ಮಂಗಳನ ಮೇಲೆ ಯಶಸ್ವಿ ರೊಬೊಟಿಕ್ ಹೆಲಿಕಾಪ್ಟರ್‌ ಹಾರಾಟದ ಹಿಂದೆ ಕನ್ನಡಿಗ!

ಇಂಗೆನ್ಯೂಟಿಯ ಯಶಸ್ವಿಯಾಗಿ ನಿಯಂತ್ರಿಸಿದ ಎಂಜಿನಿಯರ್‌ ಬಾಬ್‌ ಬಲರಾಮ್‌

Team Udayavani, Apr 20, 2021, 9:05 PM IST

ಇಂಗೆನ್ಯೂಟಿಯ ಯಶಸ್ವಿಯಾಗಿ ನಿಯಂತ್ರಿಸಿದ ಎಂಜಿನಿಯರ್‌ ಬಾಬ್‌ ಬಲರಾಮ್‌

ವಾಷಿಂಗ್ಟನ್‌: ವಿಶ್ವವೇ ಕಣ್ಣರಳಿಸಿ ನೋಡುವಂತೆ ಮಂಗಳನ ಮೇಲೆ ರೊಬೊಟಿಕ್‌ ಹೆಲಿಕಾಪ್ಟರನ್ನು ಹಾರಿಸಿದ ನಾಸಾದ ಐತಿಹಾಸಿಕ ಯಶಸ್ಸಿನ ಹಿಂದಿರುವ ರೂವಾರಿ, ಬಾಬ್‌ ಬಲರಾಮ್‌ ಎಂಬ ಬೆಂಗಳೂರು ಮೂಲದ ವಿಜ್ಞಾನಿ!

ಮಂಗಳನ ಭೂಮೇಲ್ಮೆ„ನಲ್ಲಿ 30 ಸೆಕೆಂಡು ಹಾರಾಟ ನಡೆಸಿದ ಇಂಗೆನ್ಯೂಟಿಯನ್ನು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್‌ ಪ್ರೊಪುಲ್ಶನ್ ಲ್ಯಾಬೊರೇಟರಿ (ಜೆಪಿಎಲ್‌) ಘಟಕದ ಮೂಲಕ ನಿಯಂತ್ರಿಸಲಾಗಿತ್ತು. ಈ ಹೆಲಿಕಾಪ್ಟರ್‌ ಹಾರಾಟ ಯೋಜನೆಗೆ ಮುಖ್ಯ ಎಂಜಿನಿಯರ್‌ ಆಗಿ ಬಲರಾಮ್‌ರನ್ನು ನೇಮಿಸಲಾಗಿತ್ತು. ಸ್ವಾತಿ ಮೋಹನ್‌ ಬಳಿಕ ನಾಸಾದ ಮಾರ್ಸ್‌ ಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 2ನೇ ಮುಖ್ಯ ಎಂಜಿನಿಯರ್‌ ಇವರು.

ಬಾಲ್ಯದಿಂದಲೇ ಬಾಹ್ಯಾಕಾಶ ವಿಜ್ಞಾನದಲ್ಲಿ ಕುತೂಹಲ ಹೊಂದಿದ್ದ ಇವರು, ಖ್ಯಾತ ತಣ್ತೀಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಸ್ಥಾಪಿತ ರಿಷಿ ವ್ಯಾಲೆ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬಳಿಕ ಐಐಟಿ ಮದ್ರಾಸ್‌ನಲ್ಲಿ ಪದವಿ ಪೂರೈಸಿ, 35 ವರ್ಷಗಳಿಂದ ನಾಸಾದ ಜೆಪಿಎಲ್‌ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ :ಸಮುದ್ರದ ಪ್ಲಾಸ್ಟಿಕ್‌ ಕಣ ಸಂಸ್ಕರಣೆಗೆ ಐಐಟಿ ಗುವಾಹಟಿ ತಂಡ ಸಫ‌ಲತೆ

ಭೂಮಿ 1 ಲಕ್ಷ ಅಡಿ ಎತ್ತರಕ್ಕೆ ಸಮ!
“ದಟ್ಟ ಇಂಗಾಲ ಡೈ ಆಕ್ಸೆ„ಡ್‌ ವಾತಾವರಣ ಹೊಂದಿರುವ ಮಂಗಳದಲ್ಲಿ ಗಾಳಿಯ ಸಂಚಾರ ಭಾರೀ ಕಡಿಮೆ. ಕ್ಯೂಬಿಕ್‌ ಮೀಟರ್‌ ಗಾಳಿಯನ್ನು ಭೂಮಿಯ ಮೇಲೆ 1 ಕಿಲೋಗೆ ಹೋಲಿಸಿದರೆ, ಅಲ್ಲಿ ಈ ಪ್ರಮಾಣದ ಗಾಳಿ ಕೆಲವೇ ಗ್ರಾಂಗಳಲ್ಲಿ ತೂಗುತ್ತದೆ. ಹೀಗಾಗಿ, 30 ಸೆಕೆಂಡಿನ ಹೆಲಿಕಾಪ್ಟರ್‌ ಹಾರಾಟ ಭಾರೀ ಸಾಹಸಮಯ ಕಾರ್ಯವಾಗಿತ್ತು. ನ್ಯೂಟನ್‌ ನಿಯಮ ಆಧರಿಸಿ ಹೇಳುವುದಾದರೆ, 10 ಅಡಿಯ ಇಂಗೆನ್ಯೂಟಿಯ ಹಾರಾಟ, ಭೂಮಿ ಮೇಲೆ 1 ಲಕ್ಷ ಅಡಿ ಎತ್ತರದ ಹಾರಾಟಕ್ಕೆ ಸಮವಾಗಿತ್ತು’ ಎನ್ನುತ್ತಾರೆ, ಬಲರಾಮ್‌!

ಟಾಪ್ ನ್ಯೂಸ್

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.