America: ವಿಮಾನ ದುರಂತ: 68 ಮಂದಿ ಸಾವು: 15 ವರ್ಷಗಳ ಬಳಿಕ ಅಮೆರಿಕದಲ್ಲಿ ಭಾರೀ ದುರಂತ

ಲ್ಯಾಂಡ್‌ ಆಗುತ್ತಿದ್ದ ವಿಮಾನಕ್ಕೆ ಕಾಪ್ಟರ್‌ ಢಿಕ್ಕಿ

Team Udayavani, Jan 30, 2025, 10:47 AM IST

America: ಪ್ರಯಾಣಿಕರ ವಿಮಾನ, ಮಿಲಿಟರಿ ಹೆಲಿಕಾಪ್ಟರ್‌ ಡಿಕ್ಕಿ-ನದಿಯಲ್ಲಿ ಪತನ; ಹಲವು ಸಾವು?

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ ಬಳಿ ಭೀಕರ ವಿಮಾನ ದುರಂತವೊಂದು ಸಂಭವಿಸಿದೆ. ಲ್ಯಾಂಡ್‌ ಆಗುತ್ತಿದ್ದ ಪ್ರಯಾಣಿಕ ವಿಮಾನಕ್ಕೆ ಮಿಲಿಟರಿ ಹೆಲಿಕಾಪ್ಟರ್‌ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಒಟ್ಟು 68 ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ 15 ವರ್ಷಗಳಲ್ಲೇ ಅತ್ಯಂತ ಭೀಕರ ದುರಂತ ಎನಿಸಿಕೊಂಡಿದೆ.

ಅಮೆರಿಕನ್‌ ಈಗಲ್‌ ವಿಮಾನ 60 ಮಂದಿ ಪ್ರಯಾ­ಣಿಕರು ಹಾಗೂ 4 ಮಂದಿ ಸಿಬಂದಿಯೊಂದಿಗೆ ವಾಷಿಂ­ಗ್ಟನ್‌ನ ರೋನಾಲ್ಡ್‌ ರೇಗನ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ತಯಾರಿ ನಡೆಸಿತ್ತು. ಈ ಸಮಯದಲ್ಲಿ ಪೊಟೋಮ್ಯಾಕ್‌ ನದಿಯ ಮೇಲೆ ಅಭ್ಯಾಸದಲ್ಲಿ ತೊಡ­ಗಿದ್ದ ಬ್ಲಾಕ್‌ ಹ್ಯಾಕ್‌ ಹೆಲಿಕಾಪ್ಟರ್‌ ವಿಮಾನಕ್ಕೆ ಢಿಕ್ಕಿ ಹೊಡೆ­ದಿದೆ. ಇದರಿಂದಾಗಿ ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು 68 ಮಂದಿ ಸಾವಿಗೀಡಾಗಿದ್ದಾರೆ.

ಕೊನೇ ಕ್ಷಣದಲ್ಲಿ ರನ್‌ವೇ ಬದಲು: ವಾಷಿಂಗ್ಟನ್‌ನಲ್ಲಿ ಇಳಿಯಬೇಕಿದ್ದ ವಿಮಾನದ ರನ್‌ವೇಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿತ್ತು. ದುರಂತ ನಡೆಯುವುದಕ್ಕೂ ಕೆಲವು ನಿಮಿಷಗಳ ಮೊದಲು, ರನ್‌ವೇ-1 ಬದಲು ರನ್‌ ವೇ-33ರಲ್ಲಿ ಇಳಿಸುವಂತೆ ಎಟಿಸಿ ವಿಮಾನದ ಪೈಲಟ್‌ಗೆ ಸೂಚನೆ ನೀಡಿತ್ತು.

ಕಾಪ್ಟರ್‌ಗೂ ಸೂಚನೆ: ಇದಾದ ಬಳಿಕ ಸೇನಾ ಹೆಲಿಕಾಪ್ಟರನ್ನು ಸಂಪರ್ಕಿಸಿದ ನಿಯಂತ್ರಣ ಟವರ್‌, ನಿಮ್ಮ ಮುಂದಿರುವ ವಿಮಾನದ ಬಳಿಕ ನೀವು ಸಾಗಿ ಎಂಬ ಸೂಚನೆ ನೀಡಲಾಗಿತ್ತು. ಹೆಲಿಕಾಪ್ಟರ್‌ ದಿಕ್ಕು ಬದಲಿಸದ ಕಾರಣ “ನಿಮ್ಮ ಮುಂದಿರುವ ವಿಮಾನ ಕಾಣುತ್ತಿಲ್ಲವೇ’ ಎಂದು ಟವರ್‌ನಿಂದ ಪ್ರಶ್ನಿಸಿದ್ದು, ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ದುರಂತ ಸಂಭವಿಸಿದೆ.
2009ರಲ್ಲಿ 49 ಮಂದಿ ಸಾವು: 2009  ರಲ್ಲಿ ಕೋಲ್ಗನ್‌ ಸಂಸ್ಥೆಯ ವಿಮಾನವೊಂದು ಲ್ಯಾಂ ಡಿಂಗ್‌ ವೇಳೆ ನೆಲಕ್ಕ­ಪ್ಪಳಿ­ಸಿದ್ದರಿಂದ 49 ಮಂದಿ ಮೃತ ಪಟ್ಟಿ ದ್ದರು. ಇದಾದ ಬಳಿಕ ಇದು ಭೀಕ ರ ದುರಂ ತ ಎನಿಸಿಕೊಂಡಿದೆ.

ವಿಮಾನ ಕಂಡ ತತ್‌ಕ್ಷಣ ಕಾಪ್ಟರ್‌ ವಾಪಸ್‌ ಏಕೆ ಹೋಗಲಿಲ್ಲ?: ಟ್ರಂಪ್‌
ವಾಷಿಂಗ್ಟನ್‌: ವಿಮಾನ ಎದುರಿಗೆ ಬರುತ್ತಿರು ವುದು ಕಾಣುತ್ತಿದ್ದರೂ ಕಾಪ್ಟರ್‌ ವಾಪಸ್‌ ಹೋಗದೇ ಅಥವಾ ಮೇಲೆ, ಕೆಳಗೆ ಹೋಗದೆ ನೇರವಾಗಿ ಬಂದು ಏಕೆ ಢಿಕ್ಕಿ ಹೊಡೆ ಯಿತು? ಹೀಗೆಂದು ಅಮೆ ರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನಿಸಿದ್ದಾರೆ. ಸಾಮಾ ಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ವಿಮಾನ ಲ್ಯಾಂಡಿಂಗ್‌ಗಾಗಿ ಬರು ತ್ತಿತ್ತು. ವಿಮಾನ ನಿಯಂತ್ರಕ ಸಂಸ್ಥೆ ಕೂಡ ವಿಮಾನ ಕಾಣಿಸಿತೇ ಎಂದು ಕಾಪ್ಟರ್‌ಗೆ ಕೇಳುವ ಬದಲು ಆ ಕ್ಷಣಕ್ಕೆ ಏನು ಮಾಡಬೇಕು ಎಂಬುದನ್ನು ಏಕೆ ಹೇಳಲಿಲ್ಲ’ ಎಂದಿದ್ದಾರೆ.

 

ಟಾಪ್ ನ್ಯೂಸ್

Sandalwood: ಈ ವಾರ 12 ಚಿತ್ರಗಳು ತೆರೆಗೆ

Sandalwood: ಈ ವಾರ 12 ಚಿತ್ರಗಳು ತೆರೆಗೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ: ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

MASIDI

Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ

metro

Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Donald trumph

India PM ಮೇಲೆ ನನಗೆ ಅಪಾರ ಗೌರವವಿದೆ, ಆದರೆ..: ಮಸ್ಕ್ ನಿರ್ಧಾರ ಸಮರ್ಥಿಸಿಕೊಂಡ ಟ್ರಂಪ್

Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ

Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ

1-ioo

Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕ ವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sandalwood: ಈ ವಾರ 12 ಚಿತ್ರಗಳು ತೆರೆಗೆ

Sandalwood: ಈ ವಾರ 12 ಚಿತ್ರಗಳು ತೆರೆಗೆ

ಬಜಗೋಳಿ ಠಾಣೆ ಪ್ರಸ್ತಾವನೆಯಲ್ಲೇ ಬಾಕಿ-ನಗರದ ಇನ್ಸ್ ಸ್ಪೆಕ್ಟರ್‌ ಹುದ್ದೆ ಖಾಲಿ!

ಬಜಗೋಳಿ ಠಾಣೆ ಪ್ರಸ್ತಾವನೆಯಲ್ಲೇ ಬಾಕಿ-ನಗರದ ಇನ್ಸ್ ಸ್ಪೆಕ್ಟರ್‌ ಹುದ್ದೆ ಖಾಲಿ!

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.