Norway Princess: ಸ್ವಯಂಘೋಷಿತ ದೇವ ಮಾಂತ್ರಿಕನ ಜತೆ ನಾರ್ವೆ ರಾಜಕುಮಾರಿ ಮಾರ್ಥಾ ವಿವಾಹ


Team Udayavani, Aug 30, 2024, 5:36 PM IST

Norway Princess: ಸ್ವಯಂಘೋಷಿತ ದೇವ ಮಾಂತ್ರಿಕನ ಜತೆ ನಾರ್ವೆ ರಾಜಕುಮಾರಿ ಮಾರ್ಥಾ ವಿವಾಹ

ಓಸ್ಲೋ(ನಾರ್ವೆ): ನಾರ್ವೆ ರಾಜಕುಮಾರಿ ಮಾರ್ಥಾ ಲೂಯಿಸ್‌ (Martha Louise) ಹಾಗೂ ಸ್ವಯಂಘೋಷಿತ ದೇವ(ಮಾಂತ್ರಿಕ)ಮಾನವ ಡ್ಯುರೆಕ್‌ ವೆರ್ರೆಟ್‌ ಜೊತೆ 2025ರ ಆಗಸ್ಟ್‌ 31ರಂದು ವಿವಾಹವಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಾವನ್ನೇ ಗೆದ್ದು ಬಂದವ (Risen from the dead) ಎಂದು ಬಿಂಬಿಸಿಕೊಂಡಿರುವ ಶಮಾನ್‌(ಮಾಂತ್ರಿಕ) ಡ್ಯುರೆಕ್‌ ಮತ್ತು ರಾಜಕುಮಾರಿ ಮಾರ್ಥಾ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾದ Fjords ತೀರದ ಗೈರಾಂಗರ್‌ ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿ ವಿವರಿಸಿದೆ.

ರಾಜಕುಮಾರಿ ಮಾರ್ಥಾ ಲೂಯಿಸ್‌ (52ವರ್ಷ) ನಾರ್ವೆ ರಾಜ ಹರಾಲ್ಡ್‌ V ಅವರ ಮೊದಲ ಪುತ್ರಿಯಾಗಿದ್ದಾರೆ. ವೆರ್ರೆಟ್‌ (49) ಸ್ವಯಂಘೋಷಿತ ದೇವಮಾನವ, ಹಾಲಿವುಡ್‌ ಸ್ಪ್ರಿಚ್ಯುವಲ್‌ ಗುರು ಎಂದೇ ಜನಪ್ರಿಯರಾಗಿದ್ದಾರೆ.

2020ರಲ್ಲಿ ವ್ಯಾನಿಟಿ ಫೇರ್‌ ಗೆ ನೀಡಿದ್ದ ಸಂದರ್ಶನದಲ್ಲಿ ಡ್ಯುರೆಕ್‌ , ಅಂಗಾಂಗ ವೈಫಲ್ಯ, ರೋಗದಿಂದ 28ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದೆ. ಆ ಕ್ಷಣದಲ್ಲಿ ಉರಿಯುತ್ತಿರುವ ಚಾಕುಗಳು ತನ್ನನ್ನು ಇರಿಯುವಂತೆ ಭಾಸವಾಗಿ, ನನ್ನ ಅಜ್ಜಿಯ ಆತ್ಮ ನನ್ನನ್ನು ಬಿಡುವಂತೆ ಹೇಳಿರುವುದು ಕೇಳಿಸಿತ್ತು. ಆಗ ನನ್ನ ನೆನಪುಗಳು ತಾಯಿ ಗರ್ಭದ ಸಂದರ್ಭಕ್ಕೆ ತೆರಳಿತ್ತು. ಹೀಗೆ ನನ್ನ ಪುನರ್ಜನ್ಮದ ಒಂದೊಂದು ಕ್ಷಣದ ಅನುಭವ ನನಗಾಗತೊಡಗಿತ್ತು ಎಂದು ಹೇಳಿದ್ದರು.

ಹೀಗೆ ಎರಡು ತಿಂಗಳ ಕಾಲ ಕೋಮಾದಲ್ಲಿದ್ದ ಡ್ಯುರೆಕ್‌ ಗೆ 2021ರಲ್ಲಿ ಆತನ ಸಹೋದರಿ ಕಿಡ್ನಿ ಕೊಡುವವರೆಗೆ 8 ವರ್ಷಗಳ ಕಾಲ ನಿರಂತರ ಡಯಾಲಿಸ್‌ ಗೆ ಒಳಗಾಗಿದ್ದ. ಹೀಗಾಗಿ ತನ್ನ ಆತ್ಮದ ಮುಂದುವರಿಕೆಗಾಗಿ ನಾನು ಮರು ಹುಟ್ಟು ಪಡೆದಿರುವುದಾಗಿ ಸಂದರ್ಶನದಲ್ಲಿ ಡ್ಯುರೆಕ್‌ ತಿಳಿಸಿದ್ದರು.

ಮಾರ್ಥಾ ಲೂಯಿಸ್‌ ಮತ್ತು ಲೇಖಕ, ಕಲಾವಿದ ಆರಿ ಬೆಹ್ನ್‌ ಜೊತೆ ಈ ಮೊದಲು ವಿವಾಹವಾಗಿದ್ದು, ದಂಪತಿಗೆ ಮೂವರು ಪುತ್ರಿಯರು. 2017ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ತೀವ್ರ ಡಿಪ್ರೆಶನ್‌ ನಿಂದ ಬಳಲುತ್ತಿದ್ದ ಬೆಹ್ನ್‌ 2019ರ ಡಿಸೆಂಬರ್‌ 25ರಂದು ಆತ್ಮಹತ್ಯೆಗೆ ಶರಣಾಗಿದ್ದರು.

ಟಾಪ್ ನ್ಯೂಸ್

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

Mamath2

Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

America Election:ಚುನಾವಣೆಯಲ್ಲಿ “ಕಡಿಮೆ ದುಷ್ಟರ”ನ್ನು ಆಯ್ಕೆ ಮಾಡಿ: ಪೋಪ್‌ ಫ್ರಾನ್ಸಿಸ್‌

America Election:ಚುನಾವಣೆಯಲ್ಲಿ “ಕಡಿಮೆ ದುಷ್ಟರ”ನ್ನು ಆಯ್ಕೆ ಮಾಡಿ: ಪೋಪ್‌ ಫ್ರಾನ್ಸಿಸ್‌

US Election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರಂತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್

US Election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರಂತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್

1-body

Bodybuilder; 36 ವರ್ಷದ ದೈತ್ಯದೇಹಿ ಇಲಿಯಾ ಹೃದಯಾಘಾತದಿಂದ ಸಾ*ವು

muslim marriage

Pakistan; ಹಿಂದೂ ಬಾಲಕಿ ಅಪಹರಿಸಿ, ವೃದ್ಧನ ಜತೆ ಮದುವೆ!

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ

12

Arrested: ನಿಷೇಧಿತ ಇ-ಸಿಗರೆಟ್‌ ಮಾರಾಟ: ನಾಲ್ವರ ಸೆರೆ

11

Padubidri: ಸ್ಕೂಟಿಗೆ ವ್ಯಾಗನಾರ್‌ ಕಾರು ಢಿಕ್ಕಿ: ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.