ಬಡ-ಯುವ ಅಭ್ಯರ್ಥಿ ಪರ ಠೇವಣಿ ಹಣ ಸಂಗ್ರಹ


Team Udayavani, Mar 18, 2019, 12:44 AM IST

2-bbbb.jpg

ಹೊಸನಗರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಡವ ಅಥವಾ ಯುವಅಭ್ಯರ್ಥಿಗೆ ಜನರಿಂದಲೇ ಠೇವಣಿ ಹಣ
ಸಂಗ್ರಹಿಸಿ ನೀಡಲು ಹೋರಾಟಗಾರರೊಬ್ಬರು ಅಭಿಯಾನ ಆರಂಭಿಸಿದ್ದಾರೆ. ಹತ್ತು ಹಲವು ವಿನೂತನ ಏಕಾಂಗಿ
ಹೋರಾಟದ ಮೂಲಕ ಗಮನ ಸೆಳೆದ ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯ ಟಿ.ಆರ್‌.ಕೃಷ್ಣಪ್ಪ, ಈಗ ಲೋಕಸಭಾ
ಚುನಾವಣೆಗೆ ಸ್ಪರ್ಧಿಸುವ ಬಡ ಹಾಗೂ ಯುವ ಅಭ್ಯರ್ಥಿಯ ನೆರವಿಗಾಗಿ ಜನರ ಮುಂದೆ ಕೈ ಚಾಚುತ್ತಿದ್ದಾರೆ.

ಹೊಸನಗರದಲ್ಲಿ ನಡೆದ ಸಂತೆಯಲ್ಲಿ “ಶ್ರೀಮಂತ ಪ್ರಜಾಪ್ರಭುತ್ವ ಅಳಿಸಿ, ಬಡಪ್ರಜಾಪ್ರಭುತ್ವ ಗಳಿಸಿ’ ಎಂಬ ನಾಮಫಲಕ ಕಟ್ಟಿಕೊಂಡು ಟವೆಲ್‌ ಹಾಸಿ ಹಣ ಸಂಗ್ರಹಿಸುವ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಚುನಾವಣೆಗೆ
ಸ್ಪರ್ಧಿಸಲು ಬೇಕಾದ 25 ಸಾವಿರ ರೂ. ಸಂಗ್ರಹಿಸುವವರೆಗೂ ಈ ಅಭಿಯಾನ ಮುಂದುವರಿಯಲಿದ್ದು, ಇದಕ್ಕಾಗಿ
ಸೈಕಲ್‌ನಲ್ಲಿ ಜಿಲ್ಲಾದ್ಯಂತ ಪ್ರಯಾಣಿಸಲು ಕೃಷ್ಣಪ್ಪ ನಿರ್ಧರಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಪ್ಪ, ಸಮಾಜವಾದಿ ಹೋರಾಟಗಾರ ಗೋಪಾಲ ಗೌಡರ ತತ್ವ-ಸಿದ್ಧಾಂತವನ್ನು ನಂಬಿ ಈ ಅಭಿಯಾನ ಆರಂಭಿಸಿದ್ದೇನೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ
ಹೆಗ್ಗಳಿಕೆ ಇದ್ದರೂ ಸಹ ಶಾಸಕ, ಸಂಸದರಾಗಲು ಹಣ, ಜಾತಿ, ದಬ್ಟಾಳಿಕೆ, ವಂಶಪಾರಂಪರ್ಯ ಪ್ರಮುಖ ಆಗುತ್ತಿದೆ.
ಜನಸಾಮಾನ್ಯರು, ಬಡ ಬುದ್ಧಿವಂತ ಯುವಕರು ಇಂತಹ ಕೆಟ್ಟ ಸಂಸ್ಕೃತಿ ತಡೆ ಗಟ್ಟಬಹುದೆಂಬ ಭರವಸೆಯನ್ನು ಬಿತ್ತುವುದು ಹಣ ಸಂಗ್ರಹದ ಉದ್ದೇಶ ಎಂದರು.

ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ದಿನಾಂಕದ ತನಕ ಊರೂರು ಸುತ್ತಿ, ಠೇವಣಿ ಹಣ ಸಂಗ್ರಹಿಸಲಾಗುವುದು. ನಿಗದಿತ 25 ಸಾವಿರ ರೂ. ಸಂಗ್ರಹ ಆಗದಿದ್ದರೆ,ಉಳಿದ ಹಣವನ್ನು ತಾವು ಭರಿಸಿ ಸೂಕ್ತ
ಅಭ್ಯರ್ಥಿಗೆ ನೀಡುವುದಾಗಿ ಕೃಷ್ಣಪ್ಪ ತಿಳಿಸಿದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.