Sri Krishna Story: ಶ್ರೀ ಕೃಷ್ಣಜನ್ಮಾಷ್ಟಮಿ ವಿಶೇಷ; ಜಗದೊಡೆಯನ ಬಾಲಲೀಲೆ


Team Udayavani, Aug 24, 2024, 6:40 AM IST

Sri-Krishna-2

ಆಧ್ಯಾತ್ಮಿಕ ನೆಲೆಯಲ್ಲಿ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಶ್ರೀಕೃಷ್ಣ ಬಾಲಕನಾಗಿದ್ದಾಗಲೇ ಸಾಧಿಸಿ ತೋರಿಸಿದ್ದಾನೆ. ತಾಯಿ ಯಶೋದೆಗೆ ಇಂತಹ ಚಿಂತನೆ ನೀಡಿದ್ದಾನೆ. ಶ್ರೀ ಕೃಷ್ಣ ಮಣ್ಣು ತಿಂದ ಎನ್ನುವುದು ಪ್ರಚಲಿತವಾದ ಕಥೆ. ಅದರ ನೀತಿ ಸೊಗಸಾಗಿದೆ.

ಶ್ರೀ ಕೃಷ್ಣ ಮಣ್ಣು ತಿಂದ, ಅಮ್ಮನಿಗೆ ತಿಳಿಯುತ್ತದೆ. ಕಟ್ಟಿ ಹಾಕಿದಳು. ಕಟ್ಟಿ ಹಾಕುವಾಗ ಅಲ್ಲೇ  ಬಿದ್ದಿರುವ ಎರಡು ಅಂಗಲದ ಹಗ್ಗವನ್ನು ತೆಗೆದುಕೊಂಡು ಬಂದು ಪುಟ್ಟ ಕೈಗಳನ್ನು ಕಟ್ಟಲು ಹೊರಟಳು. ಆಗ ಕೃಷ್ಣನನ್ನು ಕಟ್ಟಲು ಆಗಲಿಲ್ಲ. ಆ ಹಗ್ಗಕ್ಕೆ ಮತ್ತೆರೆಡು ಅಂಗುಲ ಸೇರಿಸಿದಳು ಆಗಲೂ ಆಗಲಿಲ್ಲ.
ಪಕ್ಕದ ಮನೆಯಿಂದ ಇನ್ನೆರೆಡು ಅಂಗುಲ ಹಗ್ಗ ತಂದು ಕಟ್ಟಿದರೂ ಆಗಲಿಲ್ಲ. ಗೋಕುಲದಲ್ಲಿರುವ ಎಲ್ಲ ಗೋವುಗಳಿಗೆ ಕಟ್ಟಿರುವ ಹಗ್ಗ ಬಿಚ್ಚಿ ತಂದರೂ ಎರಡು ಅಂಗುಲ ಕಡಿಮೆಯೇ ಆಗುತ್ತಾ ಬಂತು. ಇದು ಕೃಷ್ಣನ ವೈಚಿತ್ರ. ಆದರೆ ಯಶೋದೆಗೆ ಆಶ್ಚರ್ಯ. ಈ ಪುಟ್ಟ ಕೈಗಳನ್ನು ಕಟ್ಟಿ ಹಾಕಲು ಎಷ್ಟು ಹಗ್ಗ ತಂದರೂ ಎರಡೇ ಅಂಗುಲ ಕಡಿಮೆ ಆಗುವುದು. ಒಂದು, ಮೂರು ಅಲ್ಲ, ನಾಲ್ಕು ಅಲ್ಲ. ಆ ದೃಷ್ಟಿಯಲ್ಲಿ ಯಶೋದಾ ಯೋಚಿಸುತ್ತಿದ್ದಂತೆ ತನ್ನ ತಪ್ಪು ಅರಿವಾಯಿತು.

ಕೃಷ್ಣ ನನ್ನ ಮಗ ಮಾತ್ರವಲ್ಲ, ಜಗದೊಡೆಯನೇ ನನ್ನ ಮಗನಾಗಿ ಬಂದಿದ್ದಾನೆ ಎಂಬ ಪ್ರೀತಿ ಬಂತು. ಆಗ ಕೃಷ್ಣ ಯಶೋದೆಗೆ ಮೊದಲು ತೆಗೆದುಕೊಂಡ ಎರಡು ಅಂಗುಲದ ಹಗ್ಗದಲ್ಲೇ ಕಟ್ಟಲು ಸಿಕ್ಕಿದ. ಇದು ಶ್ರೀ ಕೃಷ್ಣನ ಲೀಲೆ. ಯಶೋದೆಗೆ ಅಷ್ಟರ ವರೆಗೆ ನನ್ನ ಮಗನೆಂಬ ಪ್ರೀತಿ ಇತ್ತು. ಜತೆಗೆ ಕೃಷ್ಣ ದೇವರು ಎಂಬ ತಿಳಿವಳಿಕೆ ಇರಲಿಲ್ಲ. ಆದರಿಂದ ಎರಡಂಗುಲ ಕಡಿಮೆ ಆಗಿದೆ ಎಂದರೆ ಭಗವಂತನಿಗಿಂತ ಭಿನ್ನವಾದ ವಸ್ತವಿನಲ್ಲಿ ಅವಳಲ್ಲಿ ವೈರಾಗ್ಯ ಇರಲಿಲ್ಲ ಎಂಬುದು ಒಂದಂಗುಲ. ಭಗವಂತ(ಕೃಷ್ಣ) ದೊಡ್ಡವನು ಎಂಬ ತಿಳಿವಳಿಕೆಯಿಂದ ಕೂಡಿದ ಪ್ರೀತಿ ಇರಲಿಲ್ಲ. ಇದನ್ನು ತಿಳಿಸಲು ಕೃಷ್ಣ ಈ ನಾಟಕ ಮಾಡಿದ.

ಜಗದೊಡೆಯ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಪ್ರೀತಿ ಜಾಸ್ತಿಯಾಗಿ ಭಕ್ತಿ ಹೆಚ್ಚಾಯಿತು. ವೈರಾಗ್ಯನೂ ಬಂತು, ಭಗವಂತನ ಜ್ಞಾನ ಸಹಿತವಾದ ಭಕ್ತಿಯೂ ಬಂತು. ನಾವು ದೇವನೆದುರು ನಿಂತಾಗ ಅವನು ಲೀಲಾಮಾನುಷ ವಿಗ್ರಹ. ಸರ್ವೋತ್ತಮನಾದರೂ ಜಗತ್ತಿನ ಏಳಿಗೆಗಾಗಿ ಪುಟ್ಟ ಬಾಲಕನಾಗಿ ಬಂದ.

ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತ್‌
ನಿರ್ದೇಶಕ, ತಣ್ತೀಸಂಶೋಧನ ಸಂಸ್ಥೆ, ಉಡುಪಿ.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 11ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 13ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 13ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 14ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 14ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: 15ನೇ ಬಹುಮಾನ ವಿಜೇತ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 15ನೇ ರೀಲ್ಸ್ ಪ್ರಸಾರ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.