Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

ಹಿರಿಯ ನಟಿಯರು ಮೌನ ಮುರಿದ ನಂತರ ನಟಿ ದೂರು ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

Team Udayavani, Aug 28, 2024, 11:34 AM IST

Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

ತಿರುವನಂತಪುರಂ:ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ಹಗರಣ ಭಾರೀ ಸಂಚಲನ ಮೂಡಿಸಿದ್ದು, ನಟಿಯರ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಸಿದ್ದಿಖಿ(Siddique) ವಿರುದ್ಧ ಕೇರಳ ಪೊಲೀಸರು ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ (FIR) ದಾಖಲಿಸಿರುವುದಾಗಿ ವರದಿ ತಿಳಿಸಿದೆ.

ನಟಿಯರ ದೂರಿನ ಆಧಾರದ ಮೇಲೆ ತ್ರಿವೇಂಡ್ರಮ್‌ ಮ್ಯೂಸಿಯಂ ಪೊಲೀಸ್‌ ಜಾಮೀನು ರಹಿತ (Non Bailable) ಆರೋಪದಲ್ಲಿ ರೇ*ಪ್ ಕೇಸ್‌ ಅನ್ನು‌ ದಾಖಲಿಸಿರುವುದಾಗಿ ವರದಿ ವಿವರಿಸಿದೆ.

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡ(Special Investigation Team)ಕ್ಕೆ ಮಂಗಳವಾರ (ಆ.27) ಸಂಜೆ ನಟಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

2016ರಲ್ಲಿ ನಡೆದಿದ್ದ ಈ ಘಟನೆ ಬಗ್ಗೆ ನಟ ಸಿದ್ದಿಖಿ ವಿರುದ್ಧ ದೂರು ನೀಡಲು ನಟಿ ತಯಾರಾಗಿರಲಿಲ್ಲವಾಗಿತ್ತು. ಆದರೆ ಹೇಮಾ ಸಮಿತಿ ವರದಿ ಬಗ್ಗೆ ಹಿರಿಯ ನಟಿಯರು ಮೌನ ಮುರಿದ ನಂತರ ನಟಿ ದೂರು ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ತನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ನಟ ಸಿದ್ದಿಖಿ ಪ್ರತಿಕ್ರಿಯೆ ನೀಡಿದ್ದು, ಲೈಂಗಿಕ ಕಿರುಕುಳದ ಆರೋಪದ ಬೆನ್ನಲ್ಲೇ ಸಿದ್ದಿಖಿ ಮಲಯಾಳಂ ಸಿನಿಮಾ ಕಲಾವಿದರ (AMMA) ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:ICC Chairman;ಅಡೆತಡೆಗಳನ್ನು ಕಿತ್ತುಹಾಕಲು ಪ್ರಯತ್ನ, ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ:ಜಯ್ ಶಾ

ಟಾಪ್ ನ್ಯೂಸ್

ಅನೌನ್ಸ್‌ ಆಗಿ ಎರಡು ವರ್ಷದ ಬಳಿಕ ʼಆಶಿಕಿ -3ʼ ಬಗ್ಗೆ ಅಪ್ಡೇಟ್‌ ಕೊಟ್ಟ ನಿರ್ದೇಶಕ ಅನುರಾಗ್

ಅನೌನ್ಸ್‌ ಆಗಿ ಎರಡು ವರ್ಷದ ಬಳಿಕ ʼಆಶಿಕಿ -3ʼ ಬಗ್ಗೆ ಅಪ್ಡೇಟ್‌ ಕೊಟ್ಟ ನಿರ್ದೇಶಕ ಅನುರಾಗ್

Miscreants set fire to the idol of Goddess Mariyamma at Yadagiri

Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

U19T20WC: ಟಿ20 ವಿಶ್ವಕಪ್‌ ಗೆದ್ದ ಹುಡುಗಿಯರಿಗೆ ಬೃಹತ್‌ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

U19T20WC: ಟಿ20 ವಿಶ್ವಕಪ್‌ ಗೆದ್ದ ಹುಡುಗಿಯರಿಗೆ ಬೃಹತ್‌ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

Supreme Court says Kumbh Mela stampede is ‘unfortunate’: Petition rejected

Stampede Case: ಕುಂಭಮೇಳ ಕಾಲ್ತುಳಿತ ʼದುರದೃಷ್ಟಕರʼ ಎಂದ ಸುಪ್ರೀಂ: ಅರ್ಜಿ ತಿರಸ್ಕಾರ

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Sriramulu expresses dissatisfaction with high command

BJP: ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀರಾಮುಲು

ಸರಕಾರಿ ನಿವಾಸದಲ್ಲೇ ಕಾಂಗ್ರೆಸ್ ಮುಖಂಡನ ಪುತ್ರ ಶವವಾಗಿ ಪತ್ತೆ… ಆತ್ಮಹತ್ಯೆ ಶಂಕೆ

ಸರಕಾರಿ ನಿವಾಸದಲ್ಲೇ ಕಾಂಗ್ರೆಸ್ ಮುಖಂಡನ ಪುತ್ರ ಶವವಾಗಿ ಪತ್ತೆ… ಆತ್ಮಹತ್ಯೆ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

9

Yellapur: 30 ಚೀಲ ಭತ್ತ, 200 ಕ್ಕೂ ಅಧಿಕ ಕಟ್ಟು ಹುಲ್ಲು ಬೆಂಕಿಗಾಹುತಿ

ಅನೌನ್ಸ್‌ ಆಗಿ ಎರಡು ವರ್ಷದ ಬಳಿಕ ʼಆಶಿಕಿ -3ʼ ಬಗ್ಗೆ ಅಪ್ಡೇಟ್‌ ಕೊಟ್ಟ ನಿರ್ದೇಶಕ ಅನುರಾಗ್

ಅನೌನ್ಸ್‌ ಆಗಿ ಎರಡು ವರ್ಷದ ಬಳಿಕ ʼಆಶಿಕಿ -3ʼ ಬಗ್ಗೆ ಅಪ್ಡೇಟ್‌ ಕೊಟ್ಟ ನಿರ್ದೇಶಕ ಅನುರಾಗ್

Miscreants set fire to the idol of Goddess Mariyamma at Yadagiri

Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

U19T20WC: ಟಿ20 ವಿಶ್ವಕಪ್‌ ಗೆದ್ದ ಹುಡುಗಿಯರಿಗೆ ಬೃಹತ್‌ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

U19T20WC: ಟಿ20 ವಿಶ್ವಕಪ್‌ ಗೆದ್ದ ಹುಡುಗಿಯರಿಗೆ ಬೃಹತ್‌ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

8

Mangaluru: ಹೀಗಿದೆ ನೋಡಿ, ಕನಸಿನ ರಂಗಮಂದಿರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.