![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 31, 2021, 11:45 PM IST
ದುಬಾೖ : ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವ ವನಿತೆಯರು ಹತ್ತಕ್ಕೆ ಹತ್ತು ಪದಕ ಗೆದ್ದಿರಬಹುದು, ಆದರೆ ಕೋವಿಡ್ನಿಂದ ಅಭ್ಯಾಸಕ್ಕೆ ಅಡ್ಡಿಯಾಗದೇ ಇದ್ದಲ್ಲಿ ಇನ್ನೂ ಉತ್ತಮ ಫಲಿತಾಂಶ ಕಾಣಬಹುದಿತ್ತು ಎಂದು ರಾಷ್ಟ್ರೀಯ ಕೋಚ್ ಮೊಹಮ್ಮದ್ ಅಲಿ ಖಮರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕೂಟದಲ್ಲಿ ಪಾಲ್ಗೊಂಡ ಭಾರತದ 10 ವನಿತೆಯರು ಒಟ್ಟು 10 ಪದಕ ಜಯಿಸಿದ್ದಾರೆ. ಆದರೆ ಚಿನ್ನ ಮಾತ್ರ ಒಂದೇ. ಉಳಿದಂತೆ 3 ಬೆಳ್ಳಿ, 6 ಕಂಚಿನ ಪದಕಗಳಾಗಿದ್ದವು.
“ನಾವು ಇನ್ನೂ ಹೆಚ್ಚಿನ ಚಿನ್ನ ಗೆಲ್ಲಬಹುದಿತ್ತು. ಬೆಳ್ಳಿ ಗೆದ್ದವರು ಸೂಕ್ಷ್ಮ ಅಂತರದಲ್ಲಿ ಚಾಂಪಿಯನ್ ಪಟ್ಟದಿಂದ ವಂಚಿತರಾದರು. ಎಲ್ಲರೂ ಗರಿಷ್ಠ ಸಾಮರ್ಥ್ಯವನ್ನೇ ತೋರಿದರು. ಆದರೆ ಇನ್ನಷ್ಟು ಉತ್ತಮ ತರಬೇತಿ ದೊರೆತದ್ದೇ ಆದರೆ ನಮ್ಮವರಿಂದ ಇನ್ನೂ ಉತ್ತಮ ಪ್ರದರ್ಶನ ಹೊಮ್ಮುತ್ತಿತ್ತು. ಇದಕ್ಕೆ ಕೊರೊನಾ ನಿರ್ಬಂಧ ಎದುರಾಯಿತು’ ಎಂದು ಖಮರ್ ಹೇಳಿದರು.
ವನಿತೆಯರ ಕೊನೆಯ ಪದಕ ಸ್ಪರ್ಧೆಯಲ್ಲಿ ಭಾರತದ ಅನುಪಮಾ (+81 ಕೆ.ಜಿ.) ಕೂಡ ಬೆಳ್ಳಿಗೆ ತೃಪ್ತಿಪಟ್ಟರು. ಹಾಲಿ ಚಾಂಪಿಯನ್ ಪೂಜಾ ರಾಣಿ ಮಾತ್ರ ಚಿನ್ನದ ಒಡತಿ ಎನಿಸಿದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.