ತಾರಾ ವರ್ಚಸ್ಸಿನ 7 ಕ್ಷೇತ್ರಗಳು


Team Udayavani, May 18, 2019, 10:53 AM IST

urmila

ಮಥುರಾ (ಉತ್ತರ ಪ್ರದೇಶ)
ಹೇಮಮಾಲಿನಿ (ಬಿಜೆಪಿ) Vs ಕುನ್ವರ್‌ ನರೇಂದ್ರ ಸಿಂಗ್‌ (ಆರ್‌ಎಲ್‌ಡಿ)
* ಜಾಟ್‌ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ ಕನ್ಯೆ ಗೆದ್ದಿದ್ದರು. ಮೋದಿ ಅಲೆಯೂ ಅವರಿಗೆ ಸಹಕಾರಿಯಾಗಿತ್ತು.
* ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಮತಗಳು
ಆರ್‌ಎಲ್‌ಡಿ ಅಭ್ಯರ್ಥಿಗೆ ಹೋಗಲಿದೆ ಎಂಬ ಅಳುಕು.
* ಐದು ವಿಧಾನಸಭಾ ಕ್ಷೇತ್ರಗಳ ಪೈಕಿ, 4ರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ ಕಣದಲ್ಲಿರುವುದು ಹೇಮಮಾಲಿನಿಗೆ ಅನುಕೂಲ.

ಮುಂಬೈ ಉತ್ತರ (ಮಹಾರಾಷ್ಟ್ರ)
ಗೋಪಾಲ್‌ ಶೆಟ್ಟಿ (ಬಿಜೆಪಿ) Vs ಊರ್ಮಿಳಾ ಮಾತೊಂಡ್ಕರ್‌ (ಕಾಂಗ್ರೆಸ್‌)
* 1989ರಿಂದಲೇ ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು 2004ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.
* 2014ರಲ್ಲಿ ಮೋದಿ ಅಲೆಯಲ್ಲಿ ಕರ್ನಾಟಕ ಮೂಲದ ಗೋಪಾಲ್‌ ಶೆಟ್ಟಿ ಗೆದ್ದಿದ್ದಾರೆ.
* ಪ್ರಸಕ್ತ ಸಾಲಿನಲ್ಲಿ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಸ್ಪರ್ಧಿಸಿರುವುದು ಕಣಕ್ಕೆ ರಂಗೇರಿಸಿದೆ. ಊರ್ಮಿಳಾ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಗುರುದಾಸ್‌ಪುರ (ಪಂಜಾಬ್‌)
ಸನ್ನಿ ದೇವಲ್‌ (ಬಿಜೆಪಿ) Vs ಸುನಿಲ್‌ ಜಾಖಡ್‌ (ಕಾಂಗ್ರೆಸ್‌)
* ನಟ ಸನ್ನಿ ದೇವಲ್‌ ಸ್ಪರ್ಧೆಯಿಂದ ಈ ಕ್ಷೇತ್ರ ತಾರಾ ವರ್ಚಸ್ಸು ಪಡೆದಿದೆ. ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖಡ್‌ ಕಣದಲ್ಲಿದ್ದಾರೆ.
* 1998ರಲ್ಲಿ ಬಿಜೆಪಿ ಸೇರಿದ್ದ ನಟ ವಿನೋದ್‌ ಖನ್ನಾ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಜಯಕ್ಕೆ ಬ್ರೇಕ್‌ ಹಾಕಿದ್ದರು.
* 2017ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಾಖಡ್‌ ಗೆದ್ದಿದ್ದರು. ಸನ್ನಿ ದೇವಲ್‌ ಪರವಾಗಿ ಬಿಜೆಪಿ ಪ್ರಮುಖರು ಪ್ರಚಾರ ನಡೆಸಿದ್ದಾರೆ.

ಚಂಡೀಗಢ (ಪಂಜಾಬ್‌)
ಪಿ.ಕೆ.ಬನ್ಸಲ್‌ (ಕಾಂಗ್ರೆಸ್‌) Vs ಕಿರಣ್‌ ಖೇರ್‌ (ಬಿಜೆಪಿ)
* ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪ್ರಬಲ ಸ್ಪರ್ಧೆಯ ನಿರೀಕ್ಷೆ.
* ಈ ಬಾರಿ ಆಪ್‌ ಹುರಿಯಾಳು ಬದಲಾಗಿ, ಹರ್‌ ಮೋಹನ್‌ ಧವನ್‌ ಕಣಕ್ಕೆ.
* ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಅಗ್ರೇಸರರಿಂದ ಕಿರಣ್‌ ಪರ ಪ್ರಚಾರ.

ಪೂರ್ವ ದೆಹಲಿ (ನವದೆಹಲಿ)
ಆತಿಶಿ ಮರ್ಲೆನಾ (ಆಪ್‌) Vs ಗೌತಮ್‌ ಗಂಭೀರ್‌ (ಬಿಜೆಪಿ)

* ಮಾಜಿ ಕ್ರಿಕೆಟಿಗ ಗಂಭೀರ್‌ ಕಣದಲ್ಲಿರುವುದು ಬಿಜೆಪಿಗೆ ತಾರಾ ವರ್ಚಸ್ಸು ತಂದಿದೆ. ಗಂಭೀರ್‌ ಪ್ರಬಲ ಸ್ಪರ್ಧೆ ಎದುರೊಡ್ಡುತ್ತಿದ್ದಾರೆ
* ಗಂಭೀರ್‌ ತಮ್ಮ ತೇಜೋವಧೆ ಮಾಡುವಂಥ ಕರಪತ್ರ ಹಂಚಿದ್ದಾರೆ ಎಂಬ ಆತಿಶಿಯವರ ಆರೋಪವು ವಿವಾದದ ರೂಪ ಪಡೆದಿತ್ತು
* 10 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಆಪ್‌ ಶಾಸಕರು ಇರುವುದು ಆತಿಶಿಗೆ ಧನಾತ್ಮಕ ಅಂಶ.

ದಕ್ಷಿಣ ದೆಹಲಿ (ನವದೆಹಲಿ)
ಶೀಲಾ ದೀಕ್ಷಿತ್‌ (ಕಾಂಗ್ರೆಸ್‌) Vs ಮನೋಜ್‌ ತಿವಾರಿ (ಬಿಜೆಪಿ)
* ಶೀಲಾ ದೀಕ್ಷಿತ್‌ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌.
* ಹಾಲಿ ಸಂಸದ, ನಟ, ಭೋಜ್‌ಪುರಿ ಗಾಯಕ ಮನೋಜ್‌ ತಿವಾರಿ ಅವರಿಗಿದೆ ಬಹುದೊಡ್ಡ ಬೆಂಬಲಿಗ ಪಡೆ.
* ಪೂರ್ವಾಂಚಲಕ್ಕೆ (ಬಿಹಾರ ಮತ್ತು ಉತ್ತರಪ್ರದೇಶ) ಸೇರಿದ ಜನರೇ ಈ ಲೋಕಸಭಾ ವ್ಯಾಪ್ತಿಯಲ್ಲಿ ಹೆಚ್ಚು ಇದ್ದಾರೆ.

ಜೈಪುರ ಗ್ರಾ. (ರಾಜಸ್ಥಾನ)
ರಾಜ್ಯವರ್ಧನ್‌ ರಾಥೋಡ್‌ (ಬಿಜೆಪಿ) Vs ಕೃಷ್ಣ ಪೂನಿಯಾ (ಕಾಂಗ್ರೆಸ್‌)
* ಒಲಿಂಪಿಂಕ್‌ ಕ್ರೀಡಾ ಕೂಟದಲ್ಲಿ ಪದಕ ಗೆದ್ದ ಇಬ್ಬರು ಕ್ರಿಡಾಪಟುಗಳು ಈ ಬಾರಿ ಮುಖಾಮುಖೀಯಾಗಿದ್ದಾರೆ.
* ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಪೂನಿಯಾ ಅವರು ಜನಪ್ರಿಯ ಶಾಸಕಿಯಾಗಿಯೂ ಹೆಸರು ಮಾಡಿದವರು.
* ರಜಪೂತ (ರಾಥೋಡ್‌), ಪೂನಿಯಾ (ಜಾಟ್‌) ಸಮುದಾಯದ ನಡುವೆ ಹೋರಾಟದ ವಿಶ್ಲೇಷಣೆ.

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ?

vote

ದಕ್ಷಿಣ ಸಮರ ಕ್ಷಣ ರೋಚಕ ಕಣ

parliment

ಕಣ ಕುತೂಹಲ ಕ್ಷಣ ರೋಚಕ: ಟಾಪ್‌ ಕ್ಷೇತ್ರಗಳ ಕಿರುನೋಟ

vote

ಕಣ ಕುತೂಹಲ ಕ್ಷಣ ರೋಚಕ 2019ರ ಲೋಕಸಭೆ ಚುನಾವಣೆ

Chandrasekhar-Rao,-MK-Stalin,

ಸ್ಟಾಲಿನ್‌ ಭೇಟಿಗೆ ಕೆಸಿಆರ್‌ ಮತ್ತೊಮ್ಮೆ ಯತ್ನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

puttige

Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.