮಳಿಸುತ್ತದೆ. ಮರಣ ಅಂದರೆ ಮುಖ್ಯಪ್ರಾಣ ದೇವರು ನಿರ್ಗಮಿಸುವುದು. ಬೇರೆ ಯಾವುದೇ ಅಂಗಗಳು ವಿಫ‌ಲವಾದರೆ ಮರಣ ಎನ್ನುವುದಿಲ್ಲ. ಅಸು = ಮುಖ್ಯಪ್ರಾಣ.

ಪ್ರಾಣಾಪಾನವ್ಯಾನೋದಾನಸಮಾನ ಈ ಐದು(ಪಂಚ)ಪ್ರಾಣಗಳು ಹೋದ ಬಳಿಕವೇ ಮರಣ ಎನ್ನುವುದು. ಐದು ಪ್ರಾಣ ಇರುವುದರಿಂದಲೇ ಮುಖ್ಯಪ್ರಾಣ ದೇವ”ರು’ ಎಂದು ಬಹುವಚನ ಬಳಸುವುದು. ಸತ್ತವರನ್ನು, ಸಾಯುವವರನ್ನು ಕಂಡು ಪಂಡಿತರಿಗೆ ದುಃಖವಾಗುವುದಿಲ್ಲವೇಕೆಂದರೆ ಎಲ್ಲರಿಗೂ ಆಗುವಂಥದ್ದು ಎಂದು ತಿಳಿದದ್ದರಿಂದ. ಎಲ್ಲರಿಗೂ ಮರಣವಿದೆ ಎಂದು ತಿಳಿಯುವುದರಿಂದ ಪಂಡಿತರಿಗೆ ದುಃಖ ಆಗುವುದಿಲ್ಲ. ಅವಮಾನ ಆಗುವಾಗ ಎಲ್ಲರೂ ಒಂದಾಗುವುದನ್ನು ನೋಡಿದರೆ ಇದರ ಮರ್ಮ ತಿಳಿಯುತ್ತದೆ.

ಕಠೊಪನಿಷತ್ತಿನ ಪ್ರತಿಪಾದನೆಯನ್ನೇ ಇಲ್ಲಿ ಶ್ರೀಕೃಷ್ಣ ಪಡಿಮೂಡಿಸಿದ್ದಾನೆ. ಕಷ್ಟ ಎಲ್ಲರಿಗೂ ಇದೆ ಎಂದು ತಿಳಿಯಬೇಕು. ನನಗೆ ಮಾತ್ರ ಕಷ್ಟ ಎಂದು ತಿಳಿದರೆ ಮಾತ್ರ ದುಃಖವಾಗುವುದು. ಶೋಕಕ್ಕೂ, ದುಃಖಕ್ಕೂ ವ್ಯತ್ಯಾಸವಿದೆ. “ಪುತ್ರ ಶೋಕಂ ನಿರಂತರಂ’- ಇಲ್ಲಿ “ಪುತ್ರ ದುಃಖಂ ನಿರಂತರಂ’ ಎನ್ನಲಿಲ್ಲ. ಸ್ಮರಣೆಗೆ ಬಂದ ತತ್‌ಕ್ಷಣ ಬರುತ್ತಿರುವುದು ಶೋಕ. ದುಃಖವೆಂದರೆ ಒಂದು ಬಾರಿ ಬಂದು ಹೋಗುವುದು.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.