ಸಾಫ್ಟ್ ಲುಕ್; ಕಣ್ಣಂಚಿನ ಕೃತಕ ಬಳ್ಳಿ…


Team Udayavani, Oct 30, 2020, 6:00 PM IST

Eye-Liner

ಗಾಢ ಕಣ್ರೆಪ್ಪೆ ಇರುವ ಹುಡುಗಿಯರು ಮುದ್‌ಮುದ್ದಾಗಿ ಕಾಣುತ್ತಾರೆ. ಕಣ್ರೆಪ್ಪೆಗಳು ದಟ್ಟವಾಗಿಲ್ಲದವರು ಚಿಂತಿಸುವ ಅಗತ್ಯವಿಲ್ಲ, ಅವರಿಗಾಗಿಯೇ ಕೃತಕ ಕಣ್ರೆಪ್ಪೆಗಳೂ ಇವೆ!

ಕವಿಗಳ ಹೋಲಿಕೆಯಲ್ಲಿ ಬರುವ ಕಮಲದಂಥ ಕಣ್ಣುಗಳು ಯಾರಿಗೆ ಬೇಕಿಲ್ಲ? ಯಾಕಂದ್ರೆ, ಕಣ್ಣುಗಳು ಮನಸ್ಸಿನ ಕನ್ನಡಿಯಷ್ಟೇ ಅಲ್ಲ, ಹೆಣ್ಣಿನ ಅಂದದ ಮಾನದಂಡವೂ ಹೌದು. ಗಾಢ ಕಣ್ರೆಪ್ಪೆ ಇರುವ ಹುಡುಗಿಯರ ಕಣ್ಣು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ, ಉಳಿದವರ ಪಾಡು? ಅವರಿಗಾಗಿ, ಕೃತಕ ಕಣ್ರೆಪ್ಪೆಗಳು ಇದ್ದೇ ಇವೆಯಲ್ಲ. ಅದನ್ನು ಬಳಸುವ ವಿಧಾನ ತಿಳಿದಿದ್ದರಾಯ್ತು.

– ಕೃತಕ ಕಣ್ರೆಪ್ಪೆಗಳಲ್ಲಿ ಮೂರು ವಿಧಗಳಿವೆ: ಫ‌ುಲ್‌ ಲ್ಯಾಷಸ್‌, ಹಾಫ್ ಸ್ಟ್ರೈಪ್ಸ್‌ ಮತ್ತು ಇಂಡಿವಿಷುವಲ್‌ ಲ್ಯಾಷಸ್‌.

– ಕೃತಕ ಕಣ್ರೆಪ್ಪೆಗಳನ್ನು ನಿಮ್ಮ ಕಣ್ರೆಪ್ಪೆಯ ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಂಡು, ಗಮ್‌ (ಅಂಟು) ಅನ್ನು ಅದರ ಮೇಲೆ ಹಚ್ಚಿ.

– ನಂತರ ನಿಧನವಾಗಿ ಕೃತಕ ರೆಪ್ಪೆಗಳನ್ನು ಕಣ್ಣಿನ ಮೇಲೆ ಅಂಟಿಸಿ.

– ಉತ್ತಮ ಗುಣಮಟ್ಟದ ಅಂಟನ್ನು ಬಳಸಿದರೆ ರೆಪ್ಪೆಗಳು ಜಾರುವ ಭಯವಿರುವುದಿಲ್ಲ.

– ಕೃತಕ ರೆಪ್ಪೆಗಳನ್ನು ಅಂಟಿಸಿದ ನಂತರ, ಅದರ ಮೇಲೆ ಐ ಲೈನರ್‌ ಹಚ್ಚಿಕೊಳ್ಳಿ. ಅದು ಕಣ್ಣುಗಳಿಗೆ ಸಾಫ್ಟ್ ಲುಕ್‌ ಕೊಡುತ್ತದೆ.

– ಈಗ ರೆಪ್ಪೆಯ ಬುಡಕ್ಕೆ (ಲ್ಯಾಷ್‌ ಲೈನ್‌) ಮೊದಲಿಗೆ ತೆಳುವಾಗಿ, ನಂತರ ಗಾಢವಾಗಿ ಕಲರ್‌ ಪೆನ್ಸಿಲ್‌ನಿಂದ ತೀಡಿ. ಇದು ಕಣ್ಣಿಗೆ ನೈಸರ್ಗಿಕ ಹೊಳಪು ನೀಡುತ್ತದೆ.

– ನಿಮ್ಮ ಡ್ರೆಸ್‌ನ ಕಲರ್‌ನದ್ದೇ ಪೆನ್ಸಿಲ್‌ ಬಳಸಿದರೆ, ಫ್ಯಾಷನೆಬಲ್‌ ಆಗಿ ಕಾಣುವಿರಿ.

– ಐ ಶ್ಯಾಡೋ ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಬ್ರಷ್‌ನ ಮೂಲಕವೂ ಹಚ್ಚಬಹುದು.

– ಕಣ್ಣಿನ ರೆಪ್ಪೆಗಳಿಗೆ ಉತ್ತಮ ಆಕಾರ ಕೊಡಲು ಮಸ್ಕರವನ್ನೂ ಬಳಸಬಹುದು.

– ಮಸ್ಕರವನ್ನು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಬೇಕು.ರೆಪ್ಪೆಯ ಬುಡ ಅತಿ ಸೂಕ್ಷ್ಮವಾಗಿರುವುದರಿಂದ ಸೋಂಕು ಉಂಟಾಗುವ ಅಪಾಯವಿರುತ್ತದೆ.

– ಡ್ರೆಸ್‌ಗೆ ಹೊಂದುವ ಬಣ್ಣದ ಲೆನ್ಸ್‌ ಅನ್ನು ಕೂಡಾ ಧರಿಸಬಹುದು.

– ಲೆನ್ಸ್‌ಗಳನ್ನು ಮೆಡಿಕಲ್‌ ಶಾಪ್‌ನಿಂದ ಖರೀದಿಸುವುದು ಉತ್ತಮ.

– ಕಣ್ಣಿನ ಮೇಕಪ್‌ ತೆಗೆಯುವ ಮುನ್ನ ಮೊದಲು ಲೆನ್ಸ್‌ ತೆಗೆದು, ನಂತರ ಇತರ ಮೇಕಪ್‌ ತೆಗೆಯಬೇಕು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.