![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Aug 12, 2023, 8:09 PM IST
ದಾಂಡೇಲಿ : ಈಗೀಗ ದಾಂಡೇಲಿ ಅಂದ್ರೆ ಥಟ್ಟನೆ ನೆನಪಿಗೆ ಬರುವುದೆ ಮೊಸಳೆ. ಅಂದ ಹಾಗೆ ಈಗಾಗಲೆ ಕಳೆದ ಎರಡು-ಎರಡುವರೆ ವರ್ಷಗಳಲ್ಲಿ ಇಲ್ಲಿ ಡೆಡ್ಲಿ ಮೊಸಳೆಗಳು ಐವರನ್ನು ಬಲಿ ಪಡೆದಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ನಗರದ ಕಾಳಿ ನದಿ ತಟದ ಅಲ್ಲಲ್ಲಿ ಸುರಕ್ಷತಾ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಇದರ ಹೊರತಾಗಿಯೂ ಹಳೆದಾಂಡೇಲಿ ಮತ್ತು ಬೈಲುಪಾರು ಸೇತುವೆಯ ಹತ್ತಿರ ಧ್ವನಿವರ್ಧಕದ ಮೂಲಕ ಮೊಸಳೆಗಳಿವೆ, ನದಿಗಿಳಿಯದಂತೆ ಎಚ್ಚರಿಕೆಯ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.
ಕಾಳಿ ನದಿ ತಟಕ್ಕೆ ಹಾಕಲಾದ ಸುರಕ್ಷತಾ ತಡೆಗೋಡೆಯನ್ನು ದಾಟಿ ಮೊಸಳೆಯೊಂದು ಬಂದ ಘಟನೆ ಇಂದು ಶನಿವಾರ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ. ಸುರಕ್ಷತಾ ತಡೆಗೋಡೆಯನ್ನು ದಾಟಿ ಬರಲು ಮೊಸಳೆಗಳು ಶುರುವಚ್ಚಿಕೊಂಡಿರುವುದರಿಂದ ನದಿ ತೀರದ ಜನರು ಹಾಗೂ ನದಿ ಹತ್ತಿರಕ್ಕೆ ಹೋಗುವ ಜನರು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.