Health Tips: Japanese Natto ಉತ್ತಮ ಆರೋಗ್ಯಕರ ಆಹಾರ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

Team Udayavani, Sep 2, 2024, 6:10 PM IST

natto 1

ಹಲವಾರು ಬಾರಿ ನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೋಷಕಾಂಶಗಳು ಒಳಗೊಂಡಿದೆ ಎಂಬುದು ತಿಳಿಯದ ವಿಷಯ. ಹಾಗೆಯೇ ಉತ್ತಮ ಪೋಷಕಾಂಶಗಳನ್ನು ಹೊಂದಿದ ಆಹಾರಕ್ಕಾಗಿ ನಾವು ಅಧಿಕ ಹಣ ವ್ಯಯಿಸಬೇಕಾಗುತ್ತದೆ. ಆದರೆ ನ್ಯಾಟೋ ಎಂಬ ಬಗೆಯ ಆಹಾರವು ಮಾನವನ ದೇಹಕ್ಕೆ ಬಹಳಷ್ಟು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಜನರಿಗೆ ಕೈಗೆಟಕುವ ದರದಲ್ಲಿ ಇದು ಲಭಿಸುತ್ತದೆ.

Natto ಒಂದು ಸಾಂಪ್ರದಾಯಿಕ ಜಪಾನಿ ಆಹಾರವಾಗಿದ್ದು, ಹುದುಗಿಸಲ್ಪಟ್ಟ ಸೋಯಾಬೀನ್‌ಗಳನ್ನು ಉಪಯೋಗಿಸಿಕೊಂಡು ಈ ಆಹಾರವನ್ನು ತಯಾರಿಸಲಾಗುತ್ತದೆ. ಇದು ಲೋಳೆ, ಅಂಟುತನ, ನಾರಿನ ಸ್ವಭಾವವನ್ನು ಹೊಂದಿದೆ. ಬಹುಶ ಪಾಶ್ಚಿಮಾತ್ಯ ದೇಶಗಳಲ್ಲಿನ ಜನರು ನ್ಯಾಟೋ ಬಗ್ಗೆ ಕೇಳಿರುತ್ತಾರೆ. ಇದು Japanನಲ್ಲಿ ಕಡಿಮೆ ಬೆಲೆಯಲ್ಲಿ ಲಭಿಸುವ ಹಾಗು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಒಂದು ಬಗೆಯ ಆಹಾರವಾಗಿದೆ.

ನ್ಯಾಟೋ ಕಟುವಾದ ಪರಿಮಳವನ್ನು ಹೊಂದಿದ್ದು, ಇದರ ರುಚಿಯು ಇತರ ಆಹಾರಗಳಿಗಿಂದ ಬಹಳ ವಿಶಿಷ್ಟವಾಗಿದೆ.ಈ ಆಹಾರವು ಬಹಳಷ್ಟು ಪೌಷ್ಟಿಕಾಂಶವನ್ನು ಹೊಂದಿದ್ದು, ಎಲುಬುಗಳನ್ನು ಬಲಗೊಳಿಸಲು, ಹೃದಯದ ಆರೋಗ್ಯವನ್ನು ಹೆಚ್ಚಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಹಿಂದಿನ ಕಾಲದಲ್ಲಿ ಜಪಾನಿನಲ್ಲಿ ಇದನ್ನು ಬೇಯಿಸಿದ ಸೊಯಾಬೀನ್‌ ನನ್ನು ಭತ್ತದ ಒಣಹುಲ್ಲಿನಲ್ಲಿ ಸುತ್ತಿ ಇಡುವ ಮೂಲಕ ನ್ಯಾಟೋವನ್ನು ತಯಾರಿಸಲಾಗುತ್ತದೆ. ಇದು ಬ್ಯಾಸಿಲಸ್ ಸಬ್ಟಿಲಿಸ್ ಎಂಬ ಬ್ಯಾಕ್ಟೀರಿಯಾವನ್ನು ತನ್ನ ಮೇಲ್ಮೈನಲ್ಲಿ ಹೊಂದಿದ್ದು ಈ ರೀತಿ ಹುಲ್ಲನ್ನು ಸುತ್ತುವುದರಿಂದ ಇದರಲ್ಲಿ ಸಕ್ಕರೆ ಅಂಶವನ್ನು ಹುದುಗಿಸಲು ಸಹಾಯಮಾಡುತ್ತದೆ.

ಆದರೆ ಈಗಿನ ಕಾಲದಲ್ಲಿ ಹುದುಗಿಸುವ ಪ್ರಕ್ರಿಯೆಗೆ ಒಣಹುಲ್ಲಿನ ಬದಲಿಗೆ Styrofoam box ಗಳನ್ನು ಬಳಸಲಾಗುತ್ತಿದೆ.

ನ್ಯಾಟೋ, ಕ್ಯಾಲೋರಿ, ಕೊಬ್ಬಿನಾಂಶ, ಕಾರ್ಬ್ಸ್‌, ಫೈಬರ್‌, ಪ್ರೋಟೀನ್‌, ಮ್ಯಾಂಗನೀಸ್‌, ಕಬ್ಬಿಣಾಂಶ, ನಾರಿನಾಂಶ, VitminK, ಮ್ಯಾಗ್ನೇಶಿಯಮ್‌, ಕ್ಯಾಲ್ಸಿಯಮ್‌, ವಿಟಮಿನ್‌ ಸಿ, ಪೊಟ್ಯಾಶಿಯಮ್‌, ಝಿಂಕ್‌, ಸೆಲೆನಿಯಮ್‌ನಂತಹ ಅಂಶಗಳಿದ್ದು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.

ನ್ಯಾಟೋನಲ್ಲಿ ಪ್ರೋಟೀನ್‌, ವಿಟಮಿನ್‌ ಹಾಗೂ ಖನಿಜ ಅಂಶಗಳು ಸಮೃದ್ಧವಾಗಿದೆ. ಹುದುಗಿಸುವ ಪ್ರಕ್ರಿಯೆಯು ಇದರ ಆಂಟಿನ್ಯೂಟ್ರಿಯೆಂಟ್‌ ಅಂಶವನ್ನು ಕಡಿಮೆಗೊಳಿಸುವುದರ ಜೊತೆಗೆ ದೇಹದಲ್ಲಿ, ಜೀರ್ಣಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆಹಾರದ ಪೋಷಕಾಂಶವನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ.

ನ್ಯಾಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ Calcium ಮತ್ತು ವಿಟಮಿನ್‌ ಕೆ2 ಇರುವುದರಿಂದ ಎಲುಬುಗಳಿಗೆ ಆರೋಗ್ಯಕರ ಹಾಗೂ ಬಲವಾಗಿರುತ್ತದೆ.

ಫೈಬೆರ್‌, ಪ್ರೊಬಿಯೊಟಿಕ್ಸ್‌ , ನ್ಯಾಟೋಕಿನೆಸ್‌, ವಿಟಮಿನ್‌ ಕೆ2 ಅಂಶಗಳ ಸಂಯೋಜನೆಯನ್ನು ಹೊಂದಿರುವ ಈ ಆಹಾರವು ಕೊಲೆಸ್ಟ್ರಾಲ್‌, ರಕ್ತದೋತ್ತಡ ಮಟ್ಟವನ್ನು ಕಡಿಮೆ ಮಾಡಲು, ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ನ್ಯಾಟೋದಲ್ಲಿ ಪ್ರೊಬಿಯೋಟಿಕ್ಸ್‌, Vitamin C ಹಾಗೂ ಹಲವಾರು ಖನಿಜಗಳು ಹೇರಳವಾಗಿ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳಷ್ಟು ಸಹಾಯಮಾಡುತ್ತದೆ.

ಹಾಗೆಯೇ ಇದರಲ್ಲಿ Soy Isoflavines ಹಾಗೂ ವಿಟಮಿನ್‌ ಕೆ2 ಹೊಂದಿರುವ ಕಾರಣ ನ್ಯಾಟೋವನ್ನು ಸೇವಿಸುವುದರಿಂದ ಕ್ಯಾನ್ಸರ್‌ ತುತ್ತಾಗುವ ಸಾಧ್ಯತೆಯೂ ತೀರಾ ಕಡಿಮೆ ಇರುತ್ತದೆ. ಜೊತೆಗೆ Probiotics ಹಾಗೂ ಫೈಬರ್‌ ಅಂಶವನ್ನು ಹೊಂದಿದ್ದು ಇವುಗಳು ತೂಕ ಹೆಚ್ಚಾಗುವುದನ್ನು ತಡೆಯುವುದರೊಂದಿಗೆ ದೇಹದ ತೂಕವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ನ್ಯಾಟೋ ದೈನಂದಿನ ಸೇವನೆಯು ದೇಹಕ್ಕೆ ಬಹಳಷ್ಟು ಉತ್ತಮವಾಗಿದ್ದು, ಕಡಿಮೆ ದರದಲ್ಲಿ ಲಭಿಸುವ ಪೌಷ್ಟಿಕಾಂಶಗಳನ್ನು ಹೊಂದಿದ ಆಹಾರ ಇದಾಗಿದೆ.

-ಪೂರ್ಣಶ್ರೀ ಕೆ

ಟಾಪ್ ನ್ಯೂಸ್

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

BJP Symbol

Kejriwal ರಾಜೀನಾಮೆ ನೀಡಿರುವುದು ಅಪರಾಧದ ತಪ್ಪೊಪ್ಪಿಗೆ: ಬಿಜೆಪಿ ಲೇವಡಿ

Vande-Metro

Metro Train: ದೇಶದ ಮೊದಲ “ವಂದೇ ಭಾರತ್‌ ಮೆಟ್ರೋ’ಗೆ ಸೆ.16ರಂದು (ನಾಳೆ) ಪ್ರಧಾನಿ ಚಾಲನೆ

mohan bhagwat

Hindu ಎಂದರೆ ಧಾರ್ಮಿಕ ನಂಬಿಕೆ, ಜಾತಿ ಲೆಕ್ಕಿಸದೆ ಉದಾರತೆ, ಸದ್ಭಾವನೆ ಇರುವವರು

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

NIPAH

Kerala ನಿಫಾ ವೈರಸ್‌ ಸೋಂಕಿನಿಂದ 24 ವರ್ಷದ ಯುವಕ ಮೃ*ತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

1-rrrrr

Rahul Gandhi ನಂಬರ್ ಒನ್ ಉಗ್ರ: ಕೇಂದ್ರ ಸಚಿವ ಬಿಟ್ಟು ವಿವಾದ

ಸುಳ್ಯ: ಬೈಕ್‌ ಗಳ ನಡುವೆ ಅಪಘಾತ

Sullia: ಬೈಕ್‌ ಗಳ ನಡುವೆ ಅಪಘಾತ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Onion

Discount: ಬೆಂಗಳೂರಿನಲ್ಲೂ ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಈರುಳ್ಳಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.