Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

ಒಂದು ಅರ್ಥದಲ್ಲಿ ಒಂದು ದೇಶ ಅಥವಾ ರಾಜ್ಯದಲ್ಲಿ ಈ ಜನ ಗಣತಿ..ಲೆಕ್ಕಾಚಾರ...

Team Udayavani, Oct 16, 2024, 1:10 PM IST

Explainer: ರಾಜ್ಯದ ಜಾತಿ ಜನ ಗಣತಿಗೆ ಯಾಕೆ ಇಷ್ಟೊಂದು ಚರ್ಚೆ ?

ಹಿಂದುಳಿದ ಆಯೇೂಗ ಈಗಾಗಲೇ ರಾಜ್ಯ ಸರಕಾರಕ್ಕೆ ಜಾತಿ ಜನ ಗಣತಿ ವರದಿ ನೀಡಿಯಾಗಿದೆ. ಅದನ್ನು ಅಂಗೀಕರಿಸಿ ಮುಂದೇನು ಮಾಡಬೇಕು ಅಂತ ನಿರ್ಧರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮುಂದಿದೆ. ಆದರೆ ಇದಾಗಲೇ ಈ ವರದಿಯ ಬಗ್ಗೆ ಪರ ವಿರೇೂಧ ಚಚೆ೯ಗಳು ನಡೆಯಲು ಶುರುವಾಗಿದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ “ಇದೊಂದು ರಾಜ್ಯದ ಜನಗಣತಿಯ ಲೆಕ್ಕಾಚಾರ ಅಷ್ಟೇ..ಅದೇ ವರದಿ ತಯಾರಿಸಿದ ಹಿಂದುಳಿದ ಆಯೇೂಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳುತ್ತಾರೆ “ಓದಿದ ಮೇಲೆ ಅಭಿಪ್ರಾಯ ನೀಡಿ ಓದದೆ ಹೇಗೆ ಅಭಿಪ್ರಾಯ ನೀಡುತ್ತೀರಿ… ತಪ್ಪಾಗಿದ್ದರೆ ಸರಿಮಾಡೇೂಣ ಅನ್ನುವ ಸಮಾಧಾನಕರ ಹೇಳಿಕೆ ನೀಡಿದ್ದಾರೆ. ಹಾಗಾದರೆ ಈ ಜಾತಿ ಜನಗಣತಿಯ ಬಗ್ಗೆ ಇಷ್ಟೊಂದು ಅಭಿಪ್ರಾಯ ಹುಟ್ಟಿ ಕೊಳ್ಳಲು ಪ್ರಮುಖ ಕಾರಣಗಳೇನು ಅನ್ನುವ ವಿಷಯ ನಮ್ಮನ್ನು ಕಾಡುವುದು ಸಹಜ ತಾನೆ?

ಒಂದು ಅರ್ಥದಲ್ಲಿ ಒಂದು ದೇಶ ಅಥವಾ ರಾಜ್ಯದಲ್ಲಿ ಈ ಜನ ಗಣತಿ..ಲೆಕ್ಕಾಚಾರ ಅಗತ್ಯವಿದೆ. ಬಹುಮುಖ್ಯವಾಗಿ ಸರ್ಕಾರದ ಹತ್ತಾರು ಸವಲತ್ತುಗಳು ಜನರಿಗೆ ಹಂಚುವಾಗ ಸುಮ್ಮನೆ ನೀಡಲಿಲ್ಲ.ಅವರ ಜಾತಿ, ಶಿಕ್ಷಣ, ಆರ್ಥಿ ಕತೆ ಸಾಮಾಜಿಕ ಸ್ಥಾನ ಮಾನವನ್ನೆಲ್ಲ ನೇೂಡಿಕೊಂಡೆ ಹಂಚಿದ್ದಾರೆ ಅನ್ನುವುದು ಸತ್ಯ. ಹಾಗಾದರೆ ಈ ಸವಲತ್ತುಗಳು ಎಷ್ಟರ ಮಟ್ಟಿಗೆ ಅವರಿಗೆ ತಲುಪಿದೆ ತಲುಪಲಿಲ್ಲ ಅನ್ನುವುದನ್ನು ತಿಳಿಯ ಬೇಕಾದರೆ ಇಂತಹ ಸಮೀಕ್ಷೆಯ ವರದಿಯ ಅನಿವಾರ್ಯತೆ ಇದೆ.

ಹಾಗಾದರೆ ಈ ಜಾತಿ ಜನಗಣತಿ ಲೆಕ್ಕಾಚಾರ ಬಗ್ಗೆ ಈಗ ಯಾಕೆ ಇಷ್ಟೊಂದು ಸ್ವರ ಅಪಸ್ವರಗಳು ಹುಟ್ಟಿ ಕೊಂಡಿದ್ದಾವೆ. ಇದಕ್ಕೆ ಬಲವಾದ ಕಾರಣ ಕರ್ನಾಟಕದ ತಳ ಸ್ಪರ್ಶಿ ಜಾತಿ ಜಾತಿ ನಡುವಿನ ರಾಜಕೀಯ ಮೇಲಾಟವೇ ಇದಕ್ಕೆ ಕಾರಣ ಅನ್ನುವುದು ಅಷ್ಟೇ ಸ್ವಷ್ಟ.ಈಗಾಗಲೇ ರಾಜ್ಯದ ಪ್ರಬಲ ಜಾತಿಗಳು ಅನ್ನಿಸಿಕೊಂಡ ಲಿಂಗಾಯತ ಮತ್ತು ಒಕ್ಕಲಿಗರು ನಾವು ಜಾತಿವಾರು ಲೆಕ್ಕಾಚಾರದಲ್ಲಿ ಮುಂದಿದ್ದೇವೆ ಹಾಗಾಗಿ ನಮಗೆ ರಾಜಕೀಯವಾಗಿ ಸಿಗಬೇಕಾದ ಸ್ಥಾನ ಮಾನಕ್ಕೆ ಎಂದು ಚ್ಯುತಿ ಬರಬಾರದು. ಒಂದು ವೇಳೆ ಹಿಂದುಳಿದ ವರ್ಗದ ಕ್ರೇೂಢಿಕೃತ ಜಾತಿ ಜನಗಣತಿ ನಮ್ಮನ್ನುಮೀರಿಸಿ ಬಿಟ್ಟರೆ ಇನ್ನೊಂದು ಪ್ರಬಲವಾದ ರಾಜಕೀಯ ಶಕ್ತಿ ಹುಟ್ಟಿ ಕೊಳ್ಳುವ ಸಾಧ್ಯತೆ ಅವರನ್ನು ಕಾಡಲು ಶುರುಮಾಡಿದೆ.

ಅದರಲ್ಲೂ ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ ಅಂದರೆ ಅದು” ಅಹಿಂದ” ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಬಹುದು ಅನ್ನುವ ಹೆದರಿಕೆ ಎಲ್ಲಾ ಪಕ್ಷಗಳಿರುವ ಲಿಂಗಾಯತ ಒಕ್ಕಲಿಗರ ಹಿರಿಯ ನಾಯಕರನ್ನು ಕಾಡಲು ಶುರುಮಾಡಿದೆ. ಅದೇ ರೀತಿಯಲ್ಲಿ ಈ ಎರಡು ಪ್ರಬಲ ಜಾತಿಗೆ ಸೇರದ ಜಾತಿಗಳಲ್ಲಿ ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಅಷ್ಟೇನು ಅಪಸ್ವರವಿಲ್ಲ..ಈ ರಾಜಕೀಯ ಮೇಲಾಟದಲ್ಲಿ ಹಿಂದುತ್ವ ಸಿದ್ಧಾಂತ ನಂಬಿಕೊಂಡಿರುವ ರಾಜಕೀಯ ನಿಷ್ಣಾತರಿಗೆ ಹಿಂದುತ್ವ ಅಲೆ ಈ ಜಾತಿ ಲೆಕ್ಕಾಚಾರದಲ್ಲಿ ಕಲುಷಿತಗೊಳ್ಳಬಹುದಾ ಅನ್ನುವ ಹೆದರಿಕೆಯೂ ಅವರನ್ನು ಕಾಡಲು ಶುರುಮಾಡಿದೆ.

ಬಹುಮುಖ್ಯವಾಗಿ ಜನಸಾಮಾನ್ಯರನ್ನು ಕಾಡುತ್ತಿರುವ ಅತಿ ಮುಖ್ಯವಾದ ಇನ್ನೊಂದು ಸಂಶಯದ ಪ್ರಶ್ನೆ ಅಂದರೆ ಈ ಜಾತಿ ಜನಗಣತಿ ನಡೆಸುವ ಸಂದರ್ಭದಲ್ಲಿ ನಮ್ಮ ಮನೆಗೆ ಯಾರು ಕೂಡ ಬಂದು ನಮ್ಮ ವಾಸ ಸ್ಥಾನ, ಜಾತಿ, ಆರ್ಥಿ ಕತೆ, ಶಿಕ್ಷಣ ಯಾವುದನ್ನು ಸಮೀಕ್ಷೆ ನಡೆಸದೇ ಬರೇ ಚುನಾವಣಾ ಕಾಲದಲ್ಲಿ ಖಾಸಗಿ ಸಂಸ್ಥೆಗಳು ನಡೆಸುವ ಚುನಾವಣಾ ಪೂರ್ವ ಚುನಾವಣೇೂತ್ತರ ಸಮೀಕ್ಷೆಯ ತರದಲ್ಲಿ ಫಲಿತಾಂಶ ಕೊಡುವ ತರದಲ್ಲಿ ಸ್ಯಾಂಪಲ್‌ ಸರ್ವೆ ನಡೆಸಿದ್ದೀರಾ ಅನ್ನುವ ಮೂಲ ಭೂತವಾದ ಪ್ರಶ್ನೆಯನ್ನು ಸಮೀಕ್ಷೆ ನಡೆಸಿದ ಹಿಂದುಳಿದ ಆಯೇೂಗದ ಮುಂದಿಟ್ಟಿದ್ದಾರೆ..ಇದಕ್ಕೆ ಸರ್ಕಾರ ಮೊದಲಾಗಿ ಉತ್ತರಿಸ ಬೇಕಾದ ಅನಿವಾರ್ಯತೆಯೂ ಇದೆ.

ಒಟ್ಟಿನಲ್ಲಿ ನಮ್ಮಂತಹ ದೇಶದಲ್ಲಿ ರಾಜ್ಯಗಳಲ್ಲಿ ಜನ ಗಣತಿ ಜಾತಿ ಗಣತಿ ನಡೆಸುವುದು ತಪ್ಪಲ್ಲ. ಆದರೆ ಅದರ ಉದ್ದೇಶ ಜನರ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಕಡೆಗೆ ಮಾತ್ರ ಸೀಮಿತವಾದರೆ ಉತ್ತಮ..ಹೊರತು ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಜಾತಿ ಲೆಕ್ಕಾಚಾರವಾಗದಿರಲಿ ಎನ್ನುವುದು ನಮ್ಮೆಲ್ಲರ ಆಶಯವೂ ಹೌದು.

*ವಿಶ್ಲೇಷಣೆ :ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ಟಾಪ್ ನ್ಯೂಸ್

7-sagara

Sagara: ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಮೃತ್ಯು

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

1-yog

Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ

13

ಪುರಾಣ ಪ್ರಸಂಗ ಕಾಯಕಲ್ಪ-ಯಕ್ಷಗಾನದ ಸಾಂಪ್ರದಾಯಿಕ ಆವರಣದ ಸೌಂದರ್ಯ, ಔಚಿತ್ಯ ಪ್ರಜ್ಞೆ

1-bb-ele

Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ವನಿತಾ ಟಿ20 ವಿಶ್ವಕಪ್‌: ಮೊದಲ ಪ್ರಶಸ್ತಿಗೆ ಮುತ್ತಿಕ್ಕಲಿ ಭಾರತ

ವನಿತಾ ಟಿ20 ವಿಶ್ವಕಪ್‌: ಮೊದಲ ಪ್ರಶಸ್ತಿಗೆ ಮುತ್ತಿಕ್ಕಲಿ ಭಾರತ

Cinema: ಈಗ ನೋಡುಗರು ಬದಲಾಗಿದ್ದಾರೆ…”ವೀಕ್ಷಕ’ ಎಂಬ ಸಿನೆಮಾ ಹೀರೋ

Cinema: ಈಗ ನೋಡುಗರು ಬದಲಾಗಿದ್ದಾರೆ…”ವೀಕ್ಷಕ’ ಎಂಬ ಸಿನೆಮಾ ಹೀರೋ

1-tata-aa

Ratan Tata; ಉದ್ಯಮ ರಂಗದ ಭೀಷ್ಮ, ಅಮೂಲ್ಯ ರತುನ: ಜಗದಗಲ ಕೀರ್ತಿ

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

7-sagara

Sagara: ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಮೃತ್ಯು

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

Canadaದಲ್ಲಿ ಆರ್‌ ಎಸ್‌ ಎಸ್‌ ನಿಷೇಧಿಸಿ, ಭಾರತೀಯ ರಾಯಭಾರಿಗಳ ಮೇಲೆ ನಿರ್ಬಂಧ ಹೇರಿ: ಸಿಂಗ್

10

Gangolli: ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆ ಗುಂಡಿ ಮುಚ್ಚಿದ ಯುವಕರು

9(1)

Trasi-ಮರವಂತೆ ಬೀಚ್‌: ವಾಟರ್‌ ಗೇಮ್ಸ್‌ ಬೋಟಿಂಗ್‌ ಮತ್ತೆ ಆರಂಭ

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…

Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಾಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.