![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 9, 2023, 7:35 AM IST
ನವದೆಹಲಿ: ನಮೀಬಿಯದಿಂದ ತರಲಾಗಿರುವ ಚೀತಾಗಳಲ್ಲಿ ಎರಡು ಸಾವನ್ನಪ್ಪಿವೆ, ಇನ್ನೊಂದು ಮರಿಹಾಕಿದೆ. ಇನ್ನೊಂದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ಸ್ಪಷ್ಟ ಲಕ್ಷಣಗಳನ್ನು ತೋರಿದೆ. ಇಷ್ಟರಮಧ್ಯೆ ಇನ್ನೂ ಐದು ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದುವರೆಗೆ ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಶಿಬಿರದಲ್ಲಿಟ್ಟಿದ್ದ ಮೂರು ಹೆಣ್ಣು, 2 ಗಂಡು ಚಿರತೆಗಳು ಇನ್ನು ವಿಶಾಲ ಪ್ರದೇಶದಲ್ಲಿ ಸಂಚರಿಸಲಿವೆ. ಇವು ಉದ್ಯಾನದ ಗಡಿದಾಟಿಯೂ ಹೋಗಬಹುದು. ಅವುಗಳು ಅಪಾಯಕಾರಿ ಪ್ರದೇಶಕ್ಕೆ ಹೋದರೆ ಮಾತ್ರ ಪುನಃ ಹಿಡಿದು ತರಲಾಗುತ್ತದೆ. ಜೂನ್ನಲ್ಲಿ ಮುಂಗಾರುಮಳೆ ಶುರುವಿಗೂ ಮುನ್ನ ಅವನ್ನು ಹೊರಬಿಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.