![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 11, 2024, 12:25 AM IST
ಸಿದ್ದಾಪುರ: ಸೌದೆ ಮಾಡುವ ವಿಚಾರದಲ್ಲಿ ಅಕ್ಕ ಪಕ್ಕ ಮನೆಯವರ ನಡುವೆ ನಡೆದ ಜಗಳದಲ್ಲಿ ಹೊಡೆದಾಟ ನಡೆದು ಆಸ್ಪತ್ರೆಗೆ ದಾಖಲಾದ ಘಟನೆಯು ಯಡಮೊಗೆಯಲ್ಲಿ ನಡೆದಿದೆ.
ಯಡಮೊಗೆ ಮಂಜು (64) ಹಾಗೂ ಪಕ್ಕದ ಮನೆಯ ರತ್ನಾಕರ ಅವರ ನಡುವೆ ಜಾಗದ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಸೌದೆ ಹಾಗೂ ತೆಂಗಿನ ಕಾಯಿ ಕೊಯ್ಯುವ ವಿಚಾರವಾಗಿ ಅವರಿಬ್ಬರ ನಡುವೆ ಗಲಾಟೆ ನಡೆಯಿತು. ಈ ಸಂಬಂಧ ಮಂಜು ಮತ್ತು ರತ್ನಾಕರ ಅವರು ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.