ದೀಪಾವಳಿ ಅಂದ್ರೆ ಏನೋ ಸಡಗರ-ಸಂಭ್ರಮ; ಅಮ್ಮ, ಊರಿನ ನೆನಪಿನ ಬುತ್ತಿ…


Team Udayavani, Oct 28, 2019, 7:25 AM IST

Deepavali-Mangalore

‘ದೀಪಾವಳಿ ಬಂದ್ರೆ ಏನೋ ಸಡಗರ ಸಂಭ್ರಮ ಖುಷಿಯ ವಾತಾವರಣ ಮನೆಯೆಲ್ಲ ದೀಪಗಳ ತಳಿರುತೋರಣ ಸ್ವರ್ಗವೇ ಧರೆಗೆ ಇಳಿದ ಅನುಭವ. ಮುಂಜಾನೆ ಎದ್ದು ಅಜ್ಜಿ ಕೈಯಲ್ಲಿ ಎಣ್ಣೆ ಮಾಲೀಸು, ಹೊಸಬಟ್ಟೆಗಳ ತೊಡುಗೆ, ಹಿರಿಯರ ಆಶೀರ್ವಾದ, ಅಮ್ಮ ಮಾಡಿದ ಅವಲಕ್ಕಿ ಬಾಯಲ್ಲಿ ಇನ್ನೂ ರುಚಿ ಬಿಟ್ಟಿಲ್ಲ . ನಾನು ಅಣ್ಣ ಸೇರಿ ಬಿಟ್ಟ ಪಟಾಕಿಗಳ ಸದ್ದು ಈಗಲೂ ಕಿವಿಯಲ್ಲಿದೆ. ಪಟಾಕಿ ವಿಷಯದಲ್ಲಿ ಅಣ್ಣ ಸ್ವಲ್ಪ ಹೆದರು ಪುಕ್ಕಲ, ದೂರದಲ್ಲಿ ಪಟಾಕಿ ಇಟ್ಟು ಓಡಿ ಬರುವನು. ಎಣ್ಣೆ ಸ್ನಾನ, ಬಲಿಂದ್ರ ಕರೆಯುದು ಹಾಗೂ ಇದರ ಒಟ್ಟಿಗೆ ಗೋ ಪೂಜೆ ಕೂಡ ಸುಂದರ ಸಮಯಕ್ಕೆ ಏನೋ ಖುಷಿ ಮನಸ್ಸಿಗೆ’ ಒಮ್ಮೆಲೇ ಮಂಚದಿಂದ ಕೆಳಗೆ ಬಿದ್ದೆ .

ಆ ನೆನಪುಗಳು ಕಣ್ಣ ಮುಂದೆ ಬಂದು ಹೋದ ಹಾಗೆ “ರೀ ಏನ್ ಆಯ್ತು” ಮಂಚದಲ್ಲಿ ಮೇಲೆ ಇದ್ದ ನನ್ನವಳ ಸದ್ದು ಕೇಳಿತು “ನನ್ನ ಫೋನ್ ಕೊಡು ಮೊದ್ಲು” ಮೊಬೈಲ್ ಹಿಡಿದು ಅಮ್ಮನಿಗೆ ಫೋನ್ ಮಾಡಿದೆ.

ಆಗ ಸಮಯ ರಾತ್ರಿ 11:30 ಹಿರಿ ಜೀವಗಳು ಮಲಗಿದ್ರು ಅಂತಾ ಅನಿಸಿತು ಎರಡನೆಯ ಕರೆಗೆ ರಿಸೀವ್ ಮಾಡಿದ್ರೂ “ಏನ್ ವಿಷ್ಯ ಮಗ ಇಷ್ಟೂ ಹೊತ್ತಲ್ಲಿ ಫೋನ್ ಮಾಡಿದ್ಯಾ. ಏನ್ ಇಲ್ಲ ಅಮ್ಮ ಮನೆ ನೆನಪಾಯಿತು ನಾಡಿದ್ದು ಹಬ್ಬ ಅಲ್ವಾ ನಿಮ್ಮ ನೆನಪಾಯಿತು ಅಷ್ಟೇ. ಆಯ್ತು ಮಗ ಬಾರೋ ಹಬ್ಬಕ್ಕೆ ಅಣ್ಣಾ ಕೂಡ ಬರ್ತಾನೆ ಮೊಮ್ಮಕ್ಕಳು ನೋಡೋ ಆಸೆ ಆಗ್ತಾ ಇದೆ ನಿನ್ನ ನೋಡದೆ ಸುಮಾರ್ ವರ್ಷ ಆಯ್ತು”. ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ನನಗೂ ಒಳಒಳಗೆ ನಾಚಿಕೆ ಅವರ ಹಿರಿಸಮಯದಲ್ಲಿ ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ಸಮಯ ಹೀಗೆ ಮಾಡೋದು ತಪ್ಪು ಎಂದು ಮನಸ್ಸಿನಲ್ಲೇ ಬೇಜಾರ್ ಮೂಡಿತು.

ನಾ ಇರೋದು ಬೆಂಗಳೂರು ಅವರು ಇರೋದು ದೂರದ ಮಂಗಳೂರು. ಬಾಕಿ ದಿನಕ್ಕಿಂತ ಹಬ್ಬದ ಸಮಯದಲ್ಲಿ ಹೋದ್ರೆ ತುಂಬಾ ಉತ್ತಮ ಮಕ್ಕಳಿಗೂ ಮೂರು ನಾಲ್ಕು ದಿನ ರಜೆ ಇದೆ.”ಬೇಗ ಟಿಕೇಟ್ ಬುಕ್ ಮಾಡುವ ಕಣೇ ನಾಳೆ ರೇಟ್ ಜಾಸ್ತಿ ಆಗಬಹುದು ” ಬಸ್ ಟಿಕೆಟ್ ಬುಕ್ ಮಾಡಿ ನಿದ್ದೆಗೆ ಜಾರಿ ಹೋದೆ .

*ಮಂಜು ಭಗತ್

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.