ಬಂಗಾರ ಠೇವಣಿಗೆ ಗೃಹಸ್ಥರ ನಿರಾಸಕ್ತಿ, ದೇಗುಲಗಳಿಗೆ ಉತ್ಸಾಹ
-ಗುಜರಾತ್ನ ಅಂಬಾಜಿ, ಸೋಮನಾಥ ದೇಗುಲದಿಂದ 200 ಕೆಜಿ ಚಿನ್ನ ಠೇವಣಿ
Team Udayavani, Jun 30, 2023, 7:40 AM IST
ಅಹ್ಮದಾಬಾದ್: ಬಂಗಾರವನ್ನು ಬ್ಯಾಂಕ್ನಲ್ಲಿ ಠೇವಣಿಯಾಗಿಟ್ಟು ಲಾಭ ಪಡೆಯುವ ಕೇಂದ್ರದ ಜಿಎಂಎಸ್ ಯೋಜನೆಗೆ ಭಾರತೀಯ ಗೃಹಸ್ಥರು ಆಸಕ್ತಿ ತೋರಿಲ್ಲ ಎಂದು ಸಮೀಕ್ಷೆ ಹೇಳಿದೆ. ಆದರೆ ದೇವಸ್ಥಾನಗಳು ಮಾತ್ರ ಈ ವಿಚಾರದಲ್ಲಿ ಜಾಸ್ತಿ ಆಸ್ಥೆ ತೋರುತ್ತಿವೆ.
ಗುಜರಾತ್ನ ಅಂಬಾಜಿ ಮತ್ತು ಸೋಮನಾಥ ದೇಗುಲಗಳು ಒಟ್ಟಾಗಿ 200 ಕೆಜಿ ಬಂಗಾರವನ್ನು ಠೇವಣಿಯಾಗಿಟ್ಟಿವೆ. ಕೇಂದ್ರ ಸರ್ಕಾರವೂ ದೇಗುಲಗಳಿಗೆ ಬಂಗಾರವನ್ನು ಠೇವಣಿಯಾಗಿಡಲು ಪ್ರೋತ್ಸಾಹ ನೀಡುತ್ತಿದೆ ಎನ್ನುವುದನ್ನು ಗಮನಿಸಬೇಕು.
ಅಹ್ಮದಾಬಾದ್ನ ಐಐಎಂನಲ್ಲಿರುವ ಭಾರತೀಯ ಬಂಗಾರ ನೀತಿ ಕೇಂದ್ರದ ಸಮೀಕ್ಷೆ ಪ್ರಕಾರ, ಕೇವಲ ಶೇ.0.22ರಷ್ಟು ಬಂಗಾರವನ್ನು ಮಾತ್ರ ಗೃಹಸ್ಥರು ಬ್ಯಾಂಕ್ಗಳಲ್ಲಿ ಠೇವಣಿಯಾಗಿಟ್ಟಿದ್ದಾರೆ. ಆದರೆ ದೇಗುಲಗಳಿಂದ ಹೆಚ್ಚೆಚ್ಚು ಚಿನ್ನ ಠೇವಣಿಯಾಗುತ್ತಿದೆ. ಬಾಣಸ್ಕಾಂತ ಜಿಲ್ಲೆಯ ಅಂಬಾಜಿ ದೇಗುಲದಿಂದ 168 ಕೆಜಿ ಚಿನ್ನ ಠೇವಣಿಯಾಗಿದೆ. ಉಳಿದ ಚಿನ್ನ ಸೋಮನಾಥದಿಂದ ಹೋಗಿದೆ. ಅವುಗಳ ಮೊತ್ತ 120 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ದೇಶದ ನಿವಾಸಿಗಳು ಠೇವಣಿ ಇರಿಸಿರುವ ಪ್ರಮಾಣ ಕೇವಲ ಶೇ.0.22 ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.