ಯಾದಗಿರಿ: ಸೋಂಕಿತರ ಸಂಖ್ಯೆ 515ಕ್ಕೆ ಏರಿಕೆ

ರವಿವಾರ ಐವರು ಮಕ್ಕಳು ಸೇರಿ 39 ಮಂದಿಗೆ ಕೋವಿಡ್ ದೃಢ  ಇದುವರೆಗೆ 70 ಜನ ಗುಣಮುಖ

Team Udayavani, Jun 8, 2020, 12:40 PM IST

08-June-08

ಸಾಂದರ್ಭಿಕ ಚಿತ್ರ

ಯಾದಗಿರಿ: ಜಿಲ್ಲೆಯಲ್ಲಿ ರವಿವಾರ 10 ವರ್ಷದೊಳಗಿನ 5 ಮಕ್ಕಳು ಸೇರಿದಂತೆ ಒಟ್ಟು 39 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 515 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಯಾದಗಿರಿ ತಾಲೂಕಿನ ರಾಯನಕಲ್‌ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-5269) ಸೇರಿದಂತೆ ಹತ್ತಿಕುಣಿ ತಾಂಡಾದ 32 ವರ್ಷದ ಪುರುಷ (ಪಿ-5260), 30 ವರ್ಷದ ಮಹಿಳೆ (ಪಿ-5261), ವಿಶ್ವಾಸಪುರದ 20 ವರ್ಷದ ಪುರುಷ (ಪಿ-5262), ಶಹಾಪುರ ತಾಲೂಕಿನ ಸಗರದ 20 ವರ್ಷದ ಪುರುಷ (ಪಿ-5263), 45 ವರ್ಷದ ಮಹಿಳೆ (ಪಿ-5264), ಸುರಪುರ ತಾಲೂಕಿನ ನಾರಾಯಣಪುರದ 55 ವರ್ಷದ ಮಹಿಳೆ (ಪಿ-5265), 55 ವರ್ಷದ ಪುರುಷ (ಪಿ-5266), ಬದ್ದೇಪಲ್ಲಿ ತಾಂಡಾದ 19 ವರ್ಷದ ಯುವತಿ (ಪಿ-5267), ಏವೂರು ಭೀಮಾ ತಾಂಡಾದ 55 ವರ್ಷದ ಪುರುಷ (ಪಿ-5268), ರಾಯನಕಲ್‌ ತಾಂಡಾದ 20 ವರ್ಷದ ಮಹಿಳೆ (ಪಿ-5270), 10 ವರ್ಷದ ಬಾಲಕಿ (ಪಿ-5271), ಹತ್ತಿಕುಣಿ ತಾಂಡಾದ 6 ವರ್ಷದ ಬಾಲಕ (ಪಿ-5272), ಗಾಜರಕೋಟ್‌ನ 60 ವರ್ಷದ ಪುರುಷ (ಪಿ-5273), ಯಾದಗಿರಿ ನಗರದ 20 ವರ್ಷದ ಪುರುಷ (ಪಿ-5274) ಮತ್ತು 25 ವರ್ಷದ ಪುರುಷ (ಪಿ-5275), 21 ವರ್ಷದ ಮಹಿಳೆ (ಪಿ-5276) ಹಾಗೂ 35 ವರ್ಷದ ಮಹಿಳೆ (ಪಿ-5277), ಯಾದಗಿರಿ ತಾಲೂಕಿನ ವಿಶ್ವಾಸಪುರದ 25 ವರ್ಷದ ಪುರುಷ (ಪಿ-5278) ಅದೇ ಗ್ರಾಮದ 20 ವರ್ಷದ ಮಹಿಳೆ (ಪಿ-5279)ಹಾಗೂ 28 ವರ್ಷದ ಪುರುಷ (ಪಿ-5280), ಯಾದಗಿರಿ ನಗರದ 18 ವರ್ಷದ ಯುವತಿ (ಪಿ-5281), ಅರಕೇರಾ ತಾಂಡಾದ 12 ವರ್ಷದ ಬಾಲಕ (ಪಿ-5282), 9 ವರ್ಷದ ಬಾಲಕ (ಪಿ-5283), ಪಸಪೂಲ್‌ ತಾಂಡಾದ 25 ವರ್ಷದ ಮಹಿಳೆ (ಪಿ-5284), ಆರ್‌.ಹೊಸಳ್ಳಿ ತಾಂಡಾದ 10 ವರ್ಷದ ಬಾಲಕಿ (ಪಿ-5285), ಅರಕೇರಾ ಬಸವನ ತಾಂಡಾದ 20 ವರ್ಷದ ಪುರುಷ (ಪಿ-5286) ಅದೇ ತಾಂಡಾದ 35 ವರ್ಷದ ಮಹಿಳೆ (ಪಿ-5287), 18 ವರ್ಷದ ಯುವತಿ (ಪಿ-5288) ಹಾಗೂ 40 ವರ್ಷದ ಪುರುಷ (ಪಿ-5289), 13 ವರ್ಷದ ಬಾಲಕಿ (ಪಿ-5290), ಗುರುಮಠಕಲ್‌ನ 25 ವರ್ಷದ ಪುರುಷ (ಪಿ-5291), ಅಲ್ಲಿಪುರವಾರಿ ತಾಂಡಾದ 25 ವರ್ಷದ ಮಹಿಳೆ (ಪಿ-5292), ಮಗದಂಪುರ ತಾಂಡಾದ 52 ವರ್ಷದ ಪುರುಷ (ಪಿ-5293), ಸೌದಾಗರ ತಾಂಡಾದ 20 ವರ್ಷದ ಪುರುಷ (ಪಿ-5294), ಅದೇ ತಾಂಡಾದ 18 ವರ್ಷದ ಯುವಕ (ಪಿ-5295), ಹತ್ತಿಕುಣಿ ಸಮಲಪುರದ 30 ವರ್ಷದ ಮಹಿಳೆ (ಪಿ-5296), ಚಿನ್ನಾಕರದ 32 ವರ್ಷದ ಪುರುಷ (ಪಿ-5297), ಬೆಳಗೇರಾದ 29 ವರ್ಷದ ಪುರುಷ (ಪಿ-5298) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 39 ಜನ ಸೋಂಕಿತರಲ್ಲಿ 18 ಮಹಿಳೆಯರು, 21 ಪುರುಷರಿದ್ದು, ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ಪ್ರಕರಣ ಸಂಖ್ಯೆ ಪಿ-5263, ಪಿ-5264ರ ವ್ಯಕ್ತಿಗಳು ಗುಜರಾತ್‌ನ ಅಹ್ಮದಾಬಾದ್‌ನಿಂದ ಮತ್ತು ಉಳಿದ 37 ಜನ ಮಹಾರಾಷ್ಟ್ರದ ಮುಂಬಯಿನಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದ್ದಾರೆಂದು ಜಲ್ಲಾಡಳಿತ ಮಾಹಿತಿ ನೀಡಿದೆ.

ಟಾಪ್ ನ್ಯೂಸ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri: ಸಿಡಿಲು ಬಡಿದು ರೈತ ಸಾವು

Yadagiri: ಸಿಡಿಲು ಬಡಿದು ರೈತ ಸಾವು

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

Yadagiri: Lalitha Anapura assumed office as the new Chairperson of Municipal Council

Yadagiri: ನಗರಸಭೆ ನೂತನ ಅಧ್ಯಕ್ಷೆಯಾಗಿ ಅನಪೂರ ಅಧಿಕಾರ ಸ್ವೀಕಾರ

chalavadi

Mysuru Dasara ವೇದಿಕೆ ರಾಜಕೀಯಕ್ಕೆ ಸಲ್ಲ: ಛಲವಾದಿ ನಾರಾಯಣ ಸ್ವಾಮಿ ಕಿಡಿ

7-yadagiri

Yadgiri ನಗರಸಭೆ ಅಧ್ಯಕ್ಷರಾಗಿ ಕು.ಲಲಿತಾ ಆಯ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.