ಅಸಹಜ ಗರ್ಭಿಣಿಗೆ ಹೆರಿಗೆ!


Team Udayavani, Aug 14, 2021, 6:20 AM IST

ಅಸಹಜ ಗರ್ಭಿಣಿಗೆ ಹೆರಿಗೆ!

ಹೊಸದಿಲ್ಲಿ: ಗರ್ಭಿಣಿಯರಲ್ಲಿ ಭ್ರೂಣವು ಗರ್ಭಕೋಶದಲ್ಲಿ ಬೆಳೆದು ಮಗುವಾಗಿ ಹೊರಬರುವುದು ಸಾಮಾನ್ಯ. ಆದರೆ 10,000 ಪ್ರಕರಣಗಳಲ್ಲೊಂದು ಎಂಬಂತೆ, ಗರ್ಭಾಶಯದಲ್ಲಿ ಗರ್ಭ ಕಟ್ಟುವ ಬದಲು, ಕೆಲವರಲ್ಲಿ ಹೊಟ್ಟೆಯಲ್ಲಿ ಗರ್ಭ ಕಟ್ಟಲು ಶುರುವಾಗಿ ಮಗು ಅಲ್ಲಿಯೇ ಬೆಳೆಯುತ್ತದೆ. ಇದನ್ನು “ಎಕ್ಟೋಪಿಕ್‌ ಪ್ರಗ್ನೆಸ್ನಿ’ ಎಂದು ಕರೆಯಲಾಗುತ್ತದೆ.

ಇಂಥದ್ದೇ ಅಸಹಜ ಗರ್ಭ ಧರಿಸಿದ್ದ ಪೂರ್ವ ದಿಲ್ಲಿಯ 32 ವರ್ಷದ ಮಹಿಳೆಯೊಬ್ಬರಿಗೆ ದಿಲ್ಲಿಯ “ಆರೋಗ್ಯ ಹಾಸ್ಪಿಟಲ್ಸ್‌’ ಎಂಬ ಆಸ್ಪತ್ರೆಯ ಸಿಬಂದಿ, ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿ ಯಾಗಿ ಹೆರಿಗೆ ಮಾಡಿಸಿದ್ದಾರೆ.

ಇಂಥ ಪ್ರಕರಣಗಳು ಸಾಮಾನ್ಯವಾಗಿ ತಾಯಿ ಮತ್ತು ಮಗು ಇಬ್ಬರಿಗೂ ಗಂಡಾಂತ ರಕಾರಿ. ಅನೇಕ ಸಂದರ್ಭಗಳಲ್ಲಿ, ಹೊಟ್ಟೆ ಯಲ್ಲಿ ಗರ್ಭಾಧಾರಣೆಯಾದ ಅನಂತರ ಆಗುವ ಕೆಲವಾರು ದೈಹಿಕ ಸಮಸ್ಯೆಗಳಿಂದಾಗಿ ತಾಯಿ ಮೃತಪಡುತ್ತಾಳೆ ಅಥವಾ ಸೂಕ್ತ ರಕ್ತ ಸಂಚಾರ ಅಥವಾ ಅಪೌಷ್ಟಿಕತೆಯಿಂದ ಮಗು ಮೃತಪಡುತ್ತದೆ. ನವಮಾಸ ತುಂಬಿ ಹೆರಿಗೆಯಾದರೂ, ಮೊದಲು ಮಗುವಿನ ಕಾಲುಗಳು ಹೊರಬಂದು, ಅನಂತರ ದೇಹದ ಉಳಿದ ಭಾಗ ಹೊರಬರುತ್ತದೆ.

ಇಂಥ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿದ್ದ ಆಸ್ಪತ್ರೆಯ ಸಿಬಂದಿ ಮೂರು ದಿನಗಳ ಹಿಂದೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

  • 10 ಸಾವಿರ ಗರ್ಭಧಾರಣೆ ಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳ ಬಹುದಾದ ಅಸಹಜತೆ!
  • ಇಂಥ ಸಮಸ್ಯೆಯಿಂದ ಬಳಲು ತ್ತಿದ್ದ ಪೂರ್ವ ದಿಲ್ಲಿಯ ಮಹಿಳೆಗೆ ಯಶಸ್ವಿ ಪ್ರಸೂತಿ!

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.