![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 23, 2023, 5:42 PM IST
ಶಿರಸಿ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಬಿಜೆಪಿ ಸೇರಿದವರೂ ಸೇರಿದಂತೆ ಒಟ್ಟೂ 250ಕ್ಕೂ ಅಧಿಕ ಕಾರ್ಯಕರ್ತರು ‘ಕೈ’ ಹಿಡಿದರು.
ಭಾನುವಾರ ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಸಚಿವ ಆರ್.ಎಸ್.ಬಾಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಅವರ ಎದುರು 250ಬಿಜೆಪಿ ಕಾರ್ಯಕರ್ತರು ಹಾಗೂ ಬದನಗೋಡ ಪಂಚಾಯ್ತಿಯ ಎಂಟು ಸದಸ್ಯರು ಕಾಂಗ್ರೆಸ್ ಸೇರಿದರು.
ಸದಸ್ಯರಾದ ಮಾರತಿ ಮಟ್ಟೇರ್, ಶಶಿಕಲಾ ನಾಯ್ಕ, ಕುಮಾರ ಮಾಳಕ್ಕನವರ, ಲಕ್ಷ್ಮೀ ಚರಂತಿಮಠ, ಆಶಾ ಸಾಕಣ್ಞನವರ, ಲೋಕೇಶ ನೇರಲಗಿ, ನಟರಾಜ ಹೊಸೂರು, ವಿದ್ಯಾ ವಾಲ್ಮೀಕಿ ಕಾಂಗ್ರೆಸ್ ಶಾಲು ಹಾಕಿಕೊಂಡರು.
ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್. ನಾಯ್ಕ, ಸುನೀಲ ನಾಯ್ಕ ಮಳಲಗಾಂವ, ಶ್ರೀನಿವಾಸ ಧಾತ್ರಿ ಭೂಪತಿ, ಸುದರ್ಶನ ನಾಯ್ಕ, ವೀರಪ್ಪ ನಾಯ್ಕ, ಬಸವರಾಜ್ ದೊಡ್ಮನಿ, ಎಚ್.ಏಫ್.ನಾಯ್ಕ ಇತರರು ಇದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.