ಗಣೇಶನ ಆರಾಧನೆಗೆ ಯಾವುದೇ ಕಾಲಮಿತಿಯಿಲ್ಲ: ಶಂಕರ ಭಟ್


Team Udayavani, Aug 20, 2020, 3:00 PM IST

ಗಣೇಶನ ಆರಾಧನೆಗೆ ಯಾವುದೇ ಕಾಲಮಿತಿಯಿಲ್ಲ: ಶಂಕರ ಭಟ್

ಹೊನ್ನಾವರ: ಎಲ್ಲ ಶುಭ ಕಾರ್ಯಕ್ರಮದಲ್ಲೂ ಪ್ರಥಮ ವಂದಿತ ಗಣಪತಿ ಆರಾಧನೆ ನಡೆಸಲಾಗುತ್ತದೆ. ವಿಶೇಷವಾಗಿ ಗಣೇಶ ಚತುರ್ಥಿ ಆಚರಿಸುತ್ತ ಬಂದಿರುವುದು ನಮ್ಮ ಧಾರ್ಮಿಕ ಪರಂಪರೆ. ಆ ಪುಣ್ಯದಿನದಂದು ಗಣೇಶಮೂರ್ತಿಯನ್ನು ತಂದು
ಪ್ರತಿಷ್ಠಾಪಿಸಿ, ಆರಾಧಿಸುವುದು ಸಾಧ್ಯವಿಲ್ಲವಾದಾಗ ನವರಾತ್ರಿ ಅಥವಾ ಮಾಘ ಚೌತಿಯಲ್ಲಿ ಗಣಪತಿಯ ವಿಶೇಷ ಉತ್ಸವ ಮಾಡುತ್ತ ಬರಲಾಗಿದೆ. ಇಲ್ಲಿ ಗಣೇಶನ ಪೂಜೆ, ಆರಾಧನೆ ಮುಖ್ಯವೇ ವಿನಃ ದಿನ ಮುಖ್ಯಲ್ಲ. ಸರ್ಕಾರಿ ಆದೇಶದಂತೆ ಈ ಬಾರಿ
ಗಣೇಶೋತ್ಸವ ಆಚರಿಸುವುದು ಎಲ್ಲರ ದೃಷ್ಠಿಯಿಂದಲೂ ಅನಿವಾರ್ಯವಾಗಿದೆ. ಈ ನಿಯಮಾವಳಿ ಕಟ್ಟುಪಾಡುಗಳು
ಬೇಡ ಎಂದಿದ್ದವರು ಮಾಘದಲ್ಲಿ ಗಣೇಶ ಚೌತಿ ಆಚರಿಸಬಹುದು. ಅಂದು ಧುಂಡಿರಾಜವೃತ ಅಂದರೆ ಗಣೇಶನ ಆರಾಧನೆ ಮಾಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.

ಸಹಜ ದಿನಗಳಲ್ಲೂ ಸೂತಕ, ಇತ್ಯಾದಿ ಬಂದಾಗ ಚೌತಿ ತಪ್ಪಿದರೆ ನವರಾತ್ರಿ ಚೌತಿ ಅಥವಾ ಮಾಘಶುದ್ಧ ಚೌತಿಯಂದು
ಗಣಪತಿ ತಂದು ಕೂರಿಸಿ ಪೂಜೆ ಮಾಡುತ್ತಾರೆ. ಈ ಎಲ್ಲ ದಿನಗಳು, ಎಲ್ಲ ಶುಭ ಸಂಕಲ್ಪಗಳು ಗಣೇಶನ ಆರಾಧನೆಗೆ ಯೋಗ್ಯವೇ ಆಗಿದೆ. ಅನಿವಾರ್ಯ ಕಾರಣದಿಂದ ಗಣೇಶ ಚೌತಿ ತಪ್ಪಿದರೆ ಯಾವ ದೋಷವೂ ಇಲ್ಲ ಎಂದು ಹೆಸರಾಂತ ತಂತ್ರಾಗಮ ಪಂಡಿತ ಶಂಕರ ಭಟ್‌ ಕಟ್ಟೆ ಹೇಳಿದ್ದಾರೆ. ಯಾವತ್ತೂ ಹೋಮ, ಹವನ, ದೇವತಾರಾಧನೆಗಳಲ್ಲಿ ಸತ್‌ಸಂಕಲ್ಪ, ಸದುದ್ದೇಶ, ಶ್ರದ್ಧಾಭಕ್ತಿ ಮುಖ್ಯವೇ ವಿನಃ ಇತರ ಸಂಗತಿಗಳಲ್ಲ. ಶಾಸ್ತ್ರದಲ್ಲಿ ಈ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಂತ್ರಾಗಮ ಪಾಂಡಿತ್ಯ ಪ್ರಸಿದ್ಧವಾದ ಕಟ್ಟೆ ಕುಟುಂಬದಲ್ಲಿ ಜನಿಸಿದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಇವರು ದೇವಾಲಯ
ಸ್ಥಾಪನೆ, ಪುನಃಪ್ರತಿಷ್ಠೆ, ವರ್ಧಂತಿ, ಜಾತ್ರಾ ಮಹೋತ್ಸವ ಮೊದಲಾದ ಆಗಮಶಾಸ್ತ್ರದ ಧಾರ್ಮಿಕ ಕಾರ್ಯಕ್ರಮ ನಡೆಸುವಲ್ಲಿ ಸಿದ್ಧಹಸ್ತರು. ಇವರಿಂದ ಹಾಗೂ ಇವರ ತಂದೆಯವರಿಂದ ಸಾವಿರಾರು ದೇವಾಲಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಪ್ರತಿಷ್ಠಾಪಿಸಲ್ಪಟ್ಟಿದೆ. ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದಲ್ಲಿ ಆಚರಿಸಬೇಕು ಅಥವಾ ಅನಿವಾರ್ಯ ಸಂದರ್ಭದಲ್ಲಿ ನವರಾತ್ರಿ ಮತ್ತು ಮಾಘಮಾಸದಲ್ಲಿ ಚೌತಿ ಆಚರಿಸುವ ಪರಂಪರೆ ಇರುವುದರಿಂದ ಈಗ ಸರ್ಕಾರದ ಪರವಾನಗಿ
ದೊರೆಯದಿದ್ದರೆ ನಂತರ ಆಚರಿಸುವುದರ ಲಾಭ ಹಾನಿಗಳೇನು ಎಂಬ ಕುರಿತು ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿದೆ.

ಇದಕ್ಕೆ ಕಟ್ಟೆ ಶಂಕರ ಭಟ್‌ ಅವರು ಮೇಲಿನಂತೆ ವಿವರಣೆ ನೀಡಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.