Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…


Team Udayavani, Oct 29, 2024, 2:59 AM IST

puttige-2

ನೀವು ನಿಮ್ಮ ಪ್ರಯತ್ನ ಮಾಡಿ, ನನ್ನ ಫ‌ಲವನ್ನು ನಿರೀಕ್ಷಿಸಬೇಡಿ ಎನ್ನುತ್ತಾನೆ ಭಗವಂತ. ನನ್ನ ಫ‌ಲ ನೋಡಿ ನೀವು ಪ್ರಯತ್ನ ಮಾಡುವುದಲ್ಲ. ಅದು ನಿಮ್ಮ ಡ್ನೂಟಿ, ಇದು ನನ್ನ ಡ್ನೂಟಿ. ಒಬ್ಬನಿಗೆ ರೋಗವೋ? ಇನ್ನಾವುದೋ ಒಂದು ಸ್ಥಿತಿ ಬಂತೆಂದುಕೊಳ್ಳುವ. ಇದನ್ನು ನಾವು ದೇವರು ಕೊಟ್ಟ ಶಿಕ್ಷೆ ಎನ್ನಬಹುದು. ಹಾಗಿದ್ದರೆ ಆ ಸಂತ್ರಸ್ತನಿಗೆ ನಾವು ನೆರವಾಗುವುದು ತಪ್ಪೆ? ಅಲ್ಲ, ಹಾಗಲ್ಲ. ದೇವರ ಕೆಲಸ ದೇವರಿಗೆ, ನಮ್ಮ ಕೆಲಸ ನಮಗೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು ನಮ್ಮ ಕೆಲಸ. ಅವರವರ ಕೆಲಸ ಅವರವರಿಗೆ. ಅವನ ಕಷ್ಟವನ್ನು ನಿವಾರಣೆ ಮಾಡುವುದಕ್ಕಿಂತ ಪುಣ್ಯ ಸಂಪಾದನೆ ಮುಖ್ಯ ಗುರಿಯಾಗಬೇಕು. ಈ ಆಯಾಮದಲ್ಲಿ ನೋಡುವುದಾದರೆ ದುಷ್ಟರು ಇರುವುದು ಸಜ್ಜನರಿಗೆ ಒಂದು ಅವಕಾಶವೇ. ದುಷ್ಟರೇ ಇಲ್ಲದಿದ್ದರೆ ಸಜ್ಜನರಿಗೆ ಫ‌ಲವೇ ಇಲ್ಲವಾಗುತ್ತದೆ. ದೇವರು ಏಕೆ ಕಷ್ಟ ಉಂಟು ಮಾಡುತ್ತಾರೆ. ಕಾಯಿಲೆಗಳು, ವೈದ್ಯರು, ರೋಗಿಗಳು, ರೋಗಾಣುಗಳು ಎಲ್ಲವನ್ನೂ ಸಮತೋಲನ ಮಾಡುವುದು ದೇವರ, ನಿಸರ್ಗದ ಇಚ್ಛೆ. ನಮಗೆ ಕಾಣುವುದು ನಮ್ಮ ಚಿಂತನೆಯ ಮಟ್ಟ. ನಮ್ಮ ದೃಷ್ಟಿಕೋನದಂತೆ ಸುಖದುಃಖಗಳು ಕಂಡು ಬರುತ್ತವೆ. ಭಗವಂತನ ಉದ್ದೇಶ ತಮ್ಮ ತಮ್ಮ ಸ್ವಭಾವಕ್ಕೆ ಸರಿಯಾಗಿ ಜೀವಿಗಳು ಇರಬೇಕು. ಕಳ್ಳರು ಕಳ್ಳರಾಗಿಯೇ ಇರಬೇಕು. ಕಳ್ಳರು ಸುಭಗರ ವೇಷ ತೊಟ್ಟರೆ ತೊಂದರೆಯಾಗುತ್ತದೆ. ಸುಭಗರೂ ಕಳ್ಳರಂತಿರಬಾರದು, ಅಂತಹ ಅವಕಾಶಕ್ಕೆ ಎಡೆಕೊಡಬಾರದು.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

1-weewq

Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ

1-salima

Asian Champions Trophy Hockey; ವನಿತಾ ತಂಡಕ್ಕೆ ಸಲೀಮಾ ಟೇಟೆ ನಾಯಕಿ

Wenlock

Wenlock Hospital: 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಇಂದು ಶಿಲಾನ್ಯಾಸ

1-kabba

Pro Kabaddi; ಡೆಲ್ಲಿಯನ್ನು ಕೆಡವಿದ ಹರಿಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajahamsa

Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌

Kota-poojary

Udupi: ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರ ಸ್ನೇಹಿಯಾಗಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

accident2

Padubidri: ಶಾಲಾ ಆವರಣದೊಳಗೆ ರಿಕ್ಷಾ ಢಿಕ್ಕಿ; ಬಾಲಕನಿಗೆ ತೀವ್ರ ಗಾಯ

accident

Kundapura: ಪ್ರತ್ಯೇಕ ಅಪಘಾತದಲ್ಲಿ ಮೂವರಿಗೆ ಗಾಯ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

puttige-2

Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…

Rajahamsa

Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.