Mobile Industry: ಮೊಬೈಲ್‌ ಫೋನ್‌ ಗಳ ಬಿಡಿ ಭಾಗಗಳ ಆಮದು ಸುಂಕ ಶೇ.10ರಷ್ಟು ಇಳಿಕೆ

ಬಿಡಿ ಭಾಗಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಭಾರತ ಈ ಮೊದಲು ಮುನ್ಸೂಚನೆ ನೀಡಿತ್ತು.

Team Udayavani, Jan 31, 2024, 12:03 PM IST

Mobile Industry: ಮೊಬೈಲ್‌ ಫೋನ್‌ ಗಳ ಬಿಡಿ ಭಾಗಗಳ ಆಮದು ಸುಂಕ ಶೇ.10ರಷ್ಟು ಇಳಿಕೆ

ನವದೆಹಲಿ: ಮೊಬೈಲ್‌ ಫೋನ್‌ ಉತ್ಪಾದನೆಯಲ್ಲಿ ಉಪಯೋಗಿಸಲಾಗುವ ಬಿಡಿ ಭಾಗಗಳ ಆಮದು ಸುಂಕವನ್ನು ಕಡಿತಗೊಳಿಸಲು ಭಾರತ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:Toshakhana case: ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ

ವಿತ್ತ ಸಚಿವಾಲಯ ಮಂಗಳವಾರ ಹೊರಡಿಸಿದ್ದ ಪ್ರಕಟನೆಯಲ್ಲಿ ಮೊಬೈಲ್‌ ಫೋನ್‌ ಗಳ ಬಿಡಿ ಭಾಗದ ಆಮದು ಸುಂಕವನ್ನು ಶೇ.15ರಿಂದ 10ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿತ್ತು. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಕತೆ ಹೊಂದಿರುವ ಭಾರತದ ರಫ್ತು ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.

ಪರಿಷ್ಕೃತ ಆಮದು ಸುಂಕದ ಬೆಲೆ ಎಲ್ಲಾ ಮೊಬೈಲ್‌ ಫೋನ್‌ ಗಳ ಬಿಡಿ ಭಾಗಗಳಿಗೆ ಅನ್ವಯಿಸಲಿದೆ. ಇದರಲ್ಲಿ ಮೊಬೈಲ್‌ ಫೋನ್‌ ಗಳ ಬ್ಯಾಟರಿ ಕವರ್ಸ್ಸ್‌, ಮೈನ್‌ ಲೆನ್ಸಸ್‌, ಬ್ಯಾಕ್‌ ಕವರ್ಸ್ಸ್‌ ಮತ್ತು ಇತರ ಪ್ಯಾಸ್ಟಿಕ್‌ ಮತ್ತು ಮೆಟಲ್‌ ಭಾಗಗಳು ಸೇರಿವೆ.

ದುಬಾರಿ ಮೊಬೈಲ್‌ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುವ ಬಿಡಿ ಭಾಗಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಭಾರತ ಈ ಮೊದಲು ಮುನ್ಸೂಚನೆ ನೀಡಿತ್ತು.

ಆಮದು ಸುಂಕ ಇಳಿಕೆಯಿಂದಾಗಿ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗಲಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಹಿವಾಟಿಗೆ ನೆರವಾಗಲಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

Sringeri: Gun found in Hulagarubailu forest; suspected to have been thrown by Naxalites

Sringeri: ಹುಲಗಾರುಬೈಲು ಅರಣ್ಯದೊಳಗೆ ಬಂದೂಕು ಪತ್ತೆ; ನಕ್ಸಲರು ಎಸೆದಿರುವ ಶಂಕೆ

ind-eb

INDvENG: ಏಕದಿನ ಸರಣಿ ಅರಂಭ; ಟೀಂ ಇಂಡಿಯಾ ಪರ ಇಬ್ಬರು ಪಾದಾರ್ಪಣೆ; ಗಾಯಗೊಂಡ ವಿರಾಟ್‌

Pakistan: Pakistan raises the flag of peace again: PM Sharif says ready for talks

Pakistan: ಮತ್ತೆ ಶಾಂತಿ ಬಾವುಟ ಹಾರಿಸಿದ ಪಾಕಿಸ್ತಾನ:‌ ಮಾತುಕತೆಗೆ ಸಿದ್ದ ಎಂದ ಪಿಎಂ ಷರೀಫ್

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Dolly Dhananjay spoke about his Marriage

Dhananjay: ಡಾಲಿ ಮ್ಯಾರೇಜ್‌ ಸ್ಟೋರಿ: ನೆನಪಿನ ಬುತ್ತಿಯಲ್ಲೊಂದು ಸಂಭ್ರಮ ಇರಲಿ..

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

Rupee-Down

Record Low: ರೂಪಾಯಿ ಮೌಲ್ಯ 87ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠ

Nirmala-Sitharaman

Union Budget: ತೆರಿಗೆ ಮಿತಿ ಹೆಚ್ಚಳ, 1 ಕೋಟಿ ಜನರಿಗೆ ಅನುಕೂಲ: ನಿರ್ಮಲಾ ಸೀತಾರಾಮನ್‌

House-Programme

Budget: ಅಪೂರ್ಣ ವಸತಿ ಯೋಜನೆ ಪೂರ್ಣಕ್ಕೆ ಮುಂದು, ಮಧ್ಯಮ ವರ್ಗದವರಿಗೆ ಸ್ವಾಮಿಹ್‌ ನಿಧಿ- 2

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

Sringeri: Gun found in Hulagarubailu forest; suspected to have been thrown by Naxalites

Sringeri: ಹುಲಗಾರುಬೈಲು ಅರಣ್ಯದೊಳಗೆ ಬಂದೂಕು ಪತ್ತೆ; ನಕ್ಸಲರು ಎಸೆದಿರುವ ಶಂಕೆ

ind-eb

INDvENG: ಏಕದಿನ ಸರಣಿ ಅರಂಭ; ಟೀಂ ಇಂಡಿಯಾ ಪರ ಇಬ್ಬರು ಪಾದಾರ್ಪಣೆ; ಗಾಯಗೊಂಡ ವಿರಾಟ್‌

6

Karkala: ಧೂಳಿನಿಂದ ಮಕ್ಕಳು ಹೈರಾಣ

5

Kundapura: ನೆಟ್ವರ್ಕ್‌ ಸಮಸ್ಯೆಗೆ ಶೀಘ್ರ ಪರಿಹಾರ

11-dandeli

Dandeli: ಗಬ್ಬು ನಾರುತ್ತಿರುವ ಸಾರ್ವಜನಿಕ ಶೌಚಾಲಯ; ಸ್ಥಳೀಯ ವರ್ತಕರಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.