
ನಿರಂತಲ ತೈಲ ಬೆಲೆ ಏರಿಕೆ ಕುರಿತು ನಿಮ್ಮ ಅಭಿಪ್ರಾಯವೇನು?
Team Udayavani, Jun 26, 2020, 6:11 PM IST

ಮಣಿಪಾಲ: ದೇಶಾದ್ಯಂತ ತೈಲ ಬೆಲೆ ನಿರಂತರವಾಗಿ ಏರಿಕೆಯಾಗಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿಯಾಗಿ ಪರಿಣಮಿಸಿರುವುದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯವೇನು ಇಲ್ಲಿದೆ.
ಕೃಷ್ಣ ಜೋಶಿ: ಚೀನಾ ಪಾಕಿಸ್ತಾನ ವಿರುದ್ಧ ಯುದ್ದ್ ಆದರೆ ಹಣ ಡೀಸೆಲ್ ಪೆಟ್ರೋಲ್ ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಬೆಲೆ ಏರಿಕೆ ಬಗ್ಗೆ ಮಾತಾಡುತ್ತಾರೆ. ಸರ್ಕಾರಕ್ಕೆ ಸಹಾಯ ಮಾಡುವ ಬಗ್ಗೆ ಯೋಚನೆ ಇಲ್ಲಾ.
ಸುನೀಲ್ ಮಿಂಚು ಮಂಡ್ಯ: ಮೋದಿಜಿ ಏನೇ ಮಾಡಿದ್ರ್ ಅದು ದೇಶಕ್ಕೆ ಕಷ್ಟ ಆದರೂ ಪರವಾಗಿಲ್ಲ ದೇಶಕೋಸ್ಕರ ಎಲದಕ್ಕೂ ಸಿದ್ಧವಾಗಿರಬೇಕು.
ನಾರಯಣ ದೇವಾಡಿಗ:ಈ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ತ್ಯೆಲವನ್ನು ಪ್ರೀಯಾಗಿ ಹಂಚುತ್ತಿದ್ದರು ಅಂತ ಗುಲಾಮರು ಮಾತಾಡಿ ಕೊಳ್ಳುತ್ತಿದ್ದಾರಂತೆ. ಆದರೆ ರಾಹುಲ್ ಗಾಂಧಿ ಯಾವ ತ್ಯೆಲ ಹಂಚುತ್ತಾರೆಂದು ಭಕ್ತರ ಪ್ರಶ್ನೆ ಮಾಡುತ್ತಿದ್ದಾರಂತೆ.
ಮಹೇಶ್ ಗೌಡರ್: ಜನರು ಈ ಕೋವಿಡ್-19 ಹರಡಿರುವ ಪರಿಸ್ಥಿತಿಯಲ್ಲಿ ಸ್ವಂತ ವಾಹನ ಬಳಸದೇ ಸಾರ್ವಜನಿಕ ಸಾರಿಗೆ ಬಳಸಿ ಇನ್ನಷ್ಟು ಜನ ಈ ರೋಗಕ್ಕೆ ಬಲಿಪಶುಗಳಾಗಲಿ ಎಂಬ ಉದ್ದೇಶ ಸರ್ಕಾರದ್ದಾಗಿರಬಹುದು
ಪ್ರವೀಣ್ ಕಣಪ್ಪನವರ್: ಸರ್ಕಾರಕ್ಕೆ ದುಡ್ಡು ಬೇಕು ಅದಿಕ್ಕೆ ತೆರೆಗೆ ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿದೆ. ಇದೆ ಇವರು ಮಾಡಿದ ಅಚ್ಛೆ ದಿನ್.
ನರಸಿಂಹ ಮೂರ್ತಿ ಎನ್ ಎಂ: ಕೋವಿಡ್-19 ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಹಣ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಬೆಲೆ ಹೆಚ್ಚಳ ಮಾಡಲೇಬೇಕು. ಚಿಕಿತ್ಸೆ, ಪಡಿತರ ಇತರೆ ಉಚಿತ ಸೌಲಭ್ಯಗಳನ್ನು ನೀಡಲೇ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಉಚಿತವಾಗಿ ಕೊಡಬಹುದಾ ಎಂದು ಸರ್ಕಾರಗಳು ಯೋಚಿಸಬೇಕು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.