![krishne-bhyre-gowda](https://www.udayavani.com/wp-content/uploads/2024/07/krishne-bhyre-gowda-415x277.jpg)
ಕಾಮಗಾರಿ ಪಡೆಯಲು ಆಯುಕ್ತರ ಸಹಿ ನಕಲಿ ಮಾಡಿದ ಕಾಂಟ್ರಕ್ಟರ್ ವಿರುದ್ಧ ಠಾಣೆಗೆ ದೂರು
Team Udayavani, May 27, 2020, 5:01 PM IST
![ಕಾಮಗಾರಿ ಪಡೆಯಲು ಆಯುಕ್ತರ ಸಹಿ ನಕಲಿ ಮಾಡಿದ ಕಾಂಟ್ರಕ್ಟರ್ ವಿರುದ್ಧ ಠಾಣೆಗೆ ದೂರು](https://www.udayavani.com/wp-content/uploads/2020/05/signature-620x369.png)
ಗಂಗಾವತಿ: ಜಲಸಂಪನ್ಮೂಲ ಇಲಾಖೆಯ ಕಾಲುವೆ ದುರಸ್ತಿ ಕಾಮಗಾರಿ ಟೆಂಡರ್ ಪಡೆಯಲು ನಗರಸಭೆಯ ಪೌರಾಯುಕ್ತರ ಸಹಿಯನ್ನು ಪೋರ್ಜರಿ ಮಾಡಿ ದೃಢೀಕರಣ ಪ್ರಮಾಣ ಪತ್ರ ಸೃಷ್ಟಿಸಿದ ಕಾಂಟ್ರಕ್ಟರ್ ವಿರುದ್ಧ ಪೊಲೀಸ ಠಾಣೆಗೆ ದೂರು ನೀಡಲಾಗಿದೆ.
ಸಿಂಧನೂರು ಜಲಸಂಪನ್ಮೂಲ ಇಲಾಖೆಯ ಟಿಎಲ್ ಬಿಸಿ ಕಾಲುವೆಯ ದುರಸ್ತಿ ಕಾಮಗಾರಿ ಪಡೆಯಲು ಕಾಂಟ್ರಕ್ಟರ್ ಎಂ.ಹನುಮಂತಯ್ಯ ಪೌರಾಯುಕ್ತರ ಸಹಿಯನ್ನು ಪೋರ್ಜರಿ ಮಾಡಿ ದೃಢೀಕರಣ ಪ್ರಮಾಣ ಪತ್ರವನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದರು ಇದರ ಸತ್ಯಾಸತ್ಯತೆ ಕುರಿತು ನಗರಸಭೆಯ ಪೌರಾಯುಕ್ತರಿಗೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕಾಂಟ್ರಕ್ಟರ್ ಸಲ್ಲಿಸಿದ ದಾಖಲೆ ಸಮೇತ ಪತ್ರ ಬರೆದಿದ್ದರಿಂದ ಸತ್ಯ ಹೊರಬಿದ್ದಿದೆ. ಸಹಿಯನ್ನು ಗಮನಿಸಿ ತಬ್ಬಿಬಾದ ಪೌರಾಯುಕ್ತರು ಸಹಿ ಪೋರ್ಜರಿ ಆಗಿದೆ. ಪೋರ್ಜರಿ ಮಾಡಿದ ಎಂ.ಹನುಮಂತಯ್ಯ ಹಾಗೂ ಇದಕ್ಕೆ ಸಹಕರಿಸಿದ ನಗರಸಭೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಪೌರಾಯುಕ್ತ ಕೆ.ಸಿ.ಗಂಗಾಧರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
![krishne-bhyre-gowda](https://www.udayavani.com/wp-content/uploads/2024/07/krishne-bhyre-gowda-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![krishne-bhyre-gowda](https://www.udayavani.com/wp-content/uploads/2024/07/krishne-bhyre-gowda-150x100.jpg)
ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ
![Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!](https://www.udayavani.com/wp-content/uploads/2024/07/13-150x90.jpg)
Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!
![12](https://www.udayavani.com/wp-content/uploads/2024/07/12-1-150x90.jpg)
Chowkidar Movie: ಚೌಕಿದಾರ್ಗೆ ಮುಹೂರ್ತ ಇಟ್ರಾ!
![Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?](https://www.udayavani.com/wp-content/uploads/2024/07/Crude-150x83.jpg)
Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.