![10](https://www.udayavani.com/wp-content/uploads/2024/07/10-2-415x249.jpg)
ಅಬುಧಾಬಿ: 2022ರ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭ:”ಶೇರ್ ಶಾ’ಕ್ಕೆ ಐದು ಪ್ರಶಸ್ತಿ ಸಂಭ್ರಮ
Team Udayavani, Jun 5, 2022, 7:38 PM IST
![ಅಬುಧಾಬಿ:2022ರ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭ: “ಶೇರ್ ಶಾ’ಕ್ಕೆ ಐದು ಪ್ರಶಸ್ತಿ ಸಂಭ್ರಮ](https://www.udayavani.com/wp-content/uploads/2022/06/IIFA-awards-620x349.jpg)
ಅಬುಧಾಬಿ: ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ (ಐಐಎಫ್ಎ) ನೀಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯಲ್ಲಿ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆದಿದ್ದು, ಅದರಲ್ಲಿ ವಿಕ್ಕಿ ಕೌಶಲ್ ಅಭಿನಯದ ಹಿಂದಿ ಚಿತ್ರ ಶೇರ್ಶಾ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಾರ್ಗಿಲ್ ಯೋಧ ಕ್ಯಾ. ವಿಕ್ರಮ್ ಬಾತ್ರಾ ಅವರ ಜೀವನಾಧಾರಿತ ಚಿತ್ರವಾದ ಇದು, ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶನ (ಶ್ರೇಷ್ಠ ನಿರ್ದೇಶನ), ಶ್ರೇಷ್ಠ ಗಾಯಕ (ಜುಬಿನ್ ನಾಟಿಯಾಲ್), ಶ್ರೇಷ್ಠ ಗಾಯಕಿ (ಅನೀಸ್ ಕೌರ್) ಹಾಗೂ ಶ್ರೇಷ್ಠ ಸಂಗೀತ (ತನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್ ಮೊಹ್ಸಿನ್, ವಿಕ್ರಮ್ ಮನತ್ರೋಸೆ, ಬಿ. ಪ್ರಾಕ್ ಹಾಗೂ ಜಾನಿ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಚಿತ್ರಕ್ಕೆ ಸಂಗೀತ ನೀಡಿರುವ ಎಲ್ಲಾ ಐವರು ಸಂಗೀತ ನಿರ್ದೇಶಕರೂ “ಅತ್ರಂಗಿ ರೇ’ ಚಿತ್ರಕ್ಕಾಗಿ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿರುವ ಎ.ಆರ್. ರಹಮಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಇತರ ಪ್ರಶಸ್ತಿ ವಿಜೇತರು.
ಶ್ರೇಷ್ಠ ನಟ- ವಿಕ್ಕಿ ಕೌಶಲ್ (ಸರ್ದಾರ್ ಉಧಮ್)
ಶ್ರೇಷ್ಠ ನಟಿ – ಕೃತಿ ಸನೂನ್ (ಮಿಮಿ)
ಶ್ರೇಷ್ಠ ಗೀತ ಸಾಹಿತ್ಯ – ಕೌಸರ್ ಮುನೀರ್ (83)
ಶ್ರೇಷ್ಠ ಪದಾರ್ಪಣಾ ನಟ – ಅಹಾನ್ ಶೆಟ್ಟಿ (ತಡಪ್)
ಶ್ರೇಷ್ಠ ಪದಾರ್ಪಣೆ ನಟಿ – ಶರ್ವಾರಿ (ಬಂಟಿ ಔರ್ ಬಬ್ಲಿ 2)
ಶ್ರೇಷ್ಠ ಪೋಷಕ ನಟ – ಪಂಕಜ್ ತ್ರಿಪಾಠಿ (ಲುಡೊ)
ಶ್ರೇಷ್ಠ ಪೋಷಕ ನಟಿ – ಸಾಯಿ ತಮ್ಹನ್ಕರ್ (ಮಿಮಿ)
ಟಾಪ್ ನ್ಯೂಸ್
![10](https://www.udayavani.com/wp-content/uploads/2024/07/10-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-150x90.jpg)
Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…
![9](https://www.udayavani.com/wp-content/uploads/2024/06/9-19-150x90.jpg)
700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ
![13](https://www.udayavani.com/wp-content/uploads/2024/06/13-16-150x90.jpg)
ಮದುವೆಯಾದ ವಾರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ: ಗರ್ಭಿಣಿ ಇರಬಹುದೆಂದ ನೆಟ್ಟಿಗರು.!
![Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..](https://www.udayavani.com/wp-content/uploads/2024/06/12-16-150x90.jpg)
Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..
MUST WATCH
ಹೊಸ ಸೇರ್ಪಡೆ
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
![1-vijayendra](https://www.udayavani.com/wp-content/uploads/2024/07/1-vijayendra-150x100.jpg)
CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ
![vijayapura](https://www.udayavani.com/wp-content/uploads/2024/07/vijayapura-2-150x90.jpg)
Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.