Yellapura: ಪರವಾನಿಗೆ ಇಲ್ಲದೆ ದನ ಸಾಗಟ; ದನ, ವಾಹನ ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ
Team Udayavani, Aug 6, 2024, 8:26 PM IST
ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ದನಗಳನ್ನು ಸಾಗಿಸುತ್ತಿದ್ದ ದನ ಹಾಗೂ ವಾಹನವನ್ನು ಪೋಲಿಸರು ಆ.6ರ ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಅಕ್ಕಿ ಆಲೂರಿನಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ವಾಹನವನ್ನು ತಡೆದು 6 ಜಾನುವಾರುಗಳನ್ನು ಹಾಗೂ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಭಟ್ಕಳದ ಪ್ರಮುಖ ಆರೋಪಿ ತಿರುಮಲ ನಾಯಕ, ಬೆಳಗಾವಿಯ ರಮೇಶ ನೇಗನಾಳ, ಶಿವರಾಯ ಪಾಟೀಲ್, ಗಂಗಪ್ಪ ನಿಂಗಪ್ಪ ಟೊಣ್ಣಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
5 ಕೋಣದ ಮರಿ,1 ಆಕಳು ಹಾಗೂ ಬಳಸಲಾದ ಪಿಕ್ ಅಪ್ ವಾಹನವನ್ನು ವಶ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.