ಎತ್ತಿನ ಹೊಳೆಯಂತಹ ಭಾರಿ ಖರ್ಚಿನ ಯೋಜನೆ ಜಾರಿಗೂ ಮುನ್ನ ಸೂಕ್ತ ಪರಿಶೀಲನೆಯ ಅಗತ್ಯವಿದೆಯೇ ?


Team Udayavani, Jan 3, 2020, 5:05 PM IST

te

ಮಣಿಪಾಲ: ಎತ್ತಿನ ಹೊಳೆ ಯೋಜನೆ ವಿಳಂಬ-ಈಗ ಯೋಜನಾ ವೆಚ್ಚ 20 ಸಾವಿರ ಕೋಟಿ ಏರಿಕೆ: ಇಂತಹ ಯೋಜನೆ ಜಾರಿಗೂ ಮುನ್ನ ಸೂಕ್ತ ಪರಿಶೀಲನೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಉತ್ತರ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿದೆ.

ಜಗದೀಶ್ವರ ಭಟ್ ಕೊಮ್ಮುಂಜೆ: ನೀರಿನಂತೆ ಹಣ ಪೋಲು , ಕೋಲಾರಕ್ಕೆ ಬರೇ ಪೈಪ್ ಮಾತ್ರ್ ಇರಬಹುದು. ಇದು ಖಜಾನೆ ಖಾಲಿ ಮಾಡುವ ಪ್ರೊಜೆಕ್ಟ್.

ರಾಜೇಶ್ ಅಂಚನ್ ಎಂ ಬಿ: ಈ ಯೋಜನೆಯೇ ಒಂದು ಅವೈಜ್ಞಾನಿಕ. ಇದರಲ್ಲಿ ನೀರಿನ ಹೊಳೆ ಹರಿಯೋ ಬದಲು ಹಣದ ಹೊಳೆಯೇ ಹರಿಯಿತು.ಈಗಿನ ಮಳೆಯನ್ನು ನಂಬಿ ಈ ಯೋಜನೆ ಕೈಗೆ ತೆಗೆದುಕೊಂಡದ್ದು ಸರ್ಕಾರದ ಮೂರ್ಖತನ. ಇದರಿಂದ ಇತ್ತ ಕರಾವಳಿಗೆ ನಷ್ಟ ಸಂಭವಿಸಿದರೆ ಬಯಲುಸೀಮೆಗೆ ಮೂಗಿನ ಮೇಲೆ ತುಪ್ಪ ಸವರಿದ್ದು ಅಷ್ಟೇ. ಸಾವಿರಾರು ಎಕರೆ ಅರಣ್ಯವನ್ನು ತಿಂದು ನೀರು ಕುಡಿದ್ದದ್ದೇ ಸಾಧನೆ. ಒಟ್ಟಾರೆ ಇದೊಂದು ಹಣ ಪೋಲು ಮಾಡುವ ವ್ಯರ್ಥ ಯೋಜನೆಯಾಗಿದೆ.

ಮಹದೇವ ಗೌಡ: ನಮ್ಮದೇಶ ನೀರಾವರಿ ಯೊಜನೆಗಳನ್ನು ಉದಾಶಿನ ಮಾಡ್ಡದ್ದರಿಂಲೆ ದೇಶ ಹಿಂದೆನೆ ಇರಲು ಕಾರಣಗಳಲ್ಲಿ ಒಂದು ಅನಿಸುತ್ತದೆ ಎಲ್ಲಾ ಜನಪ್ರತಿನಿದಿಗಳು ಇದಕ್ಕೆ ಜವಬ್ದಾರಾರು ಅಲ್ವಾ ಸರ್.

ಪರಂ ಪರಂ: ಈ ಯೋಜನೆಯಿಂದ ಬಯಲು ಸೀಮೆ ಗೆ ನೀರು ಬರುವುದಿಲ್ಲ ಅದರ ಬದಲಾಗಿ ಪಶ್ಚಿಮ ಘಟ್ಟ ನಾಶ ವಾಗುತಿದೆ ಹಾಗು ರಾಜಕಾರಣಿಗಳ ಜೇಭು ತುಂಬುತಿದೆ

ಸಣ್ಣಮಾರಪ್ಪ. ಚಂಗಾವರ: ಇಂತಹ ಯೋಜನೆಗಳ ವಿಳಂಬದಿಂದ ಸರ್ಕಾರದ ಖರ್ಚು ಹೆಚ್ಚುತ್ತ ಹೋಗುತ್ತವೆ. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯುವಂತಾಗಬೇಕು. ಇಲ್ಲದಿದ್ದರೆ ಜನರ ಹಣ ವ್ಯರ್ಥವಾಗುತ್ತದೆ.

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.