Udayavani.Com…”ನಮ್ಮನೆ ಕೃಷ್ಣ ರೀಲ್ಸ್‌ ” ಕಳುಹಿಸಲು‌ ಇಂದೇ (ಆ.28) ಕೊನೇ ದಿನ….

ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜು...

Team Udayavani, Aug 28, 2024, 12:40 PM IST

Udayavani.Com…”ನಮ್ಮನೆ ಕೃಷ್ಣ ರೀಲ್ಸ್‌ ” ಕಳುಹಿಸಲು‌ ಇಂದೇ (ಆ.28) ಕೊನೇ ದಿನ….

ಮಣಿಪಾಲ: ಹೆತ್ತವರಿಗೆ ಪ್ರತಿ ಮಗುವೂ ಚೆಲುವ ಕೃಷ್ಣನೇ, ಮಕ್ಕಳಿಗೆ ಉಡುಗೆ ಉಡಿಸಿ, ನವಿಲುಗರಿ ಮುಡಿಸಿ ಕೃಷ್ಣನ ರೂಪದಲ್ಲಿ ಕಾಣುವುದು ಎಲ್ಲರ ಆಸೆ. ನಿಮಗೂ ಆ ಆಸೆ ಇದ್ದೇ ಇರುತ್ತಲ್ವ?ಅದಕ್ಕಾಗಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಗೆ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್ ಜಯಲಕ್ಷ್ಮಿ ಸಿಲ್ಕ್ಸ್‌, ಸಹ ಪ್ರಾಯೋಜಕರಾದ ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌, ಕೆಎಂಎಫ್ ನಂದಿನಿ ನಿಮಗೊಂದು ಸುವರ್ಣಾವಕಾಶ ಒದಗಿಸಿ ಕೊಡುತ್ತಿದೆ. ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜಾಗಿದ್ದು, ಆ ಚೆಲುವಾದ ವೇದಿಕೆಯೇ…”ನಮ್ಮನೆ ಕೃಷ್ಣ”.

ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ-2024 ಅನ್ನು ಉದಯವಾಣಿ ಡಾಟ್‌ ಕಾಮ್‌‌ ಹಾಗೂ ಮಂಗಳೂರು ಬಿಜೈನ ಜಯಲಕ್ಷ್ಮಿ ಸಿಲ್ಕ್ಸ್ ಆಯೋಜಿಸಿದ್ದು, ಈಗಾಗಲೇ ಎಲ್ಲೆಡೆಯಿಂದ ಭರ್ಜರಿಯಾಗಿ ರೀಲ್ಸ್‌ ಗಳು ಬರಲಾರಂಭಿಸಿವೆ. ರೀಲ್ಸ್‌ ಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್‌ 28.

ಸ್ಪರ್ಧೆಯ ವಿವರ ಮತ್ತು ನಿಯಮ:

*ರೀಲ್ಸ್‌ ಅವಧಿ ಗರಿಷ್ಠ 50 ಸೆಕೆಂಡ್ಸ್‌ ಒಳಗೆ

*ಉತ್ತಮ ಗುಣಮಟ್ಟದ ದೃಶ್ಯಗಳು, ಕ್ರಿಯೇಟಿವ್‌ ಎಡಿಟಿಂಗ್‌ ಮತ್ತು ಆಕರ್ಷಕ ಹಿನ್ನಲೆ ಸಂಗೀತ ಅಗತ್ಯ. ನೀವು ಕಳುಹಿಸುವ ವಿಡಿಯೋ HD ಕ್ವಾಲಿಟಿಯಲ್ಲಿರಲಿ.

*ಆಯ್ದ ಅತ್ಯುತ್ತಮ 15 ರೀಲ್ಸ್‌ ಗಳನ್ನು ಉದಯವಾಣಿ.ಕಾಮ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ ನಲ್ಲಿ ಪ್ರಕಟಿಸಲಾಗುತ್ತದೆ.

*ಆಯ್ದ 3 ರೀಲ್ಸ್‌ ಗಳಿಗೆ ಆಕರ್ಷಕ ಬಹುಮಾನ ಹಾಗೂ 4 ರೀಲ್ಸ್‌ ಗಳಿಗೆ ಸಮಾಧಾನಕರ ಬಹುಮಾನ ಮತ್ತು ಎಲ್ಲಾ ಆಯ್ದ 15 ರೀಲ್ಸ್‌ ಗಳಿಗೂ ಗಿಫ್ಟ್‌ ಹ್ಯಾಂಪರ್‌ ನೀಡಲಾಗುವುದು.

*ಭಾಗವಹಿಸುವ ಕೃಷ್ಣ 5 ವರ್ಷದೊಳಗಿರಬೇಕು. ಇದರ ಜತೆಗೆ ಮಗುವಿನ ಹೆಸರು, ಊರು, ವಿಳಾಸ, ಜನನ ಪ್ರಮಾಣ ಪತ್ರದ ಪ್ರತಿಯ ಜತೆಗೆ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ಕಳುಹಿಸಬೇಕು.

ರೀಲ್ಸ್‌ ಗಳನ್ನು ಈ ವಾಟ್ಸಪ್‌ ಸಂಖ್ಯೆಗೆ ( 8050073661) ಕಳುಹಿಸಿ.

* [email protected]ಗೂ ರೀಲ್ಸ್‌ ಕಳುಹಿಸಬಹುದು.

ಟಾಪ್ ನ್ಯೂಸ್

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Kolila

Uppinangady: ಮುಂದಿನ ಸೆಪ್ಟಂಬರ್‌ನಲ್ಲಿ ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭ

Perduru-Highway

Highway Work: ಪೆರ್ಡೂರಿನಲ್ಲಿ ಪರ್ಯಾಯ ಸಾಧ್ಯತೆ ಪರಿಶೀಲಿಸಲು ಹೈಕೋರ್ಟ್‌ ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

Perduru-Highway

Highway Work: ಪೆರ್ಡೂರಿನಲ್ಲಿ ಪರ್ಯಾಯ ಸಾಧ್ಯತೆ ಪರಿಶೀಲಿಸಲು ಹೈಕೋರ್ಟ್‌ ಸಲಹೆ

DVAJA-ROLE

Democracy Day: ಮಾನವ ಸರಪಳಿಯಲ್ಲಿ ಒಂದು ಕಿ. ಮೀ. ಉದ್ದದ ಧ್ವಜ

Devadurga

Karkala: ಜೈಲಿನಲ್ಲಿದ್ದ ಮಗನನ್ನು ಮಾತನಾಡಿಸಿ ಬಂದಿದ್ದ ತಾಯಿ ಆತ್ಮ*ಹತ್ಯೆ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.