Udupi: ಕೆಮ್ತೂರು ತುಳು ನಾಟಕ ಸ್ಪರ್ಧೆ: “ಮರಣ ಗೆಂದಿನಾಯೆ’ ಪ್ರಥಮ ಬಹುಮಾನ


Team Udayavani, Jan 15, 2024, 12:14 AM IST

Udupi: ಕೆಮ್ತೂರು ತುಳು ನಾಟಕ ಸ್ಪರ್ಧೆ: “ಮರಣ ಗೆಂದಿನಾಯೆ’ ಪ್ರಥಮ ಬಹುಮಾನ

ಉಡುಪಿ: ಇಪ್ಪತ್ತೆರಡನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ವಿಜೇತರ ವಿವರ ಹೀಗಿದೆ.

ಶ್ರೇಷ್ಠ ನಾಟಕ: 1.ಮರಣ ಗೆಂದಿನಾಯೆ ಸಂಗಮ ಕಲಾವಿದೆರ್‌ ಮಣಿಪಾಲ, 2. ಒಂಜಿ ದಮ್ಮ ಪದ ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ, 3.ಎನ್ನುಲಾಯಿದಾಲ್‌ ಕರಾವಳಿ ಕಲಾವಿದೆರ್‌ ಮಲ್ಪೆ. ಶ್ರೇಷ್ಠ ನಿರ್ದೇಶನ: 1. ರೋಹಿತ್‌ ಎಸ್‌. ಬೈಕಾಡಿ. 2. ಸಂತೋಷ್‌ ನಾಯಕ್‌ ಪಟ್ಲ, 3. ವಿಜಯ ಆರ್‌. ನಾಯಕ್‌ ಮಾರ್ಪಳ್ಳಿ. ಶ್ರೇಷ್ಠ

ರಂಗಪರಿಕರ/ಪ್ರಸಾಧನ: 1. ಮರಣ ಗೆಂದಿನಾಯೆ, 2. ಒಂಜಿ ದಮ್ಮ ಪದ, 3. ಗಿಡ್ಡಿ, ನವಸುಮ ರಂಗಮಂಚ ಕೊಡವೂರು.

ಶ್ರೇಷ್ಠ ಬೆಳಕು: 1. ಪೃಥ್ವಿನ್‌ ಕೆ. ವಾಸು, 2. ರಾಜು ಮಣಿಪಾಲ, 3. ಬಾಲಕೃಷ್ಣ ಕೊಡವೂರು.

ಶ್ರೇಷ್ಠ ಸಂಗೀತ: 1.ವೀಕ್ಷಣ್‌, ಮನೋಜ್‌, ಆಕಾಂಕ್ಷ್ ಜೆ.ಬಿ., ವೈಷ್ಣವಿ ಭಂಡಾರ್ಕರ್‌, ಧನರಾಜ್‌ ಪಣಿಯಾಡಿ, 2. ಗಣೇಶ್‌ ರಾವ್‌ ಎಲ್ಲೂರು, 3. ರೋಹಿತ್‌ ಮಲ್ಪೆ, ಗೌತಮ್‌ ಪಡುಬಿದ್ರಿ, ಯತೀಶ್‌ ಬನ್ನಂಜೆ.

ಶ್ರೇಷ್ಠ ನಟ: 1.ಭುವನ್‌ ಮಣಿಪಾಲ್‌, 2. ಸಂತೋಷ್‌ ಶೆಟ್ಟಿ ಹಿರಿಯಡ್ಕ, 3. ಗುರುಚರಣ್‌ ಪೊಲಿಪು.

ಶ್ರೇಷ್ಠ ನಟಿ: 1.ಚಂದ್ರಕಲಾ ರಾವ್‌, 2. ಸಹನಾ ಪಟ್ಲ, 3. ವಂಶಿ ಅಮೀನ್‌ ಹೆರ್ಗ

ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಅನಿಲ್‌ ಇರ್ದೆ, ದಿನೇಶ್‌ ಗೌಡ ಕಕ್ಕಿಂಜೆ, ಸುರೇಶ್‌ ಶೆಟ್ಟಿ ಪರಪು, ದೀಪಕ್‌ ಜೈನ್‌, ಉಜ್ವಲ್‌ ಯು.ವಿ., ನೂತನ್‌ ಕುಮಾರ್‌, ಅನುಷಾ ಜೋಗಿ ಪುರುಷರಕಟ್ಟೆ, ಅಶ್ವಿ‌ನಿ ಧರ್ಮಸ್ಥಳ, ಚೈತ್ರಾ ಕಲ್ಲಡ್ಕ, ವೀಣಾ, ಚಂದ್ರಾವತಿ ಪಿತ್ರೋಡಿ, ಕುಸುಮಾ ಕಾಮತ್‌.

ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟರು: ರಿಶಾಂತ್‌ ಆರ್‌., ಹರ್ಷಿತ್‌ ಆರ್‌.ಸುವರ್ಣ. ಪ್ರಶಸ್ತಿ ಪ್ರದಾನ ಜ.28ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.