![T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ](https://www.udayavani.com/wp-content/uploads/2024/06/rohit-virat-415x229.jpg)
Udupi: ವಿಮಾ ಕಂಪೆನಿ ವಿರುದ್ಧ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ತೀರ್ಪು
Team Udayavani, Jun 27, 2024, 7:14 PM IST
![Udayavani Kannada Newspaper](https://www.udayavani.com/wp-content/themes/desktop-udayavni/images/place-holder-620.jpg)
ಉಡುಪಿ: ವೈದ್ಯಕೀಯ ವಿಮಾ ಮೊತ್ತ ನೀಡಲು ನಿರಾಕರಿಸಿದ ಸ್ಟಾರ್ ಹೆಲ್ತ್ ವಿಮಾ ಕಂಪೆನಿ ವಿರುದ್ಧ ಉಡುಪಿಯ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ತೀರ್ಪು ನೀಡಿದೆ.
ಉಡುಪಿಯ ನಡಿಗೇರಿಕುರಿ ಅವರು ತಮ್ಮ ಹೊಟ್ಟೆನೋವಿನ ಸಮಸ್ಯೆಗಾಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಆಸ್ಪತ್ರೆಯವರು ತಪ್ಪು ದಿನಾಂಕ ನಮೂದಿಸಿದ ಕಾರಣಕ್ಕಾಗಿ ಅವರ ವಿಮಾ ಕ್ಲೈಮ್ ನಿರಾಕರಿಸಲ್ಪಟ್ಟಿತ್ತು. ಆಸ್ಪತ್ರೆಯವರು ದಿನಾಂಕವನ್ನು ಸರಿಪಡಿಸಿ ಪ್ರಮಾಣಪತ್ರವನ್ನೂ ನೀಡಿದ್ದರು. ಆದರೂ ಅವರ ಕ್ಲೈಮ್ ತಿರಸ್ಕೃತವಾಯಿತು. ಇದನ್ನು ಉಡುಪಿಯ ಬಳಕೆದಾರರ ವೇದಿಕೆಯು ಬೆನ್ನಟ್ಟಿದೆ.
ಈಗ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ಉಡುಪಿಯ ಸ್ಟಾರ್ ಹೆಲ್ತ್ ವಿಮಾ ಕಂಪೆನಿಯು ತಪ್ಪು ಮಾಡಿ ಸೇವಾ ನ್ಯೂನತೆಗೈದಿದೆ ಎಂದು ತೀರ್ಪು ನೀಡಿದ್ದು, ಚಿಕಿತ್ಸೆಯ 47,302 ರೂ.ಗೆ ಶೇ.10 ಬಡ್ಡಿ ಸಹಿತ ಹಾಗೂ ಕೋರ್ಟ್ ವ್ಯವಹರಣ ಶುಲ್ಕ 10,000 ರೂ.ಜತೆಗೆ ಮಾನಸಿಕ ಯಾತನೆಗಾಗಿ 15,000 ರೂ.ಗಳನ್ನು 30 ದಿನಗಳೊಳಗೆ ನೀಡುವಂತೆ ಆದೇಶಿಸಿದೆ. ವೇದಿಕೆಯ ಪರವಾಗಿ ನ್ಯಾಯವಾದಿ ಸೆಲೆಸ್ಟಿನ್ ಪುಷ್ಪ ವಾದಿಸಿದ್ದರು.
ಟಾಪ್ ನ್ಯೂಸ್
![T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ](https://www.udayavani.com/wp-content/uploads/2024/06/rohit-virat-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ](https://www.udayavani.com/wp-content/uploads/2024/06/rohit-virat-150x83.jpg)
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
![2-kushtagi](https://www.udayavani.com/wp-content/uploads/2024/06/2-kushtagi-150x90.jpg)
Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
![1-24-sunday](https://www.udayavani.com/wp-content/uploads/2024/06/1-24-sunday-3-150x90.jpg)
Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು
![Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ](https://www.udayavani.com/wp-content/uploads/2024/06/Madikeri-Glass-Bridge-150x84.jpg)
Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ
![Train ವಂದೇ ಭಾರತ್ ಟಿಕೆಟ್ ದರ ಇಳಿಕೆ: ಸೋಮಣ್ಣ](https://www.udayavani.com/wp-content/uploads/2024/06/Vande-Bharat-Express-150x84.jpg)
Train ವಂದೇ ಭಾರತ್ ಟಿಕೆಟ್ ದರ ಇಳಿಕೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.