![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Jan 5, 2020, 4:57 PM IST
ಮಣಿಪಾಲ: ಟೀವಿ ಚಾನೆಲ್ (ಡಿಟಿಎಚ್ ಕೇಬಲ್) ಗಳ ದರ ಇಳಿಸಲು ಟ್ರಾಯ್ ತಂದ ಹೊಸ ನಿಯಮ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಮಧುಕುಮಾರ್ ಬಿಳಿಚೋಡು: ಖಂಡಿತವಾಗಿಯೂ ಟ್ರಾಯ್ ನ ನೀತಿ ನಿಯಮಗಳು ಗ್ರಾಹಕರಿಗೆ ಸರಿಯಾಗಿ ತಿಳಿದಿದ್ದರೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ದರ ಇಳಿದರೂ ಇಳಿಯದಿದ್ದರೂ ಕೆಲವು ಖಾಸಗಿ ಏಜಿನ್ಸಿಗಳು ಇದನ್ನೇ ಬಂಡವಾಳ ಮಾಡಿ ಕೊಂಡು ದುಡ್ಡು ಮಾಡುವುದಂತೂ ಗ್ಯಾರಂಟಿ ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ಟ್ರಾಯ್ ನ ಅನುಕೂಲ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯತೆ ಇದೆ.
ಮೌಂಟ್ ಉಮಾಪತಿ ಕೆ ಎಲ್: ಇಲ್ಲಾ, ನಾವಂತೂ 10 ತಿಂಗಳಿನಿಂದ ಟಿವಿ ನೋಡುವುದು ನಿಲ್ಲಿಸಿದ್ದೇವೆ ಹಾಗೆಯೇ ಕಣ್ತುಂಬಾ ನಿದ್ದೆ ಮಾಡುತ್ತಿದ್ದೇವೆ. ಮೊದಲಿನ ದರದಂತೆ ತಿಂಗಳಿಗೆ 300 ರೂ ಉಳಿಯುತ್ತಿದೆ ಅದನ್ನೇ ಊಟಕ್ಕೆ ಬಳಸಿಕೊಳ್ಳುತ್ತೇವೆ.
ದಿನೇಶ್ ದಿನ್ನು: ಹೆಚ್ಚೆಂದರೆ 25 ರೂಪಾಯಿ ಉಳಿಬಹುದು ಅದು 100 ಕ್ಕಿಂತ ಹೆಚ್ಚು ಚಾನೆಲ್ ಬಳಸುವವರಿಗೆ ಮಾತ್ರ
ಅರವಿಂದ ಬೆಲಗಲಿ: ಮೊದಲನೆ ಸಲ ಜಾರಿ ಆದಾಗ ಬಹಳ ಖುಷಿ ಪಟ್ಟಿದ್ದೇವು ಆದರೆ ಹಾಗಾಗಲಿಲ್ಲ. 500 ಇದ್ದದ್ದು 700 ಆಯಿತು. ಮತ್ತೆ ಹೊಸ ನಿಯಮ ಜಾರಿಗೆ ಬಂದ ನಂತರ ನೋಡಬೇಕು.
ಮಾರುತಿ ಗಲಟಗಿ: ಸಂತೋಷ, ಇನ್ನೂ ಒಂದು ಹೆಜ್ಜೆ ಮುಂದೆ ಹೂಗಿ ನಾವೂ ಯಾವ ಚಾಲನ,ಎಷ್ಟು ಸಮಯದವರೆಗೆ ನೂಡುತ್ತೇವೂ ಅಸ್ಟು ಮಾತ್ರ ಬಿಲ್ಲು ತುಂಬ ಬೇಕು “ಉದಾಹರಣೆಗೆ” ಮೂಬಾಯಿಲ ತರಹ ಅನಾವಶ್ಯಕ ಚನಲಗಳ ಕಿರಿ ಕಿರಿಯಿಂದ ಗ್ರಾಹಕರಿಗೆ ಆಗುವ ತೂಂದರೇಯಿಂದ ತಪ್ಪಿಸ ಭಹುದು
ಬಸು ಅಂಗಡಿ: ಹೊಸ ನಿಯಮದ ಪ್ರಕಾರ 153 ರೂ. ಗ್ರಾಹಕ ಪಾವತಿಸಿದರೆ ಇನ್ನೂರು ಚಾನಲ್ ಕೋಡ್ತಾರಂತೆ. ಆದರೆ ಗ್ರಾಹಕನಿಗೆ ಬೇಕಾದ ಒಂದೇ ಒಂದು ಚಾನಲ್ ಕೂಡಾ ಬರೋದಿಲ್ಲಾ. ಮತ್ತೆ ದುಡ್ಡುಕೊಟ್ಟೆ ನೋಡಬೇಕು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.