ಅಪ್ಪನ ನೆನಪು: ಅಪ್ಪ ಅಂದು ತಂದುಕೊಟ್ಟ ಕಾಲುಗೆಜ್ಜೆ ಮರೆಯಲು ಸಾಧ್ಯವೇ?


Team Udayavani, Jun 21, 2020, 3:42 PM IST

ಅಪ್ಪನ ನೆನಪು: ಅಪ್ಪ ಅಂದು ತಂದುಕೊಟ್ಟ ಕಾಲುಗೆಜ್ಜೆ ಮರೆಯಲು ಸಾಧ್ಯವೇ?

ಪ್ರೀತಿಯ ಅಪ್ಪನಿಗೊಂದು ಪತ್ರ..

“ಅಪ್ಪ “ಎಂದರೆ ನನ್ನ ಪ್ರೀತಿಯ ಅಪ್ಪ. ಅಪ್ಪನ ನೆನಪು ಸ್ಮರಣೀಯ. ನೆನೆದರೆ ಕಣ್ಣಲ್ಲಿ ನೀರು, ಹೃದಯ ಮಿಡಿದರೆ ನಿನ್ನ ನೆನಪು ಸದಾ ಕಾಡುವ ಈ ಮನದೊಳಗೆ ನಿನ್ನ ಪ್ರೀತಿಯ ಮಮತೆಯ ನಲಿವಿನ ಕಚಕುಳಿ ಇನ್ನೂ ಹಾಗೆಯೇ ಉಳಿದಿದೆ.

ಅಪ್ಪ ನನಗೂ ಈಗಲೂ ನೆನಪಿದೆ ನೀನು ತಂದು ಕೊಟ್ಟ ಪ್ರೀತಿಯ ಉಡುಗೊರೆ. ನಿನಗೂ ನೆನಪಿದೆಯಾ ಅಂತ ನಾನು ಕೇಳಲ್ಲ, ಆದರೂ ನಿನಗೆ ನೆನಪಿರಬಹುದು. ಅಂದು ನಾನು ನಿನ್ನೊಂದಿಗೆ ತುಂಬಾ ಹಠಮಾಡಿ ಕಾಡಿಸಿ ಪೀಡಿಸಿ ನಿನ್ನಲ್ಲಿ ಪ್ರೀತಿಯ ಉಡುಗೊರೆಯೊಂದನ್ನು ಕೇಳಿದ್ದು, ಆಗ ನಿನ್ನ ಹತ್ತಿರ ಹಣವಿಲ್ಲದೆ ನೀನು ಪರಿತಪಿಸಿದ್ದು, ಎಲ್ಲಾ ಕಣ್ಣ ಮುಂದೆ ಹಾದು ಹೋದಂತಿದೆ. ಆದರೂ ನೀನು ಛಲ ಬಿಡದೆ ಹಣ ಕೂಡಿಟ್ಟು ನನಗೆ ನನ್ನ ಆಸೆಯ ಉಡುಗೊರೆ ನೀಡಿದ ಸಮಯ ಕೈಗೆ ಕೊಟ್ಟಾಗ ಕಣ್ಣಲ್ಲಿ ಹರಿದ ಆನಂದಭಾಷ್ಪ. ಎಲ್ಲವೂ ಹಚ್ಚ ಹಸಿರಾಗಿ ಮನದಲ್ಲಿ ನೆನಪಾಗಿ ಉಳಿದಿದೆ.

ಅಂದಹಾಗೆ ಅದು ಉಡುಗೊರೆ ಏನಾಗಿತ್ತು? ತುಂಬಾ ಕುತೂಹಲದಿಂದ ಬಿಡಿಸಿ ನೋಡಿದಾಗ ನನ್ನ ಕಾಲೇ ನೆಲದ ಮೇಲೆ ಇಲ್ಲದಂತೆ ಕುಣಿದಾಡಿದ್ದೆ. ಆಶ್ವರ್ಯ! ಅದು ಹೆಣ್ಣಿನ ಕಾಲಿನ  ಸೌಂದರ್ಯಕ್ಕೆ ಮೆರೆಗು ಕೊಡುವ “ಕಾಲ್ಗೆಜ್ಜೆ “. ತುಂಬಾ ಸಂತಸ ಪಟ್ಟೆ ಒಂದು ಕ್ಷಣ. ಮೌನವಾದೆ ನಿಂತಲ್ಲೇ. ಅಪ್ಪ ಐ ಲವ್ ಯು ಅಪ್ಪ ಎಂದು ಒಮ್ಮೆ ನಿನ್ನ ಬಾಚಿ ತಬ್ಬಿಕೊಂಡೆ. ಹಾಗೆಯೇ ಅಪ್ಪನ ಕೈಯಲ್ಲಿ ಇನ್ನೊಂದು ನನಗಾಗಿ ತಂದ ಹಸಿರು ಬಣ್ಣದ ಲಂಗ ದಾವಣಿ. ದಾವಣಿ ತುಂಬಾ ಹೂವಿನ ಚಿತ್ತರ. ತುಂಬಾ ಸೊಗಸಾದ ಬಟ್ಟೆ. ಇದೂ ಕೂಡ ಅಪ್ಪನೇ ನನಗೆ ಕೊಟ್ಟ ಪ್ರೀತಿಯ ಉಡುಗೊರೆ.

ಉಡುಗೊರೆಗಿಂತ ಅಪ್ಪ ನನ್ನ ಮೇಲಿಟ್ಟ ಪ್ರೀತಿ ಮಮತೆ, ಕಾಳಜಿ ಎಲ್ಲವೂ ಅವಸ್ಮರಣೀಯ. ಇಂದು ನಾನು ಅಪ್ಪನ್ನು ಆಗಲಿ ತುಂಬಾ ವರುಷಗಳೇ ಕಳೆದಿದೆ. ನೀನು ಈ ಜಗದಲ್ಲಿ ಇಲ್ಲದಿದ್ದರೂ ನಿನ್ನ ನೆನಪು ಶಾಶ್ವತ ಅಪ್ಪ. ಐ ಲವ್ ಯೂ ಅಪ್ಪ. ನಿನಗೆ ನನ್ನ ಶತ ಶತ ಕೋಟಿ  ಧನ್ಯವಾದಗಳು.

ಇತೀ ನಿನ್ನ ಪ್ರೀತಿಯ ಮಗಳು

ಹರಿಣ ಶೆಟ್ಟಿ (ಮುಂಬಯಿ, ಥಾಣೆ)

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.