Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಾಲ್ವರು ಸದಸ್ಯರ ಒಳಗೊಂಡ ತಂಡ ರಚಿಸಿದ ರಾಜ್ಯಾಧ್ಯಕ್ಷ ವಿಜಯೇಂದ್ರ

Team Udayavani, Oct 27, 2024, 7:39 PM IST

BJP-Team

ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಬಗ್ಗೆ ರೈತರಿಗೆ ನೋಟಿಸ್ ನೀಡುತ್ತಿರುವ ವಿಷಯವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ನೊಂದ ರೈತರ ಅಹವಾಲು ಆಲಿಸಲು ರಾಜ್ಯ ಬಿಜೆಪಿ ವತಿಯಿಂದ ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ ಅವರನ್ನೊಳಗೊಂಡ ತಂಡವನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದಾರೆ.

ವಿಜಯಪುರ ಜಿಲ್ಲಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೊಳಗಾದ ರೈತರ ಅಹವಾಲು ಆಲಿಸಲು ತಂಡ ರಚಿಸಲಾಗಿದ್ದು, ಈ ತಂಡವು ಅ.29ರಂದು ವಿಜಯಪುರಕ್ಕೆ ಭೇಟಿ ನೀಡಿ ರೈತರಿಗಾದ ಸಮಸ್ಯೆಯ ಅರಿತು ಸಮಗ್ರ ವರದಿ ನೀಡಲು ನಿರ್ದೇಶಿಸಲಾಗಿದೆ.

ಈ ತಂಡದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಹರೀಶ ಪೂಂಜಾ, ಮಹೇಶ ಟೆಂಗಿನಕಾಯಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮತ್ತು ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಈ ತಂಡದ ಸದಸ್ಯರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Naxal

Union Budget; 2026ರ ಮಾರ್ಚ್‌ ಒಳಗೆ ನಕ್ಸಲ್‌ ನಿರ್ಮೂಲನೆ ಪಣ

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Undion Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

ಅಟಲ್‌ ಟಿಂಕರಿಂಗ್‌ ಲ್ಯಾಬ್‌, ಪ್ರೌಢಶಾಲೆಗಳಿಗೆ ಅಂತರ್ಜಾಲ ಸೇವೆ ವಿಸ್ತರಣೆ ಮಹತ್ವದ ಹೆಜ್ಜೆ

ಅಟಲ್‌ ಟಿಂಕರಿಂಗ್‌ ಲ್ಯಾಬ್‌, ಪ್ರೌಢಶಾಲೆಗಳಿಗೆ ಅಂತರ್ಜಾಲ ಸೇವೆ ವಿಸ್ತರಣೆ ಮಹತ್ವದ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

office- bank

Micro Finance ಕಿರುಕುಳ ನಿಯಂತ್ರಣಕ್ಕೆ ಆನ್‌ಲೈನ್‌ ಕಣ್ಗಾವಲು

1-deee

ರಬಕವಿ-ಬನಹಟ್ಟಿ; ಮೀಟರ್ ಬಡ್ಡಿ ಕಿರುಕುಳ: ಇಬ್ಬರ ಬಂಧನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

cm siddaramaiah criticises union budget 2025

Budget 2025: ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರಿಸಿದ ಕೇಂದ್ರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

1-dwidala

Budget; ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ‘ಆತ್ಮನಿರ್ಭರ ಮಿಷನ್‌’

1-nirmala

Budget; ರಫ್ತು ಉತ್ತೇಜನಾ ಮಿಷನ್‌: 2250 ಕೋಟಿ ರೂ. ಅನುದಾನ

Naxal

Union Budget; 2026ರ ಮಾರ್ಚ್‌ ಒಳಗೆ ನಕ್ಸಲ್‌ ನಿರ್ಮೂಲನೆ ಪಣ

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Undion Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.