![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 7, 2023, 6:56 PM IST
ಉಡುಪಿ: ದರ್ಪಣ ಹಾಗು ಸಿಟಿ ಸೆಂಟರ್ ಮಾಲ್ ಉಡುಪಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 12 ರಂದು ಸಂಜೆ 4 ಗಂಟೆಗೆ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಸ್ಪರ್ಧೆಯ ವಿಷಯ “ವಿವಿಧತೆಯಲ್ಲಿ ಏಕತೆ” (Unity in diversity) ಸ್ಪರ್ಧೆಗೆ ಹೆಸರನ್ನು ನೋಂದಾಯಿಸಲು ಆಗಸ್ಟ್ 10 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9964017386 ಸಂಪರ್ಕಿಸಿ.
You seem to have an Ad Blocker on.
To continue reading, please turn it off or whitelist Udayavani.