Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ
Team Udayavani, Sep 26, 2024, 12:54 AM IST
ಭಗವಂತನ ಮೇಲಿನ ಪ್ರೀತಿ ಜ್ಞಾನಪೂರ್ವಕವಾಗಿದ್ದಾಗ ಅದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ.
“ಮಹಾತ್ಮéಜ್ಞಾನಪೂರ್ವಸ್ತು ಸುದೃಢಃ ಸರ್ವತೋಧಿಕಃ ಸ್ನೇಹಃ ಭಕ್ತಿರಿತಿಪ್ರೋಕ್ತಃ…’ ಎಂಬ ಭಾಷ್ಯದ ಉಲ್ಲೇಖದಂತೆ ಭಕ್ತಿ ಸ್ನೇಹರೂಪವಾಗಿರಬೇಕು. ಜಡಭರತ ಜಿಂಕೆಯನ್ನು ಪ್ರೀತಿಸಿದಂತೆ, ಜಿಂಕೆಯು ಜಡಭರತನನ್ನು ಪ್ರೀತಿಸಿದಂತೆ ಮುಗ್ಧವಾಗಿರಬಾರದು. ತನ್ನ ಮೇಲೆ ತನಗೆ ಎಷ್ಟು ಸ್ವಾಭಿಮಾನ ಪ್ರೇಮವಿದೆಯೋ ಅದಕ್ಕಿಂತ ಹೆಚ್ಚು ಪ್ರೀತಿ ಭಗವಂತನ ಮೇಲಿರಬೇಕು.
ಭಗವಂತನನ್ನು ಉಪಾಯದಿಂದ ಗೆಲ್ಲಬೇಕು ಎಂಬ ಮಾತಿದೆ. ಉಪ= ಶ್ರೇಷ್ಠ, ಆಯ= ಲಾಭ. ಸ್ನೇಹಕ್ಕೆ ಖರ್ಚೇ ಇಲ್ಲ. ಅತಿ ಸುಲಭವಾದದ್ದು. ತುಂಬ ಖರ್ಚು ಮಾಡಿ ಸ್ನೇಹ ಗಳಿಸುವುದಕ್ಕಿಂತ ಖರ್ಚು ಮಾಡದೆ ಸ್ನೇಹ ಮಾಡುವುದು ಲಾಭಕರವಲ್ಲವೆ? ಸ್ನೇಹವೆಂದರೆ ಪ್ರೀತಿ. ಜಗಳವಾದರೆ ಕೊನೆಯಲ್ಲಿ ಆಡುವ ಮಾತೇ “ನಿನ್ನ ಮೇಲೆ ಪ್ರೀತಿ ಇಲ್ಲ’ ಎಂಬುದಾಗಿ. ಈ ಜಗತ್ತಿನಲ್ಲಿರುವುದು ಎರಡು ವಿಷಯ.
ಮೊದಲನೆಯದು ಲಾಭ- ನಷ್ಟ, ಎರಡನೆಯದು ವಾಸ್ತವಿಕತೆ- ಅವಾಸ್ತವಿಕತೆ. ಲಾಭ ನಷ್ಟದ ವಿಷಯದಲ್ಲಿ ರಾಜಕಾರಣಿಗಳು ನಿತ್ಯ ಮುಳುಗಿರುತ್ತಾರೆ. ಲಾಭ- ನಷ್ಟ, ಸತ್ಯಾಸತ್ಯತೆಯ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಾಗುತ್ತದೆ. ಕೆಲವು ಬಾರಿ ದೊಡ್ಡ ಕೆಲಸಕ್ಕಾಗಿ ಸಣ್ಣ ಪ್ರಮಾಣದ ದೋಷವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದಕ್ಕೆ ಒಪ್ಪದೆ ಇದ್ದರೆ ದೊಡ್ಡ ಕೆಲಸವನ್ನು ಬಿಡಬೇಕಾಗುತ್ತದೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಬ್ಯಾಂಕ್ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್ ಬಾಯಲ್
Hebri: ಕುಚ್ಚಾರು, ಮಾತ್ಕಲ್: ಆನೆ ಹಾವಳಿ; ಕೃಷಿಗೆ ಹಾನಿ
Udupi: ವಾರದ 4 ದಿನ ಬಿಸಿಯೂಟದ ಜತೆಗೆ ಪೌಷ್ಟಿಕ ಆಹಾರ: ಅಜೀಂ ಪ್ರೇಮ್ಜಿ ಫೌಂಡೇಷನ್
Brahmavar ಸಕ್ಕರೆ ಕಾರ್ಖಾನೆ ಮಹಾಸಭೆ: ಕೃಷಿ ಉದ್ದಿಮೆ ಸ್ಥಾಪನೆಗೆ ರೈತರ ಆಗ್ರಹ
Theft Case: 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ಪಟ್ಟು, ಪ್ರತಿಭಟನೆ
Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ
MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್
MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್
Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.