Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

ಪ್ರಮುಖ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ

Team Udayavani, Oct 31, 2024, 12:49 PM IST

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

ನವದೆಹಲಿ: ಬಹುನಿರೀಕ್ಷಿತ ಯೋಜನೆಯಾದ ಏಷ್ಯಾದ ಅತೀ ದೊಡ್ಡ ನೋಯ್ಡಾ (Noida International Airport) ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ವರ್ಷ (2025) ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (NIAL) ಉದ್ಘಾಟನೆಯ ಅಧಿಕೃತ ದಿನಾಂಕ ಘೋಷಿಸಿದ್ದು, ವಿಮಾನ ನಿಲ್ದಾಣದಲ್ಲಿ 2025ರ ಏಪ್ರಿಲ್‌ 17ರಿಂದ ವಿಮಾನ ಸಂಚಾರ ಆರಂಭವಾಗಲಿದ್ದು, ಒಟ್ಟು ವಿವಿಧ ಭಾಗಗಳಿಂದ 30 ವಿಮಾನಗಳು ಸಂಚರಿಸಲಿವೆ ಎಂದು ವರದಿ ತಿಳಿಸಿದೆ.

ವಿಮಾನ ನಿಲ್ದಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ಈ ವಿಮಾನ ನಿಲ್ದಾಣ ಉತ್ತರಪ್ರದೇಶದ ಗೌತಮ್‌ ಬುದ್ಧ ನಗರದಲ್ಲಿದ್ದು, ಮಹತ್ವಕಾಂಕ್ಷೆಯ ಯೋಜನೆ ಆಗ್ರಾ, ಮಥುರಾ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.

ನೋಯ್ಡಾ ವಿಮಾನ ನಿಲ್ದಾಣದ ಹೆಚ್ಚಿನ ವಿಮಾನ ಸಂಚಾರ ಯೋಜನೆ:

ನೋಯ್ಡಾ ಇಂಟರ್‌ ನ್ಯಾಶನಲ್‌ ವಿಮಾನ ನಿಲ್ದಾಣ ದೆಹಲಿ-ಎನ್‌ ಸಿಆರ್‌ ಪ್ರದೇಶದ ಎರಡನೇ ವಿಮಾನ ನಿಲ್ದಾಣವಾಗಿದ್ದು, ಪ್ರತೀ ದಿನ 65 ವಿಮಾನ ಸಂಚಾರದ ಯೋಜನೆ ಹೊಂದಿದ್ದು, ಇದರಲ್ಲಿ 62 ದೇಶಿಯ, ಎರಡು ಅಂತರಾಷ್ಟ್ರೀಯ ಹಾಗೂ ಒಂದು ಸರಕು ಸಾಗಣೆ ಮಾರ್ಗ ಹೊಂದಿರಲಿದೆ ಎಂದು ವರದಿ ವಿವರಿಸಿದೆ.

ಟಾಪ್ ನ್ಯೂಸ್

1-dasd

38th National Games; ಸೈಕ್ಲಿಂಗ್‌ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Mani: ಹೆದ್ದಾರಿಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌

Mani: ಹೆದ್ದಾರಿಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌

ತುಳುವರು ಮಾತೃಭಾಷೆ ಮರೆಯಬಾರದು: ಒಡಿಯೂರು ಶ್ರೀ

ತುಳುವರು ಮಾತೃಭಾಷೆ ಮರೆಯಬಾರದು: ಒಡಿಯೂರು ಶ್ರೀ

1-ewewqe

1st ODI; ಮಿಂಚಿದ ಅಕ್ಷರ್, ಅಯ್ಯರ್, ಗಿಲ್: ಇಂಗ್ಲೆಂಡ್ ವಿರುದ್ಧ ಭಾರತ ಕಮಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?

UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?

deepseek

DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!

Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32500 ರೂ.ವರೆಗೂ ಏರಿಕೆ?

Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

15

Udupi: ಫ್ಲ್ಯಾಟ್‌ ಲೀಸ್‌ ನೆಪ; ಲಕ್ಷಾಂತರ ರೂ. ವಂಚನೆ

1-dasd

38th National Games; ಸೈಕ್ಲಿಂಗ್‌ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

ಚಿಕನ್‌ಪಾಕ್ಸ್‌: ಬಹುತೇಕ ಮಕ್ಕಳು ಗುಣಮುಖ

Kadaba ಚಿಕನ್‌ಪಾಕ್ಸ್‌: ಬಹುತೇಕ ಮಕ್ಕಳು ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.