Davanagere ವಿಶ್ವ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್ ಗೆ ಮನೀಶ್, ಮಧ್ವಿನ್


Team Udayavani, Oct 26, 2023, 10:19 PM IST

1-fsfsfsfff

ದಾವಣಗೆರೆ: ಭಾರತದ ಮನೀಶ್ ಸುರೇಶ್‌ಕುಮಾರ್ ಮತ್ತು ಮಧ್ವಿನ್ ಕಾಮತ್ ದಾವಣಗೆರೆ ಓಪನ್ ಪುರುಷರ ವಿಶ್ವ ಟೆನಿಸ್ ಟೂರ್ನಿ ಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ದಾವಣಗೆರೆ ಟೆನಿಸ್ ಅಸೋಸಿಯೇಷನ್ ​​ ಅಂಗಳದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಶ್ 7-6 (5), 7-6 (2) ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರನ್ನು ಸೋಲಿಸಿದರು. 3 ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಾಧ್ವಿನ್ 7-6 (4), 6-7 (4), 6-4 ಸೆಟ್‌ಗಳಿಂದ ಫ್ರಾನ್ಸ್‌ನ ನಾಲ್ಕನೇ ಶ್ರೇಯಾಂಕದ ಫ್ಲೋರೆಂಟ್ ಬಾಕ್ಸ್ ವಿರುದ್ಧ ಗೆದ್ದು ಮುಂದಿನ ಹಂತಕ್ಕೇರಿದರು.

ಕರಣ್ ಸಿಂಗ್ ಆರನೇ ಶ್ರೇಯಾಂಕದ ಎಸ್‌ಡಿ ಪ್ರಜ್ವಲ್ ದೇವ್ ಅವರನ್ನು 6-1, 6-4 ಅಂತರದಿಂದ ಜಯಗಳಿಸಿದರು. ರಾಮ್‌ಕುಮಾರ್ ರಾಮನಾಥನ್ ಏಳನೇ ಶ್ರೇಯಾಂಕದ ರಿಷಬ್ ಅಗರ್ವಾಲ್ ವಿರುದ್ಧ 6-0, 6-3 ಜಯ ಸಾಧಿಸಿದರು.

ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 8-ನಿಕಿ ಕಲಿಯಂಡ ಪೂಣಚ ಬಿಟಿ ವಿಷ್ಣು ವರ್ಧನ್ 7-6 (5), 7-6 (1); 1-ನಿಕ್ ಚಾಪೆಲ್ ದೇವ್ ಜಾವಿಯಾ 6-4, 6-4; ಕರಣ್ ಸಿಂಗ್ ಬಿಟಿ 6-ಎಸ್ ಡಿ ಪ್ರಜ್ವಲ್ ದೇವ್ 6-1, 6-4; ರಾಮ್‌ಕುಮಾರ್ ರಾಮನಾಥನ್ ಬಿಟಿ 7-ರಿಷಬ್ ಅಗರ್ವಾಲ್ 6-0, 6-3; 2-ಬೊಗ್ಡಾನ್ ಬೊಬ್ರೊವ್ ಬಿಟಿ ಮಿತ್ಸುಕಿ ವೀ ಕಾಂಗ್ ಲಿಯಾಂಗ್ 6-4, 7-6 (1); 5-ಸಿದ್ಧಾರ್ಥ್ ರಾವತ್ ಬಿಟಿ ಕ್ಯೂ-ಆದಿಲ್ ಕಲ್ಯಾಣಪುರ 6-2, 6-3; ಮನೀಶ್ ಸುರೇಶ್‌ಕುಮಾರ್ ಬಿಟಿ 3-ದಿಗ್ವಿಜಯ್ ಪ್ರತಾಪ್ ಸಿಂಗ್ 7-6 (5), 7-6 (2); Q-ಮಧ್ವಿನ್ ಕಾಮತ್ ಬಿಟಿ 4-ಫ್ಲೋರೆಂಟ್ 7-6 (4), 6-7 (4), 6-4 ವಿರುದ್ಧ ಗೆಲುವಿನ ನಗೆ ಬೀರಿದರು.

ಡಬಲ್ಸ್ (ಕ್ವಾರ್ಟರ್ ಫೈನಲ್)
ಪುರವ್ ರಾಜ/ರಾಮ್‌ಕುಮಾರ್ ರಾಮನಾಥನ್ ಬಿಟಿ ಓಗೆಸ್ ಥೇಜೊ ಜಯ ಪ್ರಕಾಶ್/ಮಧ್ವಿನ್ ಕಾಮತ್ 6-4, 6-0; 4-ಸಿದ್ಧಾಂತ್ ಬಂಥಿಯಾ/ವಿಷ್ಣು ವರ್ಧನ್ ಬಿಟಿ ಮನೀಶ್ ಗಣೇಶ್/ಸೂರಜ್ ಆರ್ ಪ್ರಬೋಧ್ 6-3, 6-4; 2-ಬೊಗ್ಡಾನ್ ಬೊಬ್ರೊವ್ / ನಿಕ್ ಚಾಪೆಲ್ (ಯುಎಸ್ಎ) ಬಿಟಿ ಇಶಾಕ್ ಎಕ್ಬಾಲ್ / ಫೈಸಲ್ ಕಮರ್ 6-3, 7-6 (5); 3-ಸಾಯಿ ಕಾರ್ತೀಕ್ ರೆಡ್ಡಿ ಗಂಟಾ/ಮನೀಶ್ ಸುರೇಶ್‌ಕುಮಾರ್ ಬಿಟಿ ರಾಘವ್ ಜೈಸಿಂಘಾನಿ/ರಿಷಿ ರೆಡ್ಡಿ 6-3, 6-4 ಸೆಟ್ ನಲ್ಲಿ ಜಯ ಸಾಧಿಸಿದರು.

ಟಾಪ್ ನ್ಯೂಸ್

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Modi-Lokasabha

Lokasabha: ಕಾಂಗ್ರೆಸ್‌ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

Badminton Player: ಪಂದ್ಯಾವಳಿ ವೇಳೆ ಹೃದಯಾಘಾತಗೊಂಡು ಯುವ ಬ್ಯಾಡ್ಮಿಂಟನ್ ಆಟಗಾರ ಮೃತ್ಯು…

Badminton Player: ಪಂದ್ಯಾವಳಿ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದ ಬ್ಯಾಡ್ಮಿಂಟನ್ ಆಟಗಾರ

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು

1-rewew

ICC ತಂಡದಲ್ಲಿ ಚಾಂಪಿಯನ್‌ ಭಾರತದ ಆರು ಆಟಗಾರರು: ದಕ್ಷಿಣ ಆಫ್ರಿಕಾದ ಒಬ್ಬರೂ ಇಲ್ಲ

1-asddasdsa

Storm: ವಿಂಡೀಸ್‌ನಲ್ಲೇ ಉಳಿದ ಭಾರತ ಕ್ರಿಕೆಟ್‌ ತಂಡ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

3-crime

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.