![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 30, 2019, 6:07 AM IST
ರಾಜಸ್ಥಾನದ ಚುರುವಿನಲ್ಲಿ ಸೋಮವಾರ ಕಾಂಗ್ರೆಸ್ ರಾಲಿ ವೇಳೆ “ಮೇ ಭಿ ಚೌಕಿದಾರ್’ ಎಂದು ಬರೆದಿದ್ದ ಟಿಶರ್ಟ್ ಧರಿಸಿಕೊಂಡಿದ್ದ ಕೆಲವರು ಯುವಕರು ಕಾಣಿಸಿಕೊಂಡಿದ್ದರು. ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಯವರ ಗಮನ ಈ ಯುವಕರತ್ತ ಹರಿಯಿತು.
ಕೂಡಲೇ ಅವರು ಆ ಯುವಕರನ್ನು ಉದ್ದೇಶಿಸಿ, “ನೀವು ಚೌಕಿದಾರನ ಟೀ ಶರ್ಟ್ ಧರಿಸಿಕೊಂಡಿದ್ದೀರಿ. ನಿಮಗೆಲ್ಲರಿಗೂ ಇಲ್ಲಿಗೆ ಸ್ವಾಗತ.
ನಿಮ್ಮೆಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆಂದು ಮೋದಿ ಭರವಸೆ ನೀಡಿದ್ದರು. ನಿಮ್ಮಲ್ಲಿ ಯಾರದ್ದಾದರೂ ಖಾತೆಗೆ 15 ಲಕ್ಷ ಬಂದಿದೆಯೇ? 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಮೋದಿ ಆಶ್ವಾಸನೆ ಈಡೇರಿದೆಯೇ’ ಎಂದು ಪ್ರಶ್ನಿಸಿದರು. ಇದೇ ವೇಳೆ, ತಾವು ಘೋಷಿಸಿರುವ ನ್ಯಾಯ್ ಯೋಜನೆಯು ಭಾರತೀಯ ಆರ್ಥಿಕತೆಯ ಎಂಜಿನ್ಗೆ ಡೀಸೆಲ್ ಇದ್ದಂತೆ ಎಂದೂ ರಾಹುಲ್ ಹೇಳಿದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.