![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 11, 2023, 2:19 PM IST
ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ – ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಘಟಪ್ರಭಾ ನದಿಯನ್ನು ಬೈಕ್ ನಲ್ಲಿ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದು ನಾಪತ್ತೆಯಾಯದ ಇಬ್ಬರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ.
ಸೋಮವಾರ ದುರ್ಗಮ್ಮ ಹರಿಜನ ಹಾಗೂ ಚನ್ನಪ್ಪ ಹರಿಜನ ಬೈಕ್ ನಲ್ಲಿ ಕೆಲಸಕ್ಕೆ ತೆರಳುವ ವೇಳೆ ಆಯತಪ್ಪಿ ಬಿದ್ದಿದ್ದರು. ಸೋಮವಾರವೇ ಕಾರ್ಯಾಚರಣೆ ನಡೆಸಿದ್ದರೂ ದೇಹಗಳು ಪತ್ತೆಯಾಗಲಿಲ್ಲ ಬಳಿಕ ಮಂಗಳವಾರ ಡಿಆರ್ ಎಫ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಚನ್ನಪ್ಪ ಹರಿಜನ(32) ಮೃತದೇಹ ಪತ್ತೆಯಾಗಿದೆ.
ನದಿಯಲ್ಲಿ ಕಣ್ಮರೆಯಾಗಿದ್ದ ದುರ್ಗಮ್ಮ ಹರಿಜನಗಾಗಿ ಮುಂದುವರೆದ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: Uttarakhand: ಯಾತ್ರಾರ್ಥಿಗಳಿದ್ದ ಕಾರಿನ ಮೇಲೆ ಉರುಳಿ ಬಿದ್ದ ಬಂಡೆಗಳು… ನಾಲ್ವರು ಮೃತ್ಯು
You seem to have an Ad Blocker on.
To continue reading, please turn it off or whitelist Udayavani.