ರೈತರ ಪ್ರತಿಭಟನೆಗೆ ಸಂಬಂಧಿಸಿದ Post, ಖಾತೆಗಳ ನಿರ್ಬಂಧಕ್ಕೆ ಕೇಂದ್ರ ಆದೇಶ, ಮಸ್ಕ್‌ ಅಸಮಾಧಾನ


Team Udayavani, Feb 22, 2024, 3:55 PM IST

ರೈತರ ಪ್ರತಿಭಟನೆಗೆ ಸಂಬಂಧಿಸಿದ Post, ಖಾತೆಗಳ ನಿರ್ಬಂಧಕ್ಕೆ ಕೇಂದ್ರ ಆದೇಶ, ಮಸ್ಕ್‌ ಅಸಮಾಧಾನ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತ ಪೋಸ್ಟ್‌ ಗಳನ್ನು ಹಾಗೂ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ ಸಂಸ್ಥೆಗೆ ಆದೇಶ ನೀಡಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮಸ್ಕ್‌ ಒಡೆತನದ ಎಕ್ಸ್‌ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ;

ಮತ್ತೊಂದೆಡೆ ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌ ಮತ್ತು ಖಾತೆಗಳನ್ನು ಭಾರತದಲ್ಲಿ ಮಾತ್ರ ನಿರ್ಬಂಧಿಸುವುದಾಗಿ ಎಕ್ಸ್‌ ಸಂಸ್ಥೆ ಸಮ್ಮತಿ ಸೂಚಿಸಿದೆ. ಆದರೆ ಎಕ್ಸ್‌ ಸಂಸ್ಥೆಯ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.

“ಕೆಲವೊಂದು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಸೂಚನೆ ನೀಡಿರುವುದಾಗಿ ಸಾಮಾಜಿಕ ಜಾಲತಾಣ ಸಂಸ್ಥೆ ಎಕ್ಸ್‌ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ. ಐಟಿ ಕಾಯ್ದೆಯನ್ವಯ ಭಾರೀ ದಂಡ ಮತ್ತು ಶಿಕ್ಷೆಯ ಬಗ್ಗೆ ಉಲ್ಲೇಖಿಸಿ ಎಕ್ಸ್‌ ಸಂಸ್ಥೆ ಕೆಲವೊಂದು ಪೋಸ್ಟ್‌ ಮತ್ತು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಆದೇಶ ನೀಡಿತ್ತು ಎಂದು ವರದಿ ವಿವರಿಸಿದೆ.

ಆದೇಶಕ್ಕೆ ಅನುಗುಣವಾಗಿ ನಾವು ಭಾರತದಲ್ಲಿ ಮಾತ್ರ ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌ ಗಳು ಹಾಗೂ ಖಾತೆಗಳ ಮೇಲೆ ನಿರ್ಬಂಧ ಹೇರುತ್ತೇವೆ. ಆದರೆ ಈ ಪೋಸ್ಟ್‌ ಗಳ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಭಾರತ ಸರ್ಕಾರದ ಈ ಕ್ರಮವನ್ನು ಒಪ್ಪುವುದಿಲ್ಲ. ಏತನ್ಮಧ್ಯೆ ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

hunsur–Forest

Hunasur: ನಾಗರಹೊಳೆ ಉದ್ಯಾನದಲ್ಲಿ ವನ್ಯಪ್ರಾಣಿ ಬೇಟೆಗೆ ಮತ್ತೊಮ್ಮೆ ಬಂದ ಐವರ ಬಂಧನ!

1-indi-bg

Mahakumbh; ಉಪರಾಷ್ಟ್ರಪತಿಯಿಂದ ತೀರ್ಥಸ್ನಾನ: 77 ದೇಶಗಳ ರಾಜತಾಂತ್ರಿಕರು ಭಾಗಿ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Delhi–Bjp

Delhi polls: ನಿನ್ನೆಯಷ್ಟೇ ಆಮ್‌ ಆದ್ಮಿ ಪಕ್ಷ ತೊರೆದ ಎಂಟು ಶಾಸಕರು ಬಿಜೆಪಿ ಸೇರ್ಪಡೆ!

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

1-saha

Cricket; ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Union Budget 2025: ಕೇವಲ 74 ನಿಮಿಷದಲ್ಲೇ ಬಜೆಟ್‌ ಮಂಡಿಸಿದ ನಿರ್ಮಲಾ

Union Budget 2025: ಕೇವಲ 74 ನಿಮಿಷದಲ್ಲೇ ಬಜೆಟ್‌ ಮಂಡಿಸಿದ ನಿರ್ಮಲಾ

Delhi–Bjp

Delhi polls: ನಿನ್ನೆಯಷ್ಟೇ ಆಮ್‌ ಆದ್ಮಿ ಪಕ್ಷ ತೊರೆದ ಎಂಟು ಶಾಸಕರು ಬಿಜೆಪಿ ಸೇರ್ಪಡೆ!

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

1-cruis

Fatehabad; ಕಾಲುವೆಗೆ ಉರುಳಿದ ಕ್ರೂಸರ್: 9 ಮಂದಿ ಸಾ*ವು, ಮೂವರು ನಾಪತ್ತೆ

Energy-Budget

Union Budget: 2033ರೊಳಗೆ ಇನ್ನೂ 5 ಅಣು ವಿದ್ಯುತ್‌ ಘಟಕ ಸ್ಥಾಪನೆ: ನಿರ್ಮಲಾ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

hunsur–Forest

Hunasur: ನಾಗರಹೊಳೆ ಉದ್ಯಾನದಲ್ಲಿ ವನ್ಯಪ್ರಾಣಿ ಬೇಟೆಗೆ ಮತ್ತೊಮ್ಮೆ ಬಂದ ಐವರ ಬಂಧನ!

Ranji Trophy: ಕೊಹ್ಲಿ ಮೇನಿಯಾ; ಮತ್ತೆ ಅಂಗಳಕ್ಕೆ ನುಗ್ಗಿದ ಅಭಿಮಾನಿಗಳು

Ranji Trophy: ಕೊಹ್ಲಿ ಮೇನಿಯಾ; ಮತ್ತೆ ಅಂಗಳಕ್ಕೆ ನುಗ್ಗಿದ ಅಭಿಮಾನಿಗಳು

Davis Cup: ಭಾರತ 2-0 ಮುನ್ನಡೆ

Davis Cup: ಭಾರತ 2-0 ಮುನ್ನಡೆ

Ranji Trophy: ಮುಂಬಯಿ ಇನ್ನಿಂಗ್ಸ್‌ ಜಯಭೇರಿ

Ranji Trophy: ಮುಂಬಯಿ ಇನ್ನಿಂಗ್ಸ್‌ ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.