![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 20, 2023, 5:00 PM IST
ಮಂಗಳೂರು: ಬೆರಗುಗೊಳಿಸುವ ಪ್ರದರ್ಶನಗಳೊಂದಿಗೆ ರಾಂಬೋ ಸರ್ಕಸ್ ಮಂಗಳೂರಿಗೆ ಬರುತ್ತಿದ್ದು ನಾಳೆ (ಸೆ. 21 , ಗುರುವಾರ) ಉದ್ಘಾಟನೆ ಗೊಳ್ಳಲಿದೆ.
ಮೊದಲ ಬಾರಿಗೆ ಸಂಪೂರ್ಣ ಹವಾ ನಿಯಂತ್ರಿತ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಸರ್ಕಸ್ ಪ್ರದರ್ಶನಗೊಳ್ಳಲಿದ್ದು, ಮಧ್ಯಾಹ್ನ 3.45 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ದೀಪ ಬೆಳಗಿಸಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಸೆ.24 ರ ವರೆಗೆ ಸರ್ಕಸ್ ಪ್ರದರ್ಶನವಿರಲಿದೆ. ಸೆ.21 ರಂದು ಎರಡು ಶೋಗಳು ಇರಲಿದ್ದು, ಸಂಜೆ 4 ಗಂಟೆಗೆ ಬಳಿಕ 7 ಗಂಟೆಗೆ ಇನ್ನೊಂದು ಶೋ ಪ್ರದರ್ಶನಗೊಳ್ಳಲಿವೆ. 22ರಂದು 1,4 ಮತ್ತು 7 ಗಂಟೆಗೆ ಮೂರು ಶೋ ಪ್ರದರ್ಶನಗೊಳ್ಳಲಿವೆ. ಸೆ.23 ಮತ್ತು ಕೊನೆಯ ದಿನ 24 ರಂದು ಬೆಳಗ್ಗೆ 11 ಗಂಟೆಗೆ,1,4 ಮತ್ತು 7 ಗಂಟೆಗೆ ಒಟ್ಟು ನಾಲ್ಕು ಶೋ ಪ್ರದರ್ಶನಗೊಳ್ಳಲಿವೆ.
https://www.rambocircus.in/ನಲ್ಲಿ, ಬುಕ್ ಮೈ ಶೋ ನಲ್ಲಿ ಆನ್ ಲೈನ್ ಟಿಕೆಟ್ಸ್ ಲಭ್ಯವಿದೆ. ಬುಕ್ಕಿಂಗ್ ಗಾಗಿ 8306430643 ಗೆ ಕರೆ ಮಾಡಬಹುದಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.