Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ


Team Udayavani, Oct 23, 2024, 1:19 AM IST

Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ

ಮುಂದೆ ನಡೆಯುವ ಮಹಾಭಾರತ ಯುದ್ಧದಲ್ಲಿ ಪ್ರಳಯ ಆಗಲಿದೆ ಎಂಬುದರ ಸಂಕೇತವಾಗಿ ಭೀಮಸೇನನನ್ನು ವೃಕೋದರಃ ಎಂದು ಸಂಜಯ ಕರೆದಿದ್ದಾನೆ. ಇದುವರೆಗೆ ಕೇವಲ ಭೀಮನಾಗಿದ್ದರೆ ಈಗ ಭೀಮಕರ್ಮನಾಗಿದ್ದಾನೆ. ಅಂದರೆ ಮುಂದೆ ಭಯಂಕರನಾಗಲಿದ್ದಾನೆ. ಸಂಜಯನು ಕುಂತೀಪುತ್ರಃ ಯುಧಿಷ್ಠಿರಃ ಎನ್ನುವಾಗಲೂ ಸಂಕೇತಾರ್ಥವಿದೆ. ಕುಂತಿ ವೀರಮಹಿಳೆ. ಯುದ್ಧಕ್ಕಿಂತ ಮೊದಲು ಶ್ರೀಕೃಷ್ಣ ಕುಂತಿ ಹತ್ತಿರ ಹೋಗಿ ಯುದ್ಧವನ್ನು ಮಾಡಬೇಕೋ ಬೇಡವೋ ಎಂದು ಕೇಳುತ್ತಾನೆ.

ಹೇಡಿಯಾಗಿ ಬದುಕುವುದಕ್ಕಿಂತ ರಣರಂಗದಲ್ಲಿ ಸತ್ತು ವೀರಸ್ವರ್ಗ ಪಡೆಯುವ ಮಕ್ಕಳೇ ಬೇಕು. ಅಧರ್ಮದ ವಿರುದ್ಧ ಯುದ್ಧವಾಗಲೇಬೇಕೆಂದವಳು ಕುಂತಿ. ಅಂತಹ ಮಹಿಳೆಯ ಮಗ ಯುಧಿಷ್ಠಿರ ಹೇಗಿದ್ದಿರಬೇಕು? ಯುಧಿಷ್ಠಿರ ಯುದ್ಧಪಿಪಾಸು ಅಲ್ಲ, ಸ್ವಭಾವತಃ ಯುದ್ಧವನ್ನು ಆಗದಂತೆ ನೋಡುವವನೇ. ಆದರೆ ಯುದ್ಧಕ್ಕೆ ನಿಂತ ಅಂದರೆ ಅವನ ಬಲವೇ ಬೇರೆ. “ಯುಧಿಷ್ಠಿರಃ ಅನಂತ ವಿಜಯಃ’ ಎಂಬ ಮಾತನ್ನು ಸಂಜಯ ಹೇಳುತ್ತಿದ್ದಾನೆ. ಇವನ ವಿಜಯದಲ್ಲಿ ಅಂತ್ಯವೆಂಬುದಿಲ್ಲ. ಅದು ಅನಂತ ವಿಜಯ. ದುರ್ಯೋಧನನನ್ನು ರಾಜ ಎಂದು ಕರೆದು ಅಣಕಿಸಿದರೆ, ಯುಧಿಷ್ಠಿರ ರಾಜನಲ್ಲದಿದ್ದರೂ ರಾಜನಂತೆ ಎನ್ನುತ್ತಾನೆ. ಯುಧಿಷ್ಠಿರ ಸಿದ್ಧನಾದ ಎಂದರೆ ರಾಜನಾದಂತೆ. ಒಂದೊಂದು ಶಬ್ದ ಆಯ್ಕೆಯಲ್ಲೂ ಸಂಜಯ ಒಂದೊಂದು ಧ್ವನಿಯನ್ನು ವಿಶೇಷಣಗಳ ಮೂಲಕ ಹೊರಸೂಸುತ್ತಾನೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

LiQer

Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

7

Udupi: ಕರ್ನಾಟಕ ಪಾಲಿಟೆಕ್ನಿಕ್ ನಿವೃತ್ತ ಸಿಬ್ಬಂದಿ ಎ.ಮಾಧವ ಪೂಜಾರಿ ಅಂಬಲಪಾಡಿ ನಿಧನ

6-

KMC ಆಸ್ಪತ್ರೆಯಲ್ಲಿ ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Lap

Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್‌ಟಾಪ್‌

Accident-Logo

Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.